ಮೂಲವ್ಯಾದಿ ಸಮಸ್ಸೆಗೆ ಆಹಾರ ಪದ್ಧತಿ.. ಒಂದು ಟಬ್ ಇದ್ದಾರೆ ಸಾಕು ಮೂಲವ್ಯಾದಿ ಮಂಗಾಮಯ!

Written by Anand raj

Published on:

ಮೂಲವ್ಯಾದಿ ಸಮಸ್ಸೆಯಿಂದ ಹಲವಾರು ಜನರು ಬಳಲುತ್ತಿದ್ದಾರೆ.ಆಹಾರದ ಬದಲಾವಣೆಯಿಂದ ಮೂಲವ್ಯಾದಿ ಸಮಸ್ಸೆ ಬರುತ್ತದೆ.ಎರಡು ತರ ಮೂಲವ್ಯಾದಿ ಇದೆ ರಕ್ತ ಬೀಳುವುದು ಮತ್ತು ಮೊಳಕೆ ಇರತ್ತೆ ಅದರೆ ರಕ್ತ ಬರುವುದಿಲ್ಲ. ಕೆಲವರಿಗೆ ಮಲವಿಸರ್ಜನೆಯಲ್ಲಿ ರಕ್ತ ಬೀಳುತ್ತಾದೇ.ಇದಕ್ಕೆ ಹತ್ತಿರದ ವೈದ್ಯರಲ್ಲಿ ಭೇಟಿ ಮಾಡಬೇಕು . ಇದಕ್ಕಿಂತ ಮುಂಚೆ ಮೊದಲು ಮೂಲವ್ಯಾದಿ ನಿಮಗೆ ಕಂಫಾರ್ಮ್ ಅದರೆ ಮನೆಯಲ್ಲಿನೇ ಪರಿಹಾರ ಮಾಡಿಕೊಳ್ಳಬಹುದು.ಮಲ ಗಟ್ಟಿಯಾಗಿದೆ ರಕ್ತ ಬರುತ್ತಿದೆ ಎಂದರೆ ಮೊದಲು ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಆದಷ್ಟು ಫೈಬರ್ ಅಂಶ ಇರುವ ಇರುವ ಆಹಾರ ಸೇವನೇ ಮಾಡಬೇಕು. ಅಂದರೆ ಹಣ್ಣು ತರಕಾರಿ ಸೊಪ್ಪಿನ ಸೇವನೆ ಮಾಡುವುದು.ಮಲ ಗಟ್ಟಿಯಾಗುವುದು ವಾತ ಜಾಸ್ತಿ ಆಗುವುದರಿಂದ ಈ ಸಮಸ್ಸೆ ಬರುತ್ತದೆ. ಜಾಸ್ತಿ ನೀರು ಕುಡಿಯದೆ ಇರುವುದು, ಸೊಪ್ಪು ಹಣ್ಣಿನ ತರಕಾರಿ ಸೇವನೆ ಮಾಡದೇ ಇರುವುದು ಮತ್ತು ಅತಿಯಾಗಿ ಯೋಚನೆ ಮಾಡುವುದರಿಂದ ದೇಹದಲ್ಲಿ ವಾತ ವೃದ್ಧಿಯಾಗಿ ಮಲ ವಿಸರ್ಜನೆ ಗಟ್ಟಿ ಆಗುತ್ತದೆ.ಇದರಿಂದ ರಕ್ತ ನಾಳಗಳಲ್ಲಿ ಬಿರುಕು ಬಂದು ಮೂಲವ್ಯಾದಿ ಸಮಸ್ಸೆ ಬರುತ್ತದೇ.ಆದ್ದರಿಂದ ಮೊದಲು ವಾತ ವೃದ್ಧಿಯನ್ನು ಕಡಿಮೆ ಮಾಡಿಕೊಳ್ಳಬೇಕು.

ಇನ್ನು ಟಾಬ್ ಬಾತ್ ಮಾಡುವುದರಿಂದ ತುಂಬಾನೇ ಒಳ್ಳೆಯದು.ಒಂದು ಟಾಬ್ ನಲ್ಲಿ ನೀರು ಹಾಕಿ ಒಂದು ಮುಷ್ಠಿ ಕಲ್ಲು ಉಪ್ಪು ಹಾಕಿ ಕರಗಿಸಿ 20ನಿಮಿಷ ಅದರಲ್ಲಿ ಕುಳಿತುಕೊಳ್ಳಬೇಕು.ಈ ರೀತಿ ಮಾಡಿದರೆ ರಕ್ತ ಸಂಚಾರ ಸರಾಗವಾಗಿ ಮೂಲವ್ಯಾದಿ ಸಮಸ್ಸೆ ಕಡಿಮೆ ಆಗುತ್ತದೆ.ಆದಷ್ಟು ಒಂದೇ ಸ್ಥಳದಲ್ಲಿ ಕುಳಿತುಕೊಂಡು ಇರಬೇಡಿ. ಏನಾದರು ಕೆಲಸವನ್ನು ಮಾಡುತ್ತ ಇರಿ ಮತ್ತು ನಿದ್ದೆ ಚೆನ್ನಾಗಿ ಮಾಡಿ.ಇದೆಲ್ಲಾ ಮಾಡಿದರೂ ಮೂಲವ್ಯಾದಿ ಕಡಿಮೆ ಆಗದೆ ಇದ್ದಾರೆ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment