3 ವಾರಗಳ ಕಾಲ ಮಹಾಲಕ್ಷ್ಮಿ ದೇವಿಗೆ ಈ ಒಂದು ವಸ್ತುವನ್ನು ಅರ್ಪಣೆ ಮಾಡಿದರೆ ಮನೆಯಲ್ಲಿ ಎಂದಿಗೂ ಕಲಹಗಳು ಉಂಟಾಗುವುದಿಲ್ಲ!

Written by Anand raj

Published on:

ನಮಸ್ಕಾರ ಸ್ನೇಹಿತರೇ, ಮಿತ್ರರೇ ನೋಡಿ ನೀವು ಮೂರು ವಾರಗಳ ಕಾಲ ಮಹಾಲಕ್ಷ್ಮಿ ದೇವಿಗೆ ಈ ಒಂದು ವಸ್ತುವನ್ನು ಅರ್ಪಣೆ ಮಾಡಿದರೆ ಮನೆಯಲ್ಲಿ ಕಲಹಗಳು ಎಂದಿಗೂ ಇರುವುದಿಲ್ಲ, ಎಲ್ಲ ಪರಿಹಾರವಾಗುತ್ತದೆ , ಸ್ನೇಹಿತರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಫೋಟೋದ ಮುಂದೆ ಈ ಒಂದು ಪುಷ್ಪವನ್ನು ಪ್ರತಿನಿತ್ಯ ಇಟ್ಟು ಈ ರೀತಿಯ ಸಂಕಲ್ಪ ಮಾಡಿದ್ದೆ ಆದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಅದು ಎಂಥದ್ದೇ ದಾರಿದ್ರ್ಯ ಮನೆಯಲ್ಲಿ ತಾಂಡವವಾಡುತ್ತಿದ್ದರೂ ಕೂಡ ಈ ಪುಷ್ಪವನ್ನು ಸಾಕ್ಷಾತ್ ಶ್ರೀ ಲಕ್ಷ್ಮೀದೇವಿಗೆ ಅರ್ಪಣೆ ಮಾಡುವುದರಿಂದ ಸಕಲ ದಾರಿದ್ರ್ಯ ದೋಷ ಕಳೆಯುವುದಲ್ಲದೆ ವಿಶೇಷವಾಗಿ ಮನೆಯ ಏಳಿಗೆ ಎನ್ನುವುದು ಆಗುತ್ತದೆ, ಈ ಪುಷ್ಪ ಯಾವುದು ? ಅದು ಯಾವ ಬಣ್ಣದ ಪುಷ್ಪ ಇದಾಗಿದೆ ? ಯಾವ ರೀತಿಯಾಗಿ ಲಕ್ಷ್ಮೀದೇವಿಗೆ ಈ ಪುಷ್ಪವನ್ನು ಅರ್ಪಿಸಬೇಕು ಎಂಬುದನ್ನು ಈ ದಿನ ತಿಳಿಯೋಣ ಹಾಗಾಗಿ ತಪ್ಪದೇ ಇದನ್ನು ಕೊನೆಯವರೆಗೂ ಪೂರ್ಣವಾಗಿ ಓದಿ

ಸಾಕ್ಷಾತ್ ಮಹಾಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸಿದ್ದಾಳೆ ಎಂದರೆ ಆರೋಗ್ಯ ವೃದ್ಧಿಯಾಗುತ್ತದೆ, ಹಣಕಾಸಿನ ವೃದ್ಧಿ ಎನ್ನುವುದು ಆಗುತ್ತದೆ, ಮನೆಯಲ್ಲಿ ಯಾವಾಗಲೂ ಕೂಡ ಸುಖ, ಶಾಂತಿ, ನೆಮ್ಮದಿ ಎನ್ನುವುದು ನೆಲೆಸುತ್ತದೆ ಆದರೆ ಎಷ್ಟೋ ಜನರ ಮನೆಯಲ್ಲಿ ಈಗಲೂ ಕೂಡ ನಿತ್ಯ ಕಲಹ ಉಂಟಾಗುತ್ತಿರುತ್ತದೆ, ಯಾವಾಗಲೂ ಕೂಡ ಹಣಕಾಸಿನ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ, ಮನೆಯಲ್ಲಿ ಎಷ್ಟು ಸಂಪಾದನೆ ಮಾಡಿದರು ಕೂಡ ಖರ್ಚು ಎನ್ನುವುದು ನಿಲ್ಲುವುದಿಲ್ಲ,

ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುವುದಿಲ್ಲ, ಅಂತಹ ಸಮಸ್ಯೆಗಳು ಕಳೆಯಬೇಕು ಮನೆ ಯಜಮಾನನಿಗೆ ವಿಶೇಷವಾಗಿ ಲಕ್ಷ್ಮೀದೇವಿಯ ಕೃಪೆ ಸಿಗಬೇಕು ಎನ್ನುವುದಾದರೆ ನೀವು ಪ್ರತಿನಿತ್ಯ ಈ ಪುಷ್ಪವನ್ನು ಲಕ್ಷ್ಮೀದೇವಿಯ ಫೋಟೋಗೆ ಅಥವಾ ಲಕ್ಷ್ಮಿ ದೇವಿಯ ವಿಗ್ರಹವನ್ನು ಇಟ್ಟು ಸಂಕಲ್ಪ ಮಾಡಬೇಕು, ಆ ಪುಷ್ಪ ಯಾವುದು ಎಂದರೆ: “ಮಂದಾರದ ಹೂವು, ದಾಸವಾಳ ಹೂವು, ಕೆಂಪು ಬಣ್ಣದ ದಾಸವಾಳದ ಹೂವು” ಹೌದು ಸ್ನೇಹಿತರೆ ಈ ಹೂವುಗಳನ್ನು ಮುಂದೆ ಇಟ್ಟು ಲಕ್ಷ್ಮೀ ದೇವಿಗೆ ಪೂಜೆ ಮಾಡಬೇಕು.

‘ತಾಯಿ ಮಹಾಲಕ್ಷ್ಮಿ ದೇವಿ ನಿನಗೆ ಸಂಕಲ್ಪ ಮಾಡುತ್ತಿದ್ದೇವೆ ದಾಸವಾಳದ ಹೂವು ನಿನಗೆ ಪ್ರಿಯವಾದ ಹೂವು ಈ ಹೂವನ್ನು ನಾನು ನಿನ್ನ ಪಾದದ ಅಡಿಯಲ್ಲಿ ಇಟ್ಟು ಸಂಕಲ್ಪ ಮಾಡುತ್ತಿದ್ದೇನೆ ನನ್ನ ಮನೆಗೆ ಏಳಿಗೆ ಆಗುವಂತೆ ನೀನು ಮಾಡಬೇಕು ಹಾಗೂ ನನ್ನ ಯಜಮಾನನಿಗೆ ಆಯಸ್ಸನ್ನು ಕೂಡ ಹೆಚ್ಚಾಗಿ ಕೊಡಬೇಕು ಎಂದು ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು’

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಎಲ್ಲಾ ಕೆಲಸ ಕಾರ್ಯಗಳಲ್ಲಿ ಕೂಡ ವಿಶೇಷವಾಗಿ ಅನುಗ್ರಹಿಸಿ ಎಂದು ಭಕ್ತಿಯಿಂದ ಮನಸ್ಪೂರ್ವಕವಾಗಿ ನೀವು ಕೆಂಪು ದಾಸವಾಳದ ಹೂವನ್ನು ಪ್ರತಿನಿತ್ಯ ಲಕ್ಷ್ಮಿದೇವಿಗೆ ಅರ್ಪಿಸುತ್ತ ಬಂದರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ಸ್ಥಿರವಾಗಿ ನಿವಾಸ ಮಾಡುತ್ತಾಳೆ, ನಿಮ್ಮ ಸಕಲ ಕೋರಿಕೆ ಈಡೇರುತ್ತದೆ ಅದು ಎಂತಹದ್ದೆ ಕಷ್ಟ ಇದ್ದರೂ ಕೂಡ ಪ್ರತಿವಾರವೂ ಆಗುತ್ತದೆ ಸಾಧ್ಯವಾದರೆ ಇದನ್ನು ಮೂರು ವಾರದ ದಿನ ಪರೀಕ್ಷೆ ಮಾಡಿ ನೋಡಿ, ಲಕ್ಷ್ಮಿ ದೇವಿಯ ಅನುಗ್ರಹದಿಂದ ಮನೆಯಲ್ಲಿರುವ ಎಲ್ಲಾ ಕಲಹಗಳು ಕಡಿಮೆಯಾಗುತ್ತದೆ ಮತ್ತು ಮಕ್ಕಳು ನೀವು ಹೇಳಿದ ಮಾತುಗಳನ್ನು ಕೇಳುತ್ತಾರೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುತ್ತಾರೆ.

Related Post

Leave a Comment