ಎಲ್ಲಾರ ಜೀವನದಲ್ಲಿ ಮದುವೆ ಅನ್ನೋದು ತುಂಬಾ ಮುಖ್ಯವಾಗಿ ಇರುತ್ತದೆ.ಇನ್ನು ಮದುವೆ ಆಗುವ ಹುಡುಗ ಹುಡುಗಿ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು ಮತ್ತು ಪ್ರೀತಿ ಪ್ರೇಮ ಪರಸ್ಪರ ನಂಬಿಕೆ ಎಲ್ಲಾನು ಇರಬೇಕು ಎಂದು ಆಸೆ ಪಡುತ್ತಾರೆ.ಮದುವೆ ಮುಂಚೆ ಹುಡುಗ ಹುಡುಗಿಯ ಜಾತಕ ನೋಡುತ್ತಾರೆ.ರಾಶಿ ಗೋತ್ರ ಗಣ ಪ್ರತಿಯೊಂದನ್ನು ನೋಡುತ್ತಾರೇ.ಇನ್ನು ನಕ್ಷತ್ರದ ಆಧಾರದ ಮೇಲೆ ಗ್ರಹ ಸ್ಥಿತಿಗಳ ಆಧಾರದ ಮೇಲೆ ಹುಡುಗ ಹುಡುಗಿಯ ಮದುವೆಯನ್ನು ನಿಶ್ಚಯ ಮಾಡುತ್ತಾರೇ.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.
ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಇನ್ನು ಒಳ್ಳೆಯ ದಾಂಪತ್ಯ ಜೀವನ ನಡೆಸಲು ಬೇಕಾಗಿರೋದು ಪ್ರೀತಿ ಪ್ರೇಮ ನಂಬಿಕೆ. ಇಬ್ಬರ ನಡುವೆ ಅರ್ಥ ಮಾಡಿಕೊಂಡು ಹೋಗುವ ಗುಣ.ಪರಸ್ಪರ ಗೌರವದಿಂದ ಜೀವಿಸುವುದು.ಇದೆಲ್ಲಾ ಇದ್ದರೆ ಒಳ್ಳೆಯ ದಾಂಪತ್ಯ ಎಂದು ಹೇಳಬಹುದು.
ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದೇ ರಾಶಿಯವರು ಮದುವೆ ಅದರೆ ಒಳ್ಳೆಯದು ಅಲ್ಲ ಎಂದು ಹೇಳುತ್ತಾರೆ.ಒಂದು ವೇಳೆ ಅದರೆ ರಾಹು ಕೇತು ದೇಷೆಯಲ್ಲಿ ಅವರಲ್ಲಿ ಅಹಂ ಎನ್ನುವ ಸಮಸ್ಸೆ ಎದುರು ಆಗುತ್ತದೆ. ಜಗಳಗಳು ಕೂಡ ಹೆಚ್ಚಾಗುತ್ತದೆ. ಇನ್ನು ಇಬ್ಬರಿಗೂ ಒಂದೇ ರಾಶಿ ಇರುವುದರಿಂದ ಭಾವಗಳು ವ್ಯಕ್ತಿತ್ವಗಳು ಒಂದೇ ಆಗಿರುತ್ತದೆ.ಇನ್ನು ಇವರ ನಡುವೆ ವಾರಕ್ಕೆ ಒಮ್ಮೆಯಾದರೂ ಜಗಳಗಳು ಆಗುತ್ತಲೇ ಇರುತ್ತದೆ.ಆದ್ದರಿಂದ ಜ್ಯೋತಿಷ್ಯರು ಹೇಳುವುದನ್ನು ಪಾಲನೆ ಮಾಡಿದರೆ ಒಳ್ಳೆಯದು.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.
ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಇನ್ನು ಒಂದೇ ರಾಶಿಯಲ್ಲಿ ಜನಿಸಿದವರಿಗೆ ಅಷ್ಟಮ ಶನಿ ಸಾಡೆಸತ್ ಇದ್ದರೆ ಈ ಸಮಯದಲ್ಲಿ ಶನೇಶ್ವರ ಸ್ವಾಮಿಗೆ ತೈಲ ಅಭಿಷೇಕ ಮಾಡಿಸುವುದು ತುಂಬಾನೇ ಉತ್ತಮ ಎಂದು ಜ್ಯೋತಿಷ್ಯರು ಹೇಳುತ್ತಾರೆ.ಮುಖ್ಯವಾಗಿ ಶನಿವಾರದ ದಿನ ಮನೆಯಲ್ಲಿ ಏಳ್ಳು ಎಣ್ಣೆಯಿಂದ ದೀಪರಾಧನೆ ಮಾಡಿದರೆ ತುಂಬಾನೇ ಒಳ್ಳೆಯದು