ಕೆಂಪು ಪೇರಳೆಹಣ್ಣು ದಿನಕ್ಕೆ ಒಂದು ಬಾರಿ ಹೀಗೆ ಸೇವಿಸಿ ನೋಡಿ ಮಧುಮೇಹ ಯಾವತ್ತು ಬರಲ್ಲ!

Written by Anand raj

Published on:

ಪೇರಳೆ ಹಣ್ಣು ಅತ್ಯಂತ ರುಚಿಕರ ಮತ್ತು ನಂಬಲು ಅಸಾಧ್ಯವಾದಷ್ಟು ಪೋಷಕಾಂಶಗಳಿಂದ ಕೂಡಿದೆ. ಕಡಿಮೆ ಪ್ರಮಾಣದ ಕ್ಯಾಲೋರಿ ಮತ್ತು ಫೈಬರ್ ಹೊಂದಿರುವ ಈ ಹಣ್ಣನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಆಗ ಆರೋಗ್ಯವು ಉತ್ತಮ ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಪೇರಳೆ ಹಣ್ಣನ್ನು ವಿವಿಧ ರೂಪದಲ್ಲಿ ಸವಿಯಬಹುದು. ಪೇರಳೆ ಹಣ್ಣಿನ ಹಸಿ, ಚಟ್ನಿ, ಸಿಹಿ ಜಾಮ್ ಹಾಗೂ ತಾಜಾ ಪೇರಳೆ ಹಣ್ಣನ್ನು ಸವಿಯಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಪೇರಳೆ ಹಣ್ಣು ಮಾತ್ರವಲ್ಲ ಅದರ ಎಲೆಯನ್ನು ಸಹ ಬಳಸಿ ಆರೋಗ್ಯಕರ ಆಹಾರವನ್ನು ತಯಾರಿಸಬಹುದು. ಇಷ್ಟು ಆರೋಗ್ಯಕರವಾದ ಹಣ್ಣನ್ನು ಸವಿಯುವುದರಿಂದ ಕೆಲವರಿಗೆ ಆರೋಗ್ಯವು ಹಾಳಾಗಬಹುದು. ಹಾಗಾಗಿ ಅಂತಹವರು ಪೇರಳೆ ಹಣ್ಣನ್ನು ಸವಿಯುವ ಮೊದಲು ಒಂದಿಷ್ಟು ಜಾಗರೂಕರಾಗಿ ಇರಬೇಕು. ಹಾಗಾದರೆ ಆ ಆರೋಗ್ಯ ಸಮಸ್ಯೆಗಳು ಏನು? ಯಾರು ಪೇರಳೆ ಹಣ್ಣನ್ನು ಸವಿಯಬಾರದು? ಎನ್ನುವುದನ್ನು ಲೇಖನದ ಮುಂದಿನ ಭಾಗ ವಿವರಿಸುವುದು.

​ಪೇರಳೆ ಹಣ್ಣಿನಲ್ಲಿ ಇರುವ ಪೋಷಕಾಂಶಗಳು-ಪೇರಳೆ ಹಣ್ಣು ಉತ್ಕರ್ಷಣ ನಿರೋಧಕ ಗುಣಗಳಿಂದ ಕೂಡಿದೆ. ಇದರಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಒಂದು ಹಣ್ಣಿನಲ್ಲಿ 112 ಕ್ಯಾಲೋರಿ, 23 ಗ್ರಾಂ ಕಾರ್ಬೋಹೈಡ್ರೇಟ್, 8 ಗ್ರಾಂ ನಷ್ಟು ನಾರಿನಂಶ, 1.6 ಗ್ರಾಂ ನಷ್ಟು ಕೊಬ್ಬಿನಂಶ ಇರುತ್ತದೆ. ಪ್ರೋಟೀನ್ ಪ್ರಮಾಣ ಹೆಚ್ಚಾಗಿರುತ್ತದೆ. ಬೀಟಾ ಕ್ಯಾರೋಟಿನ್ ಇರುವುದರಿಂದ ದೃಷ್ಟಿ ದೋಷವನ್ನು ನಿವಾರಿಸಬಹುದು.

​ಹೊಟ್ಟೆ ಉಬ್ಬರ ಸಮಸ್ಯೆ-ಪೇರಳೆಯಲ್ಲಿ ವಿಟಮಿನ್ ಸಸಿ ಮತ್ತು ಫ್ರಕ್ಟೋಸ್ ಸಮೃದ್ಧವಾಗಿದೆ. ಈ ಅಂಶವು ಅತಿಯಾದಾಗ ವ್ಯಕ್ತಿಯ ಹೊಟ್ಟೆಯಲ್ಲಿ ಉಬ್ಬರದ ಅನುಭವ ಉಂಟಾಗುವುದು. ಶೇ 40 ಪ್ರತಿಶತ ಜನರು ಫ್ರಕ್ಟೋಸ್ ಮಾಲಾಬ್ಸರ್ಶ ತೊಂದರೆಗೆ ಒಳಗಾಗಿದ್ದಾರೆ. ಇದರಲ್ಲಿ ನೈಸರ್ಗಿಕವಾದ ಸಿಹಿ ಅಂಶವಿದೆ. ಇದು ಹೊಟ್ಟೆಯಲ್ಲಿ ಕರಗುವುದಿಲ್ಲ. ಬದಲಿಗೆ ಹಾಗೆಯೇ ಉಳಿದುಕೊಂಡು ಹೊಟ್ಟೆಯುಬ್ಬರಕ್ಕೆ ಕಾರಣವಾಗಬಹುದು. ಪೇರಳೆ ಹಣ್ಣನ್ನು ತಿಂದ ತಕ್ಷಣ ನಿದ್ರೆ ಮಾಡುವುದರಿಂದಲೂ ಹೊಟ್ಟೆಯುಬ್ಬರದ ಸಮಸ್ಯೆಗೆ ಕಾರಣವಾಗುವುದು.

​ಕರುಳಿನ ಸಮಸ್ಯೆ ಇರುವವರು ಸೇವಿಸಬಾರದು-ಪೇರಳೆ ಹಣ್ಣಿನಲ್ಲಿ ನಾರಿನಂಶ ಸಮೃದ್ಧವಾಗಿದೆ. ಇದು ಮಲಬದ್ಧತೆಯನ್ನು ತಡೆಯುವುದು. ಜೊತೆಗೆ ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ. ಆದರೆ ಅತಿಯಾದ ಸೇವನೆಯು ಜೀರ್ಣಾಂಗ ವ್ಯವಸ್ಥೆಯನ್ನು ಕೆಡಿಸುವುದು ಕರುಳಿನ ಕಿರಿಕಿರಿಯಿಂದ ನೀವು ಬಳಲುತ್ತಿದ್ದರೆ ಇದು ಕರುಳಿನ ಆರೋಗ್ಯವನ್ನು ಕೆಡಿಸುತ್ತದೆ. ತೀವ್ರವಾದ ನೋವು ಹಾಗೂ ಅನಾರೋಗ್ಯಕ್ಕೆ ಕಾರಣವಾಗುವುದು. ಹಾಗಾಗಿ ಇಂತಹ ಸಮಸ್ಯೆ ಇರುವವರು ಮಿತವಾಗಿ ಸೇವಿಸಬೇಕು.

​ಮಧುಮೇಹದಿಂದ ಬಳಲುತ್ತಿದ್ದವರು-ಈ ಹಣ್ಣಿನಲ್ಲಿ ಕಡಿಮೆ ಪ್ರಮಾಣದ ಗ್ಲೈಸೆಮಿಕ್ ಸೂಚ್ಯಂಕವನ್ನು ಪಡೆದುಕೊಂಡಿದೆ. ಇದನ್ನು ಮಧುಮೇಹ ಇರುವವರು ಸೇವಿಸಬಹುದು. 100 ಗ್ರಾಂ ಹಣ್ಣಿನಲ್ಲಿ 9 ಗ್ರಾಂ ನಷ್ಟು ಸಕ್ಕರೆ ಅಂಶ ಇರುತ್ತದೆ. ಆದ್ದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುವ ಸಾಧ್ಯತೆಗಳು ಇರುತ್ತವೆ. ಮಧು ಮೇಹದವರು ಈ ಹಣ್ಣನ್ನು ತಿನ್ನಬಹುದು ಆದರೆ ಅತಿಯಾದ ಸೇವನೆಯೊಂದಿಗೆ ಅಲ್ಲ ಎನ್ನುವುದನ್ನು ನೆನಪಿನಲ್ಲಿ ಇಡಬೇಕು. ಮಿತವಾಗಿ ತಿಂದರೆ ಯಾವುದೇ ತೊಂದರೆ ಉಂಟಾಗದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

​ತಿನ್ನಲು ಸರಿಯಾದ ಸಮಯ ಯಾವುದು?-ಒಂದು ದಿನಕ್ಕೆ ಒಂದು ಪೇರಳೆ ಹಣ್ಣನ್ನು ಸವಿಯುವುದು ಆರೋಗ್ಯಕರವಾದುದ್ದು. ಅದಕ್ಕಿಂತ ಹೆಚ್ಚು ಸವಿಯುವುದು ಉತ್ತಮ ಆಯ್ಕೆ ಆಗಿರುವುದಿಲ್ಲ. ಊಟದ ನಂತರ ತಾಂಬೂಲದ ರೂಪದಲ್ಲಿ ಈ ಹಣ್ಣನ್ನು ಸವಿಯಬಹುದು. ಇಲ್ಲವಾದರೆ ಎರಡು ಊಟದ ನಡುವೆ ಇರುವ ಸಮಯದಲ್ಲಿ ಉಂಟಾಗುವ ಸಣ್ಣ ಹಸಿವನ್ನು ತಣಿಸಲು ಸವಿಯಬಹುದು. ರಾತ್ರಿ ಮಲಗುವಾಗ ಈ ಹಣ್ಣನ್ನು ಸವಿಯಬಾರದು. ಅದು ಶೀತ ಅಥವಾ ಕೆಮ್ಮಿಗೆ ಕಾರಣವಾಗಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

​ಪೂರಕ ಉತ್ಪನ್ನಗಳು-ಸೀಬೆ ಹಣ್ಣಿನ ಎಲೆಯನ್ನು ಬಳಕೆ ಮಾಡುವುದು ಹಾಗೂ ಅದರ ಬಗ್ಗೆ ಇರುವ ಪ್ರಯೋಜನಗಳ ವಿವರವು ಮತ್ತು ಪುರಾವೆಗಳು ಸೀಮಿತ ರೀತಿಯಲ್ಲಿ ಲಭ್ಯವಿದೆ. ಹಾಗಾಗಿ ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ವೈದ್ಯರೊಂದಿಗೆ ಚರ್ಚಿಸುವ ಅಗತ್ಯವಿರುತ್ತದೆ. ನಂತರ ಅದರ ಬಳಕೆಯನ್ನು ಮಾಡುವುದು ಸೂಕ್ತ.

Related Post

Leave a Comment