ಈ ಮೂರು ರಾಶಿಯವರು ಮಾತ್ರ ಬೇರೆಯವರಿಗಿಂತ ಅತೀ ಬುದ್ದಿವಂತರು!

Written by Anand raj

Published on:

ಜ್ಯೋತಿಷ್ಯಶಾಸ್ತ್ರದಲ್ಲಿ ಒಟ್ಟು 12 ರಾಶಿಗಳು ಇದೆ. ಆ 12 ರಾಶಿಗಳಲ್ಲಿ ಕೇವಲ ಈ ಮೂರು ರಾಶಿಗಳು ಮಾತ್ರ ತುಂಬಾ ಬುದ್ಧಿವಂತರು, ತೀಕ್ಷ್ಣವಾದ ಸ್ವಭಾವವನ್ನು ಹೊಂದಿರುವವರು ಎಂದು ಉಲ್ಲೇಖಿಸಲಾಗಿದೆ. ಯಾರು ಆ ರಾಶಿಗಳಲ್ಲಿ ಹುಟ್ಟಿರುತ್ತಾರೋ ಅವರು ಈ ಎಲ್ಲಾ ಸಾಮರ್ಥ್ಯವನ್ನು ಪ್ರದೇಶಿಸುತ್ತರೇ. ಅವರು ಯಾವುದೇ ವಿದ್ಯಾಮಾನವನ್ನು ಅವರ ಸುತ್ತಮುತ್ತ ನಡೆಯಲಿರುವುದನ್ನು ಸುಲಭವಾಗಿ ಅರ್ಥಮಾಡಿಕೊಂಡು ವಿಷಯವನ್ನು ಬೇಗನೆ ಗ್ರಹಿಸುತ್ತಾರೆ. ರಾಶಿಗಳು ಯಾವುದು ಎಂದರೆ ಮಿಥುನ ರಾಶಿ ವೃಶ್ಚಿಕ ರಾಶಿ ಮತ್ತು ಕುಂಭ ರಾಶಿ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಮಿಥುನ ರಾಶಿ-ಇದು ಸಂವಹನ ಗ್ರಹ ಆಗಿದ್ದು ಬುಧ ಗ್ರಹವು ಈ ರಾಶಿಯನ್ನು ಆಳುತ್ತದೆ.ಈ ರಾಶಿಯವರು ಉತ್ತಮ ಭಾಷಣಕಾರರು. ತ್ವರಿತ ಬುದ್ಧಿವಂತರಾದ ಮತ್ತು ಸಾಕಷ್ಟು ಬುದ್ದಿವಂತಿಕೆ ಇರುವವರು ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಈ ರಾಶಿಯವರಿಗೆ ಗಣಿತ ಶಾಸ್ತ್ರದಲ್ಲಿ ಬುದ್ಧಿ ಚೆನ್ನಾಗಿದ್ದು ಬ್ಯಾಂಕ್ ನಲ್ಲಿ ಸಾಮರ್ಥ್ಯ ವ್ಯವಸ್ಥಾಪಕರ ಹುದ್ದೆಯನ್ನು ನಿರ್ವಹಿಸಲು ಸಾಮರ್ಥ್ಯ ಇವರಿಗೆ ಇರುತ್ತದೆ.ಈ ರಾಶಿಯ ಜನರು ಹಲವಾರು ರೀತಿಯ ಹೆಸರನ್ನು ಗಳಿಸಿದ್ದಾರೆ.

2, ವೃಶ್ಚಿಕ ರಾಶಿ-ಈ ರಾಶಿಯವರು ವಿವೇಚನೆ ಇಲ್ಲದೆ ನಿರ್ಧಾರವನ್ನು ಉತ್ಸಾಹದಿಂದ ತೆಗೆದುಕೊಳ್ಳುತ್ತಾರೆ.ಹಾಗೆ ಅವುಗಳನ್ನು ಕೇಂದ್ರೀಕರಿಸಿ ಪ್ರೇರಿಪಿಸಲಾಗುತ್ತದೆ.ಇವರು ಬಹಳ ಉತ್ಸಾಹದಿಂದ ಕೂಡಿದ್ದು ತೀಕ್ಷ್ಣವಾದ ಬುದ್ಧಿಯಿಂದ ಜೀವನದ ರಸ್ತೆಯಲ್ಲಿ ಸಾಗುತ್ತಾರೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

3, ಕುಂಭ ರಾಶಿ-ಶನಿ ಗ್ರಹವು ಕುಂಭ ಮತ್ತು ಮಕರ ರಾಶಿಯನ್ನು ಆಳುತ್ತದೆ. ಇವರ ಸ್ವತಂತ್ರವಾದ ಸ್ವಭಾವವು ಮೂಲ ಆಲೋಚನೆಗಳನ್ನು ಸೃಷ್ಟಿಸುತ್ತದೆ. ಇವರು ನೈಸರ್ಗಿಕ ಪ್ರವೃತ್ತಿಯನ್ನು ಹೊಂದಿದ್ದು ಇವರ ದೃಷ್ಟಿಯ ಚಿಂತನೆಯಿಂದಾಗಿ ಸಮಾಜಕಾರಿ ಸವಾಲುಗಳನ್ನು ಎದುರಿಸುವ ರೂಡಿಯನ್ನು ಇಟ್ಟುಕೊಂಡಿರುತ್ತಾರೆ.

Related Post

Leave a Comment