ಲಕ್ಷ್ಮಿ ನಿಮಗೆ ಒಲಿಯುವ ಮುನ್ನ ನೀಡುವ ಸಂಕೇತಗಳ ಬಗ್ಗೆ ತಿಳಿದುಕೊಳ್ಳಿ!

Written by Anand raj

Updated on:

ಲಕ್ಷ್ಮೀದೇವಿ ತುಂಬಾ ಚಂಚಲ ಸ್ವಭಾವದವಳು. ಯಾವತ್ತು ಕೂಡ ಲಕ್ಷ್ಮಿ ದೇವಿ ಒಂದೇ ಕಡೆ ಇರುವುದಕ್ಕೆ ಇಷ್ಟಪಡುವುದಿಲ್ಲ.ಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಪೂಜೆ ಮಾಡಿ ಭಕ್ತಿಯಿಂದ ಬೇಡಿಕೊಂಡರೆ ಹಾಗೆ ಸಮಾಜದಲ್ಲಿ ಯಾವತ್ತಿಗೂ ಕೂಡ ತಪ್ಪು ಮಾಡುವುದಿಲ್ಲ ಹಾಗೂ ನಿಯತ್ತಾಗಿ ಇದ್ದಾರೆ ಇಂತವರ ಜೊತೆ ಲಕ್ಷ್ಮಿ ದೇವಿ ಯಾವಾಗಲು ಜೊತೆಯಲ್ಲಿ ಇರುತ್ತಾಳೆ. ಲಕ್ಷ್ಮೀದೇವಿ ನಿಮಗೆ ಬಲಿಯುವ ಮುನ್ನ ಈ ಕೆಲವೊಂದು ಸಂಕೇತಗಳನ್ನು ಕೊಡುತ್ತಾಳೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಮೊದಲು ಗೂಬೆ ನೋಡುವುದು ತುಂಬಾ ಅಪಶಕುನ ಎಂದು ಹೇಳುತ್ತಾರೆ.ಮನೆ ಒಳಗೆ ಬಂದರೆ ಅಪಶಕುನ ಅದರೆ ಮನೆ ಹೊರಗೆ ನೀವು ಗೂಬೆಯನ್ನು ನೋಡಿದರೆ ಇದು ಸಾಕಷ್ಟು ಶುಭ ಸಂಕೇತ ಎಂದು ಹೇಳಲಾಗುತ್ತದೆ.ಅಷ್ಟೇ ಅಲ್ಲದೆ ಗೂಬೆ ಲಕ್ಷ್ಮಿಯ ವಾಹನ ಎಂದು ಹೇಳಬಹುದು.ಒಂದು ವೇಳೆ ಮನೆಯ ಹೊರಗೆ ಗೂಬೆ ನಿಮ್ಮ ಕಣ್ಣಿಗೆ ಬಿದ್ದರೆ ಹಣದ ವಿಷಯದಲ್ಲಿ ಒಳ್ಳೆಯದಾಗುತ್ತದೆ.ಆರ್ಥಿಕ ಪರಿಸ್ಥಿತಿ ವೃದ್ಧಿಯಾಗುತ್ತದೆ.2, ಇನ್ನು ಕನಸಿನಲ್ಲಿ ಹಸಿರು ತುಂಬಿದ ಮರ ಗಿಡಗಳು ಕಾಣಿಸಿದರೆ ಧನ ಲಾಭದ ಸಂಕೇತ ಎಂದು ಹೇಳಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

3, ಇನ್ನು ಮನೆಯಿಂದ ಹೊರಗಡೆ ಹೋಗುವಾಗ ಕಸ ಗುಡಿಸುವುದನ್ನು ನೋಡಿದರೆ ತುಂಬಾ ಒಳ್ಳೆಯದು.ಹೋಗುವ ಕೆಲಸ ಪಕ್ಕ ಆಗುತ್ತದೆ ಮತ್ತು ಪೊರಕೆಯನ್ನು ಕಾಲಲ್ಲಿ ತುಳಿಯಬಾರದು.4, ಬೆಳಗ್ಗೆ ಎದ್ದ ತಕ್ಷಣ ಶಂಖವನ್ನು ಉದುವಾ ಶಬ್ದ ನಿಮ್ಮ ಕಿವಿಗೆ ಬಿದ್ದರೆ ಶುಭ ಸಂಕೇತದ ಸೂಚನೆ ಮತ್ತು ಲಕ್ಷ್ಮಿ ದೇವಿಯ ಅನುಗ್ರಹ ನಿಮಗೆ ಸಿಗುತ್ತದೆ.5, ಬೆಳಗ್ಗೆ ಎದ್ದ ತಕ್ಷಣ ಕಬ್ಬು ಕಂಡರೆ ನಿಮ್ಮ ಜೀವನದಲ್ಲಿ ಅದೃಷ್ಟ ಒಲಿದು ಬರುತ್ತದೆ.ನಿಮ್ಮ ಆರ್ಥಿಕ ಪರಿಸ್ಥಿಯಲ್ಲಿ ಸಾಕಷ್ಟು ವೃದ್ಧಿ ಆಗುತ್ತದೆ.

Related Post

Leave a Comment