ವಿಪರೀತ ರಾಜಯೋಗದ ಪ್ರಭಾವ!

Written by Anand raj

Published on:

ವರ್ಷ 2022 ಅಕ್ಟೋಬರ್ 18ನೇ ತಾರೀಕಿನ ದಿನದ ಗ್ರಹ ನಕ್ಷತ್ರಗಳ ಸ್ಥಿತಿ ಗತಿಗಳನ್ನು ನೋಡುವುದಾದರೇ. ಅಕ್ಟೋಬರ್ 18 ನೇ ತಾರೀಕು ಮಂಗಳವಾರದ ದಿನ. ಇದು ಅಶ್ವಿನಿ ಮಾಸ ಕೃಷ್ಣ ಪಕ್ಷದ ಅಷ್ಟಮಿ ತಿಥಿ ಇರಲಿದೆ.ಈ ತಿಥಿ ಈ ದಿನದ ಬೆಳಗ್ಗೆ 11:57 ನಿಮಿಷದವರೆಗೂ ಇರಲಿದ್ದು. ನಂತರ ನವಮಿ ತಿಥಿ ಪ್ರಾರಂಭಗೊಳ್ಳಲಿದೆ.ಜೊತೆಗೆ ಈ ದಿನ ರಾತ್ರಿ ಪುಷ್ಯಾ ನಕ್ಷತ್ರದ ಗೋಚರವೀರಲಿದ್ದು. ನಂತರದಲ್ಲಿ ಆಶ್ಲೇಷ ನಕ್ಷತ್ರದ ಗೋಚರ ಪ್ರಾರಂಭಗೊಳ್ಳಲಿದೆ.ಈ ದಿನ ಮದ್ಯಾಹ್ನ 4:53 ಗಂಟೆವರೆಗೂ ಸಿದ್ದ ಹೆಸರಿನ ಯೋಗ ಇರಲಿದ್ದು. ನಂತರ ಸಾಧ್ಯ ಹೆಸರಿನ ಯೋಗ ಪ್ರಾರಂಭ ಆಗುತ್ತದೆ. ಚಂದ್ರ ದೇವನು ಈ ದಿನ ಕಟಕ ರಾಶಿಯಲ್ಲಿ ಗೋಚರಿಸಲಿದ್ದು.

ಇನ್ನು ಸೂರ್ಯ ದೇವನು ತುಲಾ ರಾಶಿಯಲ್ಲಿ ವಿರಾಜಮನರಾಗಲಿದ್ದಾನೆ. ಈ ದಿನ ಅಭಿಜಿತ್ ಮುಹೂರ್ತವು ಬೆಳಗಿನ 11:43 ನಿಮಿಷದಿಂದ ಹಿಡಿದು ಮದ್ಯಾಹ್ನನದ 12:29 ನಿಮಿಷದವರೆಗೆ ಇರಲಿದೆ.ನಂತರದಲ್ಲಿ ಅಕ್ಟೋಬರ್ ತಿಂಗಳಿನ 19ನೇ ತಾರೀಕಿನ ದಿನದ ಗ್ರಹ ಯೋಗ ನಕ್ಷತ್ರಗಳ ಫಲಗಳನ್ನು ತಿಳಿಯುವುದಾದರೆ. ಅಕ್ಟೋಬರ್ 19ನೇ ತಾರೀಕು ಬುಧವಾರದ ದಿನ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇದು ಅಶ್ವಿನಿ ಮಾಸ ಕೃಷ್ಣ ಪಕ್ಷದ ನವಮಿ ತಿಥಿ ಇರಲಿದೆ.ಈ ತಿಥಿ ಈ ದಿನದ ಮಧ್ಯಹ್ನದ 2:33 ನಿಮಿಷದವರೆಗೂ ಇರಲಿದ್ದು. ನಂತರ ದಶಮಿ ತಿಥಿ ಪ್ರಾರಂಭಗೊಳ್ಳಲಿದೆ. ಜೊತೆಗೆ ಈ ದಿನ ಸಂಜೆ 6:41 ನಿಮಿಷದವರೆಗೂ ಆಶ್ಲೇಷ ನಕ್ಷತ್ರದ ಗೋಚರವೀರಲಿದ್ದು. ನಂತರದಲ್ಲಿ ಮಾಘ ನಕ್ಷತ್ರದ ಗೋಚರ ಪ್ರಾರಂಭಗೊಳ್ಳಲಿದೆ.ಈ ದಿನ ಸಂಜೆ 5:33 ಗಂಟೆವರೆಗೂ ಸಾಧ್ಯ ಹೆಸರಿನ ಯೋಗ ಇರಲಿದ್ದು. ನಂತರ ಶುಭ ಹೆಸರಿನ ಯೋಗ ಪ್ರಾರಂಭ ಆಗುತ್ತದೆ. ಚಂದ್ರ ದೇವನು ಈ ದಿನ ಕಟಕ ರಾಶಿಯಲ್ಲಿ ಗೋಚರಿಸಲಿದ್ದು.

ಇನ್ನು ಸೂರ್ಯ ದೇವನು ತುಲಾ ರಾಶಿಯಲ್ಲಿ ವಿರಾಜಮನರಾಗಲಿದ್ದಾನೆ. ಈ ದಿನ ಯಾವುದೇ ಅಭಿಜಿತ್ ಮುಹೂರ್ತವು ಇರುವುದಿಲ್ಲ .ಈ ಮಾಹಿತಿ ಆಧಾರದ ಮೇಲೆ ಕುಂಭ ರಾಶಿಯ ಯೋಗಫಲಗಳನ್ನು ನೋಡವುದಾದರೆ ಅಕ್ಟೋಬರ್ ತಿಂಗಳಿನ 18ನೇ ತಾರೀಕಿನ ದಿನದ ಕುಂಭ ರಾಶಿಯ ಫಲಗಳನ್ನು ತಿಳಿದುಕೊಳ್ಳುವುದಾದರೆ ಈ ದಿನದಂದು ಚಂದ್ರ ದೇವನು ಬೆಳಗ್ಗೆ 6:05 ನಿಮಿಷಕ್ಕೆ ತನ್ನ ರಾಶಿಯಲ್ಲಿ ಪರಿವರ್ತನೆ ಆಗುವ ಮೂಲಕ ಕಟಕ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದರಿಂದ ಇಲ್ಲಿ ಎರಡೂವರೆ ದಿನಗಳಿಂದ ಉಂಟಾಗಿದ್ದ ಚಂದ್ರ ರಾಹುವಿನ ಗ್ರಹಣ ದೋಷದ ಅಂತ್ಯ ಉಂಟಾಗಲಿದೆ. ಇಲ್ಲಿಂದ ನಿಮ್ಮ ಶುಭ ಸಮಯ ಪ್ರಾರಂಭ ಆಗಲಿದೆ.

ಈ ವಿಶೇಷ ದಿನದಂದು ಸುಖ ಸೌಲಭ್ಯಗಳ ಪ್ರಾಪ್ತಿ ಉಂಟಾಗಲಿದೆ. ಇಲ್ಲಿ ಜನ್ಮ ಭೂಮಿಯಲ್ಲಿ ವಿಶೇಷ ಲಾಭ ಕೂಡ ಸಿಗಲಿದೆ. ಈ ದಿನದಂದು ಮಾತ ಪುತ್ರರ ಸುಖದ ಪ್ರಾಪ್ತಿ ಕೂಡ ಉಂಟಾಗಲಿದೆ. ಇಲ್ಲಿ ಸ್ತ್ರೀಯರೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರಲಿದೆ.ಈ ವಿಶೇಷ ದಿನದಂದು ನಿಮ್ಮ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳ ಆಗಮನ ಆಗಬಹುದಾಗಿದೆ. ಇಲ್ಲಿ ಭೂಮಿ ಹಾಗು ವಾಹನ ಸುಖ ಕಂಡಿತ ಸಿಗಲಿದೆ. ಇಲ್ಲಿ ಕೆಲವು ಜಾತಕದವರು ಆಭರಣ ಮತ್ತು ಬಟ್ಟೆಯ ಖರೀದಿ ಕೂಡ ಮಾಡಬಹುದು.

ಇಲ್ಲಿ ನಿಮ್ಮ ಶರೀರಿಕ ದೌರ್ಬಲ್ಯತೇ ಕೂಡ ನಿಮ್ಮಿಂದ ದೂರಗೊಳ್ಳಲಿದ್ದು ಇಲ್ಲಿ ಎಲ್ಲಾ ರೀತಿಯಿಂದಲೂ ನೀವು ಪ್ರಸನ್ನಚಿತ್ತಾರಾಗಿ ರಂಗೋಳಿಸುತ್ತೀರಿ. ನಿಮಗೆ ಖುಷಿ ವಿಚಾರ ಕೇಳಿ ಬರುತ್ತದೆ. ಇಲ್ಲಿ ವ್ಯಾಪಾರ ಮಾಡುವವರೆಗೂ ಕೂಡ ಸಮಯ ತುಂಬಾ ಚೆನ್ನಾಗಿ ಇದೆ ಮತ್ತು ಲಾಭ ಪ್ರಾಪ್ತಿ ಆಗಲಿದೆ.ವಿದ್ಯಾರ್ಥಿಗಳಿಗೂ ಕೂಡ ತುಂಬಾ ಒಳ್ಳೆಯ ಸಮಯ ಮತ್ತು ಓದಿದನಲ್ಲಿ ಏಕಾಗ್ರತೆಯನ್ನು ಹೊಂದಲಿದ್ದಾರೆ.ಹಣಕಾಸಿನ ಕೊರತೆ ಕೂಡ ಕಂಡು ಬರುವುದಿಲ್ಲ.ಬದಲಿಗೆ ಹಣಕಾಸಿನ ಕೊರತೆಯಿಂದಾಗಿ ನಿಂತುಹೋಗಿದ್ದ ನಿಮ್ಮ ಬಹುತೇಕ ಕಾರ್ಯಗಳು ಕೂಡ ಈ ದಿನದಂದು ಸಂಪನ್ನಗೊಳ್ಳಬಹುದಾಗಿದೆ.

ಅಕ್ಟೋಬರ್ ತಿಂಗಳಿನ 19ನೇ ತಾರೀಕಿನ ದಿನದ ಕುರಿತು ತಿಳಿದುಕೊಳ್ಳುವುದಾದರೆ, ಈ ದಿನ ಚಂದ್ರ ದೇವನು ಚತುರ್ದ್ಬಾವದಲ್ಲಿ ಗೋಚರಿಸಲಿದ್ದಾನೆ.ಹೀಗಾಗಿ ಈ ವಿಶೇಷ ದಿನದಂದು ಕೂಡ ನಿಮ್ಮ ಭೌತಿಕ ಸುಖದಲ್ಲಿ ಕಂಡಿತ ವೃದ್ಧಿ ಕಂಡು ಬರುತ್ತದೆ. ಇಲ್ಲಿ ನಿಮ್ಮ ಮನೆಗೆ ದುಬಾರಿ ಮತ್ತು ಬೆಲೆಬಾಳುವ ವಸ್ತುಗಳ ಆಗಮನವಾಗಲಿವೆ. ವಿಷೇಷವಾಗಿ ಇಲ್ಲಿ ನಿಮಗೆ ಜನ್ಮ ಭೂಮಿಗೆ ಯಾತ್ರೆಗೆ ಹೊರಡುವ ಅವಕಾಶದ ಪ್ರಾಪ್ತಿ ಕೂಡ ಉಂಟಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಈ ದಿನ ನಿಮ್ಮ ಸಂಗಾತಿ ಸಂಬಂಧಿಗಳ ಸಂಬಂಧವನ್ನು ಅತ್ಯಂತ ಉತ್ತಮ ರೀತಿಯಲ್ಲಿ ನಿಭಾಯಿಸಿ ಕಂಡುಬರುವಾಲಿದ್ದಿರಿ. ನೀವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯ ಆಗಲಿದೆ. ಇಲ್ಲಿ ಕರ್ಮ ಹಿನಾರು ಕೂಡ ತಮ್ಮ ಕೆಲಸದ ಕುರಿತಾಗಿ ಸಾಕಷ್ಟು ಫೋಕಸ್ಡ್ ಆಗಿ ಕಂಡು ಬರಲಿದ್ದಾರೆ. ಈ ದಿನ ಕೂಡ ನಿಮ್ಮ ಪಾಲಿಗೆ ಅತ್ಯಂತ ಶುಭ ಕರ ಫಲಗಳನ್ನು ನೀಡಲಿದೆ. ಅದರೆ ನಿಮಗೆ ಯಾವುದೇ ರೀತಿಯ ಸಮಸ್ಸೆ ಕಂಡು ಬರುವುದಿಲ್ಲ. ಇಲ್ಲಿ ವಿದ್ಯಾರ್ಥಿಗಳಿಗೂ ಉತ್ತಮ ಸಮಾಯವಾಗಿದೆ. ಒಟ್ಟಾರೆ ಈ ಎರಡು ದಿನ ಲಾಭ ದಾಯಕವಾಗಿ ಇರಲಿದೆ.ತಪ್ಪದೆ ಈ ಸಮಯವನ್ನು ಸದುಪಯೋಗ ಮಾಡಿಕೊಳ್ಳಬಹುದು.

ಇನ್ನು ನೀವು ಪರಿಹಾರ ಮಾಡಿಕೊಳ್ಳಲು ಬಯಸುವುದಾದರೆ ಈ ದಿನ ಬೆಳಗ್ಗೆ ಎದ್ದ ನಂತರದಲ್ಲಿ ಗಣೇಶನನ್ನು ನೆನೆಯಬೇಕು ಮತ್ತು ಆರಾಧನೆ ಮಾಡಬೇಕು. ಈ ದಿನ ತಪ್ಪದೆ ಹೆಸರು ಬೆಳೆ ಅಥವಾ ಹಸಿರು ತರಕಾರಿಗಳನ್ನು ದಾನವಾಗಿ ನೀಡಬೇಕು. ಇದರಿಂದ ನಕಾರಾತ್ಮಕತೇ ಖಂಡಿತ ದೂರ ಗೊಳ್ಳುತ್ತಾದೇ ಮತ್ತು ಶುಭ ಫಲ ಪ್ರಾಪ್ತಿ ಉಂಟಾಗಲಿದೆ

Related Post

Leave a Comment