ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಇವತ್ತು ಇಪ್ಪತ್ತೈದನೇ ತಾರೀಖು ಬಹಳ ವಿಶೇಷವಾದ ಗುರುವಾರ ಇಂದಿನ ಮಧ್ಯರಾತ್ರಿಯಿಂದಲೇ ಒಂದು ರಾಶಿಗೆ ಗುರು ರಾಯರ ಸಂಪೂರ್ಣ ಕುಸಿದಿದೆ ಮತ್ತು ಈ ಐದು ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ಕೋಟ್ಯಧಿಪತಿ ಆಗುವ ಅದೃಷ್ಟ ಆರಂಭವಾಗಿದೆ ಅಂತ ಹೇಳಿದ್ರೆ ತಪ್ಪಾಗದು. ಮುಟ್ಟಿದೆಲ್ಲ ಚಿನ್ನವಾಗುತ್ತದೆ. ಹಾಗಾದ್ರೆ ಇಂದೇ ಮಧ್ಯರಾತ್ರಿಯಿಂದಲೇ ರಾಶಿಗಳಿಗೆ ಯಾವ ಫಲ ದೊರೆಯಲಿದೆ ಅಂತ ನಾವು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುವ ಬನ್ನಿ.
ಈ ಒಂದು ವಿಶೇಷವಾದ ಗುರುವಾರದಿಂದ ಇಂದು ಮಧ್ಯರಾತ್ರಿಯಿಂದ ವೃತ್ತಿಪರ ಉದ್ಯೋಗವನ್ನು ಮಾಡುತ್ತಿರುವ ವ್ಯಕ್ತಿಗಳಿಗೆ ಸಮಸ್ಯೆಗಳು ಇರುತ್ತವೆ. ಒಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ತುಂಬಾನೇ ಉತ್ತಮ ಮತ್ತು ಧಾರ್ಮಿಕ ಕೆಲಸಕಾರ್ಯಗಳ ಕಡೆ ಹೆಚ್ಚು ಗಮನ ಕೊಟ್ಟು ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದು ಉತ್ತಮ. ಇನ್ನು ಶುಭ ಕೆಲಸ ಕಾರ್ಯಗಳನ್ನು ಮಾಡಿದ್ದು ತುಂಬಾನೇ ಅನುಕೂಲವನ್ನು ಕೂಡ ಪಡೆದುಕೊಳ್ಳುವಿರಿ.
ಈ ರಾಶಿಯವರು ಆರೋಗ್ಯದ ಕಡೆ ಹೆಚ್ಚು ಗಮನ ಇಂದಿನಿಂದ ಕೊಡಬೇಕು. ಯಾಕಂದ್ರೆ ಬೇಕಾಬಿಟ್ಟಿ ಆಹಾರವನ್ನು ಸೇವಿಸಿ ನಿಮ್ಮ ಆರೋಗ್ಯದ ಮೇಲೆ.ಸಾಕಷ್ಟು ಪರಿಣಾಮಗಳನ್ನಾಗಿ ನೀವು ಎದುರಿಸಬೇಕಾಗುತ್ತದೆ. ಇನ್ನು ಹಳೆಯ ಸ್ನೇಹಿತರನ್ನು ಭೇಟಿ ಮಾಡಿದ ನಿಮ್ಮ ಮನಸ್ಸಿನಲ್ಲಿರುವ ಗೊಂದಲಗಳು ಕೂಡ ಸಂಪೂರ್ಣವಾಗಿ ದೂರವಾಗುತ್ತದೆ. ಇನ್ನು ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಆಸ್ತಿನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಸಣ್ಣಪುಟ್ಟ ತೊಂದರೆಗಳು ಎದುರಾಗಬಹುದು. ಮಕ್ಕಳ ಉದ್ಯೋಗದಲ್ಲಿ ನಿಮ್ಮ ಬೆಂಬಲ ಇದ್ರಿ ಖಂಡಿತ ಅವರು ಸಣ್ಣ ಪಡೆಯಲು ಸಾಧ್ಯವಾಗುತ್ತದೆ. ಇನ್ನು ಅನಿರೀಕ್ಷಿತವಾಗಿ ಸಮಸ್ಯೆಗಳು ಬರುತ್ತವೆ,ಅವುಗಳನ್ನು ಬಗೆಹರಿಸಲು ತುಂಬಾನೇ ಉತ್ತಮ ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿರುತ್ತೆ. ಸ್ವಲ್ಪ ಎಚ್ಚರಿಕೆ ಇರಬೇಕು ನೀವು.
ಇನ್ನು ನೀವು ವಿದೇಶಕ್ಕೆ ಹೋಗಬೇಕು ಎಂದು ಕೊಂಡಿರುವ ವ್ಯಕ್ತಿಗಳಿಗೆ ಕೂಡ ವಿದೇಶದಲ್ಲಿ ಉತ್ತಮ ಗೌರವವನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹೆಚ್ಚು ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಯಾವುದೇ ರೀತಿಯ ಆತುರ ನಿರ್ಧಾರವನ್ನು ತೆಗೆದುಕೊಳ್ಳಲು ಹೋಗಬೇಡಿ.ಯಾಕಂದ್ರೆ ನಿಮ್ಮ ನಿರ್ಧಾರದಿಂದ ಸಮಸ್ಯೆ ಬರುವ ಸಾಧ್ಯತೆಗಳಿವೆ. ಇನ್ನು ಅನೇಕ ಜನ ವಿಚಾರದಲ್ಲಿ ತುಂಬಾ ಜಾಗರೂಕತೆಯಿಂದ ಇರಿ. ಯಾವುದಾದರೂ ಒಂದು ಸಾಲು ಮಾಡಿಕೊಂಡಿದ್ದರುಗಳು ಕೂಡ ಸಂಪೂರ್ಣವಾಗಿ ನೀವು ತೀರಿಸಲು ಇದರಿಂದ ಸಾಧ್ಯವಾಗುತ್ತದೆ.
ಹೊಸ ವ್ಯಕ್ತಿಗಳ ಪರಿಚಯ ಇರೋದ್ರಿಂದ ನಿಮಗೆ ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಲು ಕೂಡ ಸಾಧ್ಯವಾಗುತ್ತೆ ಇದ್ರೆ ಅದರ ಲಾಭಗಳನ್ನು ಪಡೆದು ಇದ್ರಿಂದ ಅದೃಷ್ಟವನ್ನ ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವುದು ಎಂದು ನೋಡಿದ್ರೆ ಸಿಂಹ ರಾಶಿ, ಕಟಕ ರಾಶಿ, ಮೀನ ರಾಶಿ, ತುಲಾ ರಾಶಿ ಮತ್ತು ಕುಂಭ ರಾಶಿ ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.