ಲಕ್ಷ್ಮಿ ವಾಸಸ್ಥಾನ ಕಡಜ ಗೂಡು ಮನೆಯಲ್ಲಿ ಕಟ್ಟಿದಾಗ ಈ ತಪ್ಪು ನಿಮ್ಮನ್ನು ಹಣದ ಸಂಕಷ್ಟಕ್ಕೆ ದೂಡಬಹುದು!

Written by Anand raj

Published on:

ಕಡಜ ಗೂಡು ತುಂಬಾ ಜನರ ಮನೆಯಲ್ಲಿ ಕಟ್ಟಿರುತ್ತದೆ. ಕಡಜ ಗೂಡು ಕೆಲವೊಂದು ಮನೆಯಲ್ಲಿ ಮಾತ್ರ ಗೂಡನ್ನು ಕಟ್ಟುತ್ತಾದೆ.ಈ ರೀತಿ ಗೂಡು ಕಟ್ಟಿದರೆ ತುಂಬಾ ಶುಭ ಆದದ್ದು.ಕಡಜ ಗೂಡು ಲಕ್ಷ್ಮಿಯ ವಾಸಸ್ಥಳ ಆಗಿದೆ.ಹಾಗಾಗಿ ಹುಳ ಇರುವಾಗ ಆ ಗೂಡನ್ನು ತೆಗೆಯಲು ಹೋಗಬಾರದು.ಆ ಹುಳ ಆಹಾರವನ್ನು ತಗೆದು ಕೊಂಡು ಬರಲು ಹೋದಾಗ ಆ ಗೂಡಿಗೆ ಸ್ವಲ್ಪ ಗಂಜಲ ಹಾಕಬೇಕು.ನಂತರ ಆ ಗೂಡನ್ನು ನೀವು ತೆಗೆಯಬಾರದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಮುಖ್ಯವಾಗಿ ಆ ಹುಳ ತುಂಬಾ ದಿನ ಆ ಗೂಡಿನಲ್ಲಿ ಇರುವುದಿಲ್ಲ. ಆ ಗೂಡು ತಾನಾಗಿಯೇ ಬೀಳುತ್ತಾದೆ.ಆಗ ಆ ಮಣ್ಣು ತುಂಬಾನೇ ಶ್ರೇಷ್ಠವಾದದ್ದು.ಆ ಮಣ್ಣನ್ನು ಬಾಕ್ಸ್ ನಲ್ಲಿ ಹಾಕಬೇಕು.ನಂತರ ಪ್ರತಿದಿನ ವಿಭೂತಿ ರೀತಿ ಹಚ್ಚಿಕೊಳ್ಳಬೇಕು.ಇದರಿಂದ ತುಂಬಾನೇ ಶುಭ ಫಲ ನಿಮಗೆ ಲಭಿಸುತ್ತದೆ.ಈ ಗೂಡು ಕಟ್ಟಿದ ಮನೆಯಲ್ಲಿ ಹಣದ ಸಮಸ್ಸೆ ಆಗುವುದಿಲ್ಲ.ಶುಭ ಫಲ ಹೆಚ್ಚಾಗುವುದು ಮತ್ತು ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ ಭಾಗ್ಯ ಲಭಿಸುತ್ತಾದೆ.ಹಾಗಾಗಿ ನೀವೇ ಅದನ್ನು ತೆಗೆಯಬೇಡಿ. ತುಂಬಾ ತೊಂದರೇ ಆಗುತ್ತಿದ್ದಾರೆ ಮಾತ್ರ ತೆಗೆಯಿರಿ.

Related Post

Leave a Comment