ಆಯುರ್ವೇದದ ಪ್ರಕಾರ ರಾತ್ರಿ ನಮ್ಮ ದಿನಚರಿ ಹೇಗೆ ಇರಬೇಕು!ಏನು ಮಾಡಬೇಕು? ಏನು ಮಾಡಬಾರದು??

Written by Anand raj

Published on:

ಆಯುರ್ವೇದದಲ್ಲಿ ದಿನಚರಿ ಬಗ್ಗೆ ತುಂಬಾನೇ ಪ್ರಾಮುಖ್ಯತೆ ಇದೆ ಹಾಗೂ ರಾತ್ರಿ ದಿನಾಚರಿಗೆ ಕೂಡ ಅಷ್ಟೇ ಪ್ರಾಮುಖ್ಯತೆ ಇದೆ.ರಾತ್ರಿ ಸಮಯದಲ್ಲಿ ಆಹಾರ ಸೇವನೆ, ಲೈಂಗಿಕ ಕ್ರಿಯೆ ಮತ್ತು ನಿದ್ರೆ. ಈ ಮೂರು ರಾತ್ರಿ ದಿನಚರಿಯಲ್ಲಿ ಮುಖ್ಯವಾಗಿ ಮಾಡುವಂತಹ ಕೆಲಸವಾಗಿದೆ. ರಾತ್ರಿ ಸಮಯದಲ್ಲಿ ಈ ರೀತಿ ನಿಯಮಗಳನ್ನು ಪಾಲಿಸಬೇಕು.

ಮೊದಲು ಆಹಾರವನ್ನು ಸೂರ್ಯಾಸ್ತದ ನಂತರ 2 ಗಂಟೆಯಿಂದ 3 ಗಂಟೆ ಒಳಗೆ ಆಹಾರವನ್ನು ಸೇವನೆ ಮಾಡಬೇಕು. ಕೆಲವರು ರಾತ್ರಿ ತಡವಾಗಿ ಊಟ ಮಾಡುತ್ತಾರೆ. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಿಂದ ಆದಷ್ಟು ರಾತ್ರಿ ಸಮಯದಲ್ಲಿ 8:30 ಒಳಗೆ ಆಹಾರ ಸೇವನೆ ಮಾಡಬೇಕು. ಇನ್ನು ರಾತ್ರಿ ಊಟದಲ್ಲಿ ಕಡಿಮೆ ಊಟವನ್ನು ಮಾಡಬೇಕು.ಇನ್ನು ರಾತ್ರಿ ಸಮಯದಲ್ಲಿ ಜಾಸ್ತಿ ಜಗಿಯುವಂತಹ ಆಹಾರವನ್ನು ಸೇವನೆ ಮಾಡಬಾರದು.ಇನ್ನು ರಾತ್ರಿ ಸಮಯದಲ್ಲಿ ಖರೀದ ಪದಾರ್ಥ, ಮಾಂಸಾಹಾರ ಸೇವನೆ ಮಾಡಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಆಹಾರ ಸೇವನೆ ನಂತರ ಮುಖ ಹಾಗೂ ಕೈಕಾಲುಗಳನ್ನು ಶುಭ್ರವಾಗಿ ತೊಳೆದುಕೊಳ್ಳಬೇಕು.ಆಹಾರ ತೆಗೆದುಕೊಂಡ ನಂತರ ರಾಜನಂತೆ ಕುಳಿತುಕೊಳ್ಳಬೇಕು ಮತ್ತು 100 ಹೆಜ್ಜೆಗಳನ್ನು ನಡೆಯಬೇಕು. ನಂತರ ತ್ರಿಫಲ ಸೇವನೆಯನ್ನು ಮಾಡಬೇಕು. ತ್ರಿಫಲ ಚೂರಣ ವನ್ನು ಸ್ವಲ್ಪ ಜೇನುತುಪ್ಪ ಮತ್ತು ಸ್ವಲ್ಪ ತುಪ್ಪ ಬೆರೆಸಿ ಮಿಶ್ರಣ ಮಾಡಿ ಸೇವಿಸಬೇಕು. ಈ ರೀತಿ ಮಾಡಿದರೆ ಇದು ಕಣ್ಣಿಗೆ ಒಳ್ಳೆಯದು ಜೀರ್ಣಕ್ರಿಯೆಗೂ ಕೂಡ ತುಂಬಾ ಒಳ್ಳೆಯದು.ನಂತರ ನಿದ್ರೆಗೆ ಜಾರುವ ಮೊದಲು ಎಡಗಡೆ ಮುಖ ಮಾಡಿ ಮಲಗಬೇಕು. ಇದು ಊಟ ಆದ ನಂತರ ಪಾಲಿಸಬೇಕಾದ ನಿಯಮಗಳು.

ಇನ್ನು ಲೈಂ ಗಿಕ ಕ್ರಿಯೆ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಊಟ ಆದ ನಂತರ ಕೆಲವು ಸಮಯದ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು.ಚಳಿಗಾಲದಲ್ಲಿ ಮನುಷ್ಯನ ಶಕ್ತಿ ಬಲ ಸ್ವಾಭಾವಿಕವಾಗಿ ಜಾಸ್ತಿ ಇರುತ್ತದೆ. ಈ ದಿನಗಳಲ್ಲಿ ಪ್ರತಿದಿನ ಲೈಂ ಗಿಕ ಕ್ರಿಯೆಯಲ್ಲಿ ತೊಡಗಬಹುದು.ಇನ್ನು ವಸಂತ ಋತುವಿನಲ್ಲಿ ಮೂರು ದಿನಕ್ಕೊಮ್ಮೆ ಲೈಂ ಗಿಕ ಕ್ರಿಯೆಯಲ್ಲಿ ತೊಡಗಬಹುದು.ಇನ್ನು ವರ್ಷ ಮತ್ತು ಗ್ರೀಷ್ಮ ಋತುವಿನಲ್ಲಿ 15 ದಿನಕ್ಕೆ ಒಮ್ಮೆ ಲೈ ಗಿಕ ಕ್ರಿಯೆ ಮಾಡುವುದು ಉತ್ತಮ ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ.ಇನ್ನು ಲೈಂಗಿಕ ಕ್ರಿಯೆ ನಂತರ ಸ್ನಾನವನ್ನು ಮಾಡಬೇಕು ಮತ್ತು ಹಾಲಿಗೆ ಸಕ್ಕರೆ ಹಾಕಿ ಕುಡಿಯಬೇಕು.ಈ ರೀತಿ ಮಾಡಿದರೆ ದೇಹದಲ್ಲಿ ಆಗಿರುವ ಸುಸ್ತು ಹಾಗೂ ವಾತ ವೃದ್ಧಿಯನ್ನು ಕಡಿಮೆ ಮಾಡುತ್ತದೆ.ಈ ಮೂರು ಅಂಶವನ್ನು ರಾತ್ರಿ ದಿನಚರಿ ಎಂದು ಕರೆಯಲಾಗುತ್ತದೆ.ಆದಷ್ಟು ಈ ನಿಯಮಗಳನ್ನು ಪಾಲನೆ ಮಾಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment