ನವರಾತ್ರಿಯಲ್ಲಿ ಈ 4 ಪಕ್ಷಿ ಮನೆಗೆ ಬಂದರೆ ಸಂಕೇತ ಸಿಗುತ್ತವೇ, ನಿರ್ಲಕ್ಷ್ಯ ಮಾಡಬೇಡಿ!

Written by Anand raj

Updated on:

ನವರಾತ್ರಿಯ ದಿನಗಳಲ್ಲಿ ನಿಮ್ಮ ಮನೆಗೆ ಕೆಲವು ಪಕ್ಷಿಗಳು ಬಂದರೆ ಶುಭ ಸಂಕೇತ ಎಂದು ತಿಳಿದುಕೊಳ್ಳಬೇಕು.ಈ ಪಕ್ಷಿಗಳು ಮನೆಗೆ ಬರುವುದು ಅರ್ಥ ಸುಖ ಸಮೃದ್ಧಿಯ ಸೂಚನೆಯಾಗಿದೆ ಹಾಗು ಇನ್ನು ಕೆಲವು ಪಕ್ಷಿಗಳು ಮನೆಗೆ ಬರುವುದು ಶುಭ ಅಲ್ಲ ಎಂದು ಹೇಳಲಾಗಿದೆ. ಇನ್ನು ನವರಾತ್ರಿಯಲ್ಲಿ ಈ ಕೆಲವು ಪಕ್ಷಿಗಳು ಮನೆಗೆ ಬಂದರೆ ವಿಶೇಷವಾದ ಸೂಚನೆಯನ್ನು ಕೊಡುತ್ತವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಗುಬ್ಬಿ-ಈ ಗುಬ್ಬಿಯು ತನ್ನ ಧ್ವನಿಯಿಂದ ಎಲ್ಲರನ್ನೂ ತನ್ನ ಕಡೆ ಆಕರ್ಷಣೆ ಮಾಡಿಕೊಳ್ಳುತ್ತದೆ. ಈ ಗುಬ್ಬಿಯ ಧ್ವನಿಯು ಒಂದು ಮಧುರವಾದ ಸಂಗೀತದ ಧ್ವನಿಯ ರೀತಿ ಇರುತ್ತದೆ. ಅದನ್ನು ಕೇಳಿದಾಗ ಮನಸ್ಸು ಶಾಂತಿಯಿಂದ ಕೂಡಿಕೊಳ್ಳುತ್ತದೆ. ನವರಾತ್ರಿ ಸಮಯದಲ್ಲಿ ಗುಬ್ಬಿ ಬಂದರೆ ಶುಭ ಎಂದು ಹೇಳಲಾಗಿದೆ.

2, ಇನ್ನು ನವರಾತ್ರಿ ಸಮಯದಲ್ಲಿ ಗೂಬೆ ಮನೆಗೆ ಬರುವುದು ಶುಭ ಆಗಿದೆ. ಗೂಬೆ ತಾಯಿ ಲಕ್ಷ್ಮಿ ದೇವಿಯ ವಾಹನ ಆಗಿದೆ. ಗೂಬೆ ಮನೆಗೆ ಬರುವುದು ಅರ್ಥ ಮನೆಗೆ ಧನ ಸಂಪತ್ತಿನ ಆಗಮನದ ಸೂಚನೆಯಾಗಿದೆ. ಒಂದು ವೇಳೆ ನವರಾತ್ರಿ ಸಮಯದಲ್ಲಿ ಗೂಬೆ ನಿಮ್ಮ ಮನೆಗೆ ಬಂದರೆ ನಿಮ್ಮ ಮನೆಗೆ ಸ್ವಂತ ಲಕ್ಷ್ಮಿ ದೇವಿ ಪ್ರವೇಶ ಮಾಡಿದ್ದಾರೇ ಎಂದು ಅರ್ಥ ಮಾಡಿಕೊಳ್ಳಬೇಕು. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಕೂಡ ಸುಧಾರಣೆ ಕಂಡು ಬರುತ್ತದೆ. ಒಂದು ವೇಳೆ ಗೂಬೆ ಅಳುತ್ತ ಬಂದರೆ ಅದು ಅಶುಭ ಎಂದು ತಿಳಿಯಲಾಗಿದೆ ಅಥವಾ ಮುಂಬರುವ ಕಷ್ಟದ ಬಗ್ಗೆ ಸೂಚನೆ ಕೊಡುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

3, ಪಾರಿವಾಳ-ಪಾರಿವಾಳ ಮನೆಗೆ ಬಂದರೆ ಗಂಡ ಹೆಂಡತಿಯರ ನಡುವೆ ಪ್ರೀತಿ ಇನ್ನಷ್ಟು ಗಟ್ಟಿಯಾಗಲಿರುವ ಸಂಕೇತವಾಗಿದೆ. ಪಾರಿವಾಳ ನವರಾತ್ರಿ ಸಮಯದಲ್ಲಿ ಮನೆಗೆ ಬಂದರೆ ಶುಭ ಸೂಚನೇ ಎಂದು ತಿಳಿಯಲಾಗಿದೆ.4, ನವಿಲು-ನವಿಲನ್ನು ಶುಭ ಪಕ್ಷಿ ಎಂದು ತಿಳಿಯಲಾಗಿದೆ. ಇದು ತಾಯಿ ಸರಸ್ವತಿ ದೇವಿಯ ವಾಹನ ಕೂಡ ಆಗಿದೆ.ನವರಾತ್ರಿ ಸಮಯದಲ್ಲಿ ನವಿಲು ಬಂದು ನಿಮ್ಮ ಮನೆಯ ಹತ್ತಿರ ಬಂದು ಕುಳಿತರೆ ಮನೆಯ ಉನ್ನತಿ ಆಗುತ್ತದೆ. ವ್ಯವಸಯಾ ಮತ್ತು ನೌಕರಿಯಲ್ಲಿ ಯಶಸ್ಸನ್ನು ಗಳಿಸುವಿರಿ.

Related Post

Leave a Comment