5 ದಿನಗಳಲ್ಲಿ ಎಂತಹ ಜೋತು ಬಿದ್ದ ಹೊಟ್ಟೆ ಸೊಂಟ ತೊಡೆಯ ಕೊಬ್ಬು ಕರಗಿದ್ದೆ ಗೊತ್ತಾಗಲ್ಲ!

Written by Anand raj

Published on:

ತುಂಬಾನೇ ದಪ್ಪ ಇರುವವವರು ಆರಾಮವಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ಈ ಟಿಪ್ಸ್ ಅನ್ನು ಅನುಸರಿಸಿದರೆ ದೇಹದ ತೂಕ ಕಡಿಮೆ ಆಗುತ್ತದೆ.ವಾರದಲ್ಲಿ ನೀವು 3 ಕೆಜಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ಈ ಮನೆಮದ್ದನ್ನು ಪ್ರತಿಯೊಬ್ಬರೂ ಸಹ ಬಳಸಬಹುದು ಮತ್ತು 15 ವರ್ಷ ಮೇಲ್ಪಟ್ಟ ಮಕ್ಕಳು ಸಹ ಬಳಸಬಹುದು.ಈ ಮನೆಮದ್ದು ಮಾಡುವುದರಿಂದ ಆರಾಮವಾಗಿ ಊಟ ತಿಂಡಿ ಸೇವನೆಯನ್ನು ಮಾಡಬಹುದು ಯಾವುದೇ ರೀತಿ ಆಹಾರ ಬಿಡುವ ಅಗತ್ಯ ಇರುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇದನ್ನು ಸೇವನೆ ಮಾಡುವುದರಿಂದ ಶುಗರ್ ಬಿಪಿ ಕಂಟ್ರೋಲ್ ಗೆ ಬರುತ್ತದೆ. ಮೊದಲು ಹೆಚ್ಚು ತೂಕ ಇರುವ ಕುಂಬಳಕಾಯಿಯನ್ನು ತೆಗೆದುಕೊಂಡು ಬನ್ನಿ.250 ಗ್ರಾಂ ಕುಂಬಳಕಾಯಿ ತೆಗೆದುಕೊಂಡು ಸಣ್ಣ ಸಣ್ಣದಾಗಿ ಕಟ್ ಮಾಡಿ.ಇನ್ನು ಬೀಜ ಮತ್ತು ಸಿಪ್ಪೆಯನ್ನು ಬಳಸುವುದು ಬೇಡ.ನಂತರ ಇದನ್ನು ಪೇಸ್ಟ್ ಮಾಡಿ ಕುಂಬಳಕಾಯಿ ರಸವನ್ನು ತೆಗೆಯಿರಿ.ಇದನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು.ಇದನ್ನು ಕುಡಿದು ಒಂದು ಗಂಟೆ ಬಳಿಕ ಎಲ್ಲಾ ಹಸಿ ತರಕಾರಿಗಳನ್ನು ಸೇವನೆ ಮಾಡಬೇಕು.

ನಂತರ ಮದ್ಯಾಹ್ನ ಊಟವನ್ನು ಮಾಡಬೇಕು. ಬೆಳಗಿನ ಸಮಯದಲ್ಲಿ ಮೀತಿಯಾಗಿ ಸೇವನೆ ಮಾಡಿದರೆ ಹೊಟ್ಟೆಯಲ್ಲಿರುವ ಕಲ್ಮಶ ಸುಲಭವಾಗಿ ಹೊರಹೋಗುತ್ತದೆ. ಅದರಲ್ಲೂ ಕುಂಬಳಕಾಯಿ ಜ್ಯೂಸ್ ಸೇವನೆ ಮಾಡಿದರೆ ಹೊಟ್ಟೆ ಹಸಿವು ಆಗುವುದಿಲ್ಲ. ಶುಗರ್ ಸಮಸ್ಯೆ ಇರುವವರಿಗೆ ಇದು ತುಂಬಾನೆ ಒಳ್ಳೆಯದು.ಇನ್ನು ಈ ಜ್ಯೂಸ್ ಗೆ ಕೊತ್ತಂಬರಿ ಸೊಪ್ಪಿನ ರಸವನ್ನು ಬೆರೆಸಿ ಸೇವನೆ ಮಾಡುವುದರಿಂದ ಥೈರಾಯಿಡ್ ಸಮಸ್ಯೆ ಕಡಿಮೆಯಾಗುತ್ತದೆ. ಕರಿಬೇವು ಸೊಪ್ಪನ್ನು ಈ ಜ್ಯೂಸ್ ಗೆ ಹಾಕಿಕೊಂಡು ಕುಡಿದರೆ ಕೂದಲು ಉದುರುವಿಕೆ ಕಡಿಮೆ ಆಗುತ್ತದೆ.ನಿಮ್ಮ ದೇಹಕ್ಕೆ ಐರನ್ ಅಂಶ ಕೂಡ ದೊರಕುತ್ತದೆ.

Related Post

Leave a Comment