ಈ ಎಣ್ಣೆಯನ್ನು ಹಚ್ಚಿದರೆ ನಿಮ್ಮ ನೋವು ಎಲ್ಲಾ ನಿವಾರಣೆ ಆಗುತ್ತದೆ. ಒಂದು ಸಲ ಅಪ್ಲೈ ಮಾಡಿದರೆ ತಕ್ಷಣ ನಿಮ್ಮ ನೋವು ಕಡಿಮೆ ಆಗುತ್ತದೆ. ಇನ್ನು ನೋವು ನಿವಾರಕ ಕ್ರೀಮ್ ಮತ್ತು ಪೆಯಿನ್ ಕಿಲ್ಲರ್ ಟಬ್ಲೆಟ್ ಅನ್ನು ತೆಗೆದುಕೊಳ್ಳಬಾರದು. ಇನ್ನು ಈ ಎಣ್ಣೆಯನ್ನು ಆಯುರ್ವೇದದಲ್ಲಿ ಕೂಡ ಬಳಸುತ್ತಿದ್ದರು. ತಕ್ಷಣ ನೋವನ್ನು ಕಡಿಮೆ ಮಾಡುವ ಗುಣ ಈ ಎಣ್ಣೆ ಹೊಂದಿದೆ. ದೇಹದಲ್ಲಿ ಯಾವುದೇ ಭಾಗದಲ್ಲಿ ನೋವು ಉಂಟಾದರು ಕೂಡ ಎಣ್ಣೆಯನ್ನು ಬಳಸಬಹುದು. ಇನ್ನು ವಾತಾ ದೋಷದಿಂದ ಬರುವ ನೋವನ್ನು ಕೂಡ ಕಡಿಮೆ ಮಾಡುತ್ತದೆ.
ಈ ಎಣ್ಣೆ ತಯಾರು ಮಾಡುವುದಕ್ಕೆ ಕರ್ಪೂರ ಬೇಕು. ಕರ್ಪೂರವನ್ನು ದೇವರ ಪೂಜೆಗೆ ಬಳಸುತ್ತಿವೆ ಮತ್ತು ನೋವು ನಿವಾರಣೆಗೆ ಬಳಸುತ್ತೇವೆ. ಇನ್ನು ಈ ಎಣ್ಣೆಯನ್ನು ಹೇಗೆ ತಯಾರಿಸುವುದು ಎಂದರೆ ಮೊದಲು ಒಂದು ಒಗ್ಗರಣೆ ಸೌಟು ತೆಗೆದುಕೊಳ್ಳಬೇಕು.ಇದಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಾಗು 5 ಕಪೂರವನ್ನು ಹಾಕಿ ಚೆನ್ನಾಗಿ ಕುದಿಸಬೇಕು.
ಕರ್ಪೂರ ಕರಗಿದ ತಕ್ಷಣ ಸ್ಟೋವ್ ಅನ್ನು ಆಫ್ ಮಾಡಿ. ಒಂದು ವೇಳೆ ವಿಪರೀತ ನೋವು ಇದ್ದರೆ ಮೆಣಸಿನಕಾಳು ಪುಡಿಯನ್ನು ಹಾಕಬೇಕು. ಇದು ತುಂಬಾ ನೋವು ಇದ್ದರೆ ಮಾತ್ರ ಬಳಸಬೇಕು. ಇನ್ನು ಕರ್ಪೂರ ಎಣ್ಣೆಯನ್ನು ತಲೆ ನೋವಿನ ಸಮಸ್ಸೇಗೆ ಹಚ್ಚಿದರೇ ಅದರ ಪರಿಮಳಕ್ಕೆ ತಲೆ ನೋವು ಕಡಿಮೆ ಆಗುತ್ತದೆ. ಇನ್ನು ನೋವು ಇರುವ ಜಾಗಕ್ಕೆ ಉಪ್ಪಿನ ಶಾಖ ಕೊಡುವುದರಿಂದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.