ಮಲಗುವ ಮುನ್ನ ರಹಸ್ಯವಾಗಿ ಇದನ್ನು ದಿಂಬಿನ ಕೆಳಗೆ ಇಟ್ಟು ಮಲಗಿ!ಮರುದಿನದಿಂದಲೇ ಐಷಾರಾಮಿ ಜೀವನ ಪ್ರಾಪ್ತಿ!

Written by Anand raj

Published on:

ತಲೆದಿಂಬಿನ ಕೆಳಗೆ ಒಂದು ವಸ್ತು ಇಟ್ಟರೆ ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡಿಸುತ್ತದೆ. ಮಲಗುವ ಸಮಯದಲ್ಲಿ ತಲೆದಿಂಬಿನ ಕೆಳಗೆ ಈ ಒಂದು ವಸ್ತುವನ್ನು ಇಟ್ಟು ನೀವೇ ತಿಳಿದುಕೊಳ್ಳಿ.ರಾತ್ರಿ ಮಲಗುವ ಸಮಯದಲ್ಲಿ ಪ್ರತಿಯೊಬ್ಬರು ತಲೆದಿಂಬನ್ನು ಬಳಸುತ್ತಾರೆ.ನೋಡಲು ಇದು ಸಾಮಾನ್ಯ ತಲೆ ದಿಂಬು ಆಗಿರಬಹುದು.ಅದರೆ ಪ್ರತಿಯೊಂದು ಸಾಮಾನ್ಯ ವಸ್ತುಗಳು ಸಾಮಾನ್ಯವಾಗಿ ಇರುವುದಿಲ್ಲ.ವ್ಯಕ್ತಿಯು ಅದೆಷ್ಟೇ ಶ್ರೀಮಂತರು ಆಗಿರಲಿ ಮಲಗಲು ಆತನಿಗೆ ಸಾಮಾನ್ಯವಾದ ತಲೆ ದಿಂಬು ಬೇಕು ವರೆತು ಚಿನ್ನದ ತಲೆ ದಿಂಬು ಅಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಹನುಮಾನ್ ಚಾಲೀಸಾ-ಹನುಮಾನ್ ಚಾಲೀಸಾವನ್ನು ಜಪ ಮಾಡಿ ಕೆಟ್ಟ ಶಕ್ತಿಗಳಿಂದ ಉಳಿದುಕೊಳ್ಳಬಹುದು.ಮಲಗುವ ಮುನ್ನ ಹನುಮಾನ್ ಚಾಲೀಸಾವನ್ನು ಜಪ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ನಿಮ್ಮಿಂದ ದೂರ ಇರುತ್ತದೆ. ಹನುಮಾನ್ ಚಾಲೀಸಾವನ್ನು ತಲೆದಿಂಬಿನ ಕೆಳಗೆ ಇಡುವುದರಿಂದ ಕೆಟ್ಟ ಕನಸು ಕೂಡ ಬೀಳುವುದಿಲ್ಲಾ.

2,ಮೂಲಂಗಿ-ತಲೆದಿಂಬಿನ ಕೆಳಗೆ ಮೂಲಂಗಿ ಇಡಬಹುದು.ನಂತರ ಆ ಮೂಲಂಗಿಯನ್ನು ಶಿವ ಲಿಂಗಕ್ಕೆ ಅರ್ಪಿಸಿದರೆ ನಿಮ್ಮ ಮೇಲೆ ರಾಹು ಗ್ರಹದ ಪ್ರಭಾವ ಎಂದಿಗೂ ಬೀಳುವುದಿಲ್ಲಾ.ಜೊತೆಗೆ ಕೆಟ್ಟ ಕನಸುಗಳು ಮಾನಸಿಕ ತೊಂದರೆಗಳಿಂದ ನೀವು ಉಳಿದುಕೊಳ್ಳಬಹುದು.ಧನ ಸಂಪತ್ತಿನ ಹೊಸ ದಾರಿ ಕೂಡ ಸಿಗುತ್ತದೆ.

3, ಕಬ್ಬಿಣದ ವಸ್ತುಗಳು-ತಲೆ ದಿಂಬಿನ ಕೆಳಗೆ ಕಬ್ಬಿಣ ವಸ್ತುಗಳನ್ನು ಇಡಬಹುದು.ಈ ರೀತಿ ಮಾಡಿದರೆ ನಕಾರಾತ್ಮಕ ಶಕ್ತಿಗಳು ನಿಮ್ಮ ಬಳಿ ಬರುವುದಿಲ್ಲ.4, ಕಪ್ಪು ಬಣ್ಣದ ವಸ್ತುಗಳು-ಕಪ್ಪು ಬಣ್ಣದ ವಸ್ತುಗಳನ್ನು ತಲೆ ದಿಂಬಿನ ಕೆಳಗೆ ಇಡುವುದರಿಂದ ನಕಾರಾತ್ಮಕ ಶಕ್ತಿಗಳಿಂದ ದೂರ ಮಾಡುತ್ತವೇ.5, ದೇವರಿಗೆ ಅರ್ಪಿಸಿದ ಹೂವುಗಳು-ತಲೆ ದಿಂಬಿನ ಕೆಳಗೆ ದೇವರಿಗೆ ಅರ್ಪಿಸಿದ ಹೂವುಗಳನ್ನು ಇಟ್ಟುಕೊಳ್ಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ಚೆನ್ನಾಗಿ ನಿದ್ರೆ ಕೂಡ ಬರುತ್ತದೆ.ಅಷ್ಟೇ ಅಲ್ಲದೆ ಧನ ಸಂಪತ್ತಿನ ಆಗಮನ ಕೂಡ ಆಗುತ್ತದೆ.ನಿಮ್ಮ ನಿಂತ ಹೋದ ಎಲ್ಲ ಕಾರ್ಯಗಳು ನಡೆಯುತ್ತದೆ.

Related Post

Leave a Comment