ಶಿವನು ಹೇಳಿದ ಮಾತು ಇದು, ಈ ಉಪಾಯ ಮಾಡಿದ ವ್ಯಕ್ತಿಯ ಮನೆ ರಾಜರ ರೀತಿ ಹಣದಿಂದ ತುಂಬುವುದು..

Written by Anand raj

Published on:

ಪ್ರತಿಯೊಬ್ಬರೂ ತಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿಯಾಗಲಿ ಎಂದು ಬಯಸುತ್ತಾರೆ.ಇದಕ್ಕಾಗಿ ತುಂಬಾನೇ ಕಠಿಣವಾದ ಶ್ರಮಗಳನ್ನು ಪೂಜಾ ಪಾಠಗಳನ್ನು ಇತ್ಯಾದಿಗಳನ್ನು ಮಾಡುತ್ತಿರುತ್ತಾರೆ. ಯಾಕೆಂದರೆ ಇಡೀ ಜಗತ್ತು ಕಷ್ಟಗಳಿಂದ ತುಂಬಿಕೊಂಡಿದೆ. ವ್ಯಕ್ತಿಯ ಮೇಲೆ ಶಿವನ ಕೃಪೆ ಬಿದ್ದರೆ ಕಷ್ಟಗಳು ಆವರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.ಈ ಒಂದು ಪ್ರಯೋಗವನ್ನು ಮಾಡಿದರೆ ಭಗವಂತನಾದ ವಿಶೇಷವಾದ ಕೃಪೆ ಸಿಗುತ್ತದೆ.ಈ ಪ್ರಯೋಗವನ್ನು ಮಾಡುವುದರಿಂದ ನಿಮ್ಮ ಇಚ್ಛೆಗಳು ಪೂರ್ತಿಗೋಳ್ಳುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಶಿವಲಿಂಗದ ಮೇಲೆ ನೀವು ಈ ವಸ್ತುಗಳನ್ನು ಹಾಕಿದರೆ ಭಗವಂತನಾದ ಶಿವನ ಕೃಪೆ ನಿಮಗೆ ಸಿಗುತ್ತದೆ ಮತ್ತು ನಿಮ್ಮ ಮನಸ್ಸಿನ ಇಚ್ಛೆಗಳು ಪೂರೈಸುತ್ತದೆ. ಈ ರೀತಿ ಮಾಡುವುದರಿಂದ ಪ್ರತಿಯೊಂದು ಕಷ್ಟಗಳು ನಾಶವಾಗುತ್ತದೆ.ಒಂದು ವೇಳೆ ಶಿವಲಿಂಗದ ಮೇಲೆ ಶಿವಲಿಂಗದ ಬೀಜವನ್ನು ಅರ್ಪಿಸಿದರೆ ವ್ಯಕ್ತಿಯು ನಿರೋಗಿ ಆಗುತ್ತಾನೆ. ಸರ್ವ ಸಿದ್ಧಿಗಳನ್ನು ಪಡೆದುಕೊಳ್ಳುತ್ತಾನೆ. ಇವರ ಜೀವನದಲ್ಲಿ ಸುಖ-ಶಾಂತಿಯು ಹೆಚ್ಚುತ್ತಲೇ ಹೋಗುತ್ತದೆ.

ಒಂದು ಶಿವಲಿಂಗದ ಬೀಜವು 1000 ಬಿಲ್ವಪತ್ರೆಗೆ ಸಮಾನವಾಗಿರುತ್ತದೆ. ಶಿವಲಿಂಗದ ಮೇಲೆ ಶಿವಲಿಂಗದ ಬೀಜವನ್ನು ಅರ್ಪಿಸಿದರೆ ಇವರ ಎಲ್ಲಾ ಜನ್ಮದ ಬಡತನ ದೂರವಾಗುತ್ತದೆ. ಈ ಮೂಲಕ ಭಗವಂತನಾದ ಶಿವನ ಆಶೀರ್ವಾದ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ.

ಇನ್ನು ಎಕ್ಕದ ಗಿಡದ ಹೂವು ಭಗವಂತನಾದ ಶಿವನಿಗೆ ತುಂಬಾನೇ ಪ್ರಿಯವಾದ ಹೂವು ಆಗಿದೆ. ಇದು ಮಹಾಕಾಳಿಗೂ ಕೂಡ ತುಂಬಾನೇ ಪ್ರಿಯವಾದ ಹೂವುವಾಗಿದೆ. ಒಂದು ವೇಳೆ ಎಕ್ಕದ ಹೂವನ್ನು ಶಿವಲಿಂಗದ ಮೇಲೆ ಅರ್ಪಿಸಿದರೆ ತಕ್ಷಣವೇ ನಿಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿಯಾಗಲು ಶುರುವಾಗುತ್ತವೆ.ನೀವು 11 ದಿನ ತಪ್ಪದೆ ಶಿವಲಿಂಗದ ಮೇಲೆ ಎಕ್ಕದ ಹೂವನ್ನು ಅರ್ಪಿಸಬೇಕು. ಜೊತೆಗೆ ಈ ಮಂತ್ರವನ್ನು ಹೇಳುವುದರಿಂದ ಸರ್ವಸಿದ್ಧಿ ನಿಮಗೆ ಸಿಗುತ್ತದೆ.” ಓಂ ನಮೋ ಭಗವತೇ ರುದ್ರಾಯ”
ಪ್ರತಿದಿನ 11 ಮಾಲೆಯಲ್ಲಿ ಈ ಮಂತ್ರವನ್ನು ಜಪ ಮಾಡುತ್ತಾರೋ ಅವರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಗಳು ಸಿಗುತ್ತವೆ.

ಮುಖ್ಯವಾಗಿ ಶಿವನ ಭಕ್ತರು ಕಷ್ಟಗಳಿಗೆ ಎದುರುವುದಿಲ್ಲ.ಆದ್ದರಿಂದ ಆಚೆ ಹೇಗೆ ಬರುವುದು ಎಂದು ಅವರು ತಿಳಿದಿರುತ್ತಾರೆ. ಯಾಕೆಂದರೆ ಇಂತಹ ಭಕ್ತರಿಗೆ ಕಷ್ಟಗಳು ಎದುರಿ ಹೋಗುತ್ತವೆ. ಒಂದು ವೇಳೆ ಈ ಮಂತ್ರವನ್ನು ಜಪ ಮಾಡುತ್ತಾ ಎಕ್ಕದ ಗಿಡಕ್ಕೆ ಬ್ರಹ್ಮ ಮುಹೂರ್ತದಲ್ಲಿ ಹಸಿ ಹಾಲನ್ನು ಏರಿಯುವುದರಿಂದ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುತ್ತದೆ. ಈ ರೀತಿ 11 ದಿನ ಮಾಡಿದರೆ ನಿಮ್ಮ ಮದುವೆಯಲ್ಲಿ ಅಡಚಣೆ ಇದ್ದರೂ ಕೂಡ ದೂರವಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment