ದೀಪಾವಳಿ ಧನ ಲಕ್ಷ್ಮಿ ಕಳಸ ಪ್ರತಿಷ್ಟಪಿಸುವ ವಿಧಾನ ಶುಭ ಮುಹೂರ್ತ /ಕಳಸದಲ್ಲಿ ಏನೆಲ್ಲಾ ವಸ್ತುಗಳನ್ನು ಹಾಕಬೇಕು?

Written by Anand raj

Published on:

ದೀಪಾವಳಿ ಹಬ್ಬದ ದಿನ ಕಳಸವನ್ನು ಯಾವ ರೀತಿ ಸಂಪ್ರದಾಯಕವಾಗಿ ಕಳಸವನ್ನು ಪ್ರತಿಷ್ಟಾಪನೆ ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತೇವೆ. ಮೊದಲು ಪೀಠವನ್ನು ಸಿದ್ಧತೆ ಮಾಡಿಕೊಂಡು ಲಕ್ಷ್ಮಿ ಕಟಾಕ್ಷ ರಂಗೋಲಿ ಅಂತ ಕರೆಯುತ್ತಾರೆ ಹಾಗು ಅಮ್ಮನವರ ಬಿಜಾಕ್ಷರಿ ಮಂತ್ರವನ್ನು ಬರೆಯಬೇಕು. ನಂತರ ರಂಗೋಲಿ ಮೇಲೆ ಜವಾದ್ ಪೌಡರ್ ಮತ್ತು ಪಂಚಾ ಕರ್ಪೂರ ಹಾಕಿದರೆ ತುಂಬಾ ಒಳ್ಳೆಯದು. ನಂತರ ಒಂದು ತಟ್ಟೆಯಲ್ಲಿ 5 ಇಡೀ ಅಕ್ಕಿಯನ್ನು ತೆಗೆದುಕೊಳ್ಳಬೇಕು. ಮೊದಲು ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು,ಓಂ, ಶ್ರೀಂ ಅಂತ ಹೇಳಿ ಬರೆಯಬೇಕಾಗುತ್ತದೆ. ನಂತರ ಎರಡು ವೀಳ್ಯದೆಲೆ ತೆಗೆದುಕೊಂಡು ಅದರ ಮೇಲೆ ಶ್ರೀ ಗಂಧದಿಂದ ಶ್ರೀಂ ಅಂತ ಬರೆಯಬೇಕು. ನಂತರ ಅಕ್ಷತೆ ಹಾಕಿ ಕಳಸವನ್ನು ಪ್ರತಿಷ್ಟಪಾನೇ ಮಾಡಿಕೊಳ್ಳಬೇಕು.

ಪುಟ್ಟ ಬಿಂದಿಗೆ ಅಥವಾ ಪುಟ್ಟ ಕಳಸವನ್ನು ಇಡಬೇಕು. ಕಳಸಕ್ಕೆ ಶ್ರೀಗಂಧ ಅರಿಶಿನ ಕುಂಕುಮವನ್ನು ಹಚ್ಚಬೇಕು. ಅಕ್ಟೋಬರ್ 26ನೇ ತಾರೀಕು ಬುಧವಾರ ಬೆಳಗ್ಗೆ 6:28 ನಿಮಿಷದಿಂದ ಇಡಿದು 8:43 ನಿಮಿಷದವರೆಗೆ ನಿಮಗೆ ಸಮಯ ಇರುತ್ತದೆ. ಈ ಸಮಯದಲ್ಲಿ ನೀವು ಕಳಸವನ್ನು ಪ್ರತಿಷ್ಟಾಪನೆ ಮಾಡಬಹುದು ಹಾಗು ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡುವವರು ಕೂಡ ಮಾಡಬಹುದು. ಇನ್ನು ಕಳಸದ ಒಳಗೆ ಹಸುವಿನ ಗಂಜಲ, ಗಂಗಾಜಲ, ರೋಸ್ ವಾಟರ್, ಶ್ರೀಗಂಧ, ಅರಿಶಿನ ಕುಂಕುಮ ಪಂಚಾ ಕರ್ಪೂರ, ಜವಾದ್ ಪೌಡರ್,2ಆಡಿಕೆ,ಗೊರಚನ್ ಹಾಕಬೇಕು. ನಂತರ ಕಳಸಕ್ಕೆ ಕಂಕಣವನ್ನು ಕಟ್ಟಬೇಕು.ಇನ್ನು ಮುಖ್ಯವಾಗಿ ಕಳಸದ ಒಳಗೆ ಗರಿಕೆ ಹಾಗು ಒಂದು ಹೂವನ್ನು ಕೂಡ ಹಾಕಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ನಂತರ ಗಣೇಶ ಹಾಗು ಲಕ್ಷ್ಮಿ ಹತ್ತಿರ ಬೇಡಿಕೊಳ್ಳಿ. ಇವತ್ತು ಲಕ್ಷ್ಮಿ ಪೂಜೆ ಮಾಡುತ್ತೇವೆ ನಮ್ಮ ಕಷ್ಟವನ್ನು ಪರಿಹಾರ ಮಾಡಿಕೊಂಡು ನಮ್ಮಲ್ಲಿ ಸಂಪತ್ತು ಹೆಚ್ಚಾಗಲಿ ಮತ್ತು ನಮಗೆ ಆಶೀರ್ವಾದ ಮಾಡಿ ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕು ಹಾಗು ಯಾವುದೇ ರೀತಿಯ ವಿಘ್ನಗಳು ಬರಬಾರದು ಎಂದು ಕೇಳಿಕೊಳ್ಳಿ. ಇದರ ನಂತರ ಕಳಸ ಪ್ರತಿಷ್ಟಾಪನೆ ಮಾಡಿಕೊಳ್ಳಿ.

ನಂತರ 5 ವೀಳ್ಯದೆಲೆ ಹಾಗು ಮಾವಿನ ಸೊಪ್ಪು ಹಾಕಬೇಕು. ನಂತರ ಒಂದು ಚೆನ್ನಾಗಿ ಇರುವ ತೆಂಗಿನಕಾಯಿ ಇಡಬೇಕು. ಗೆಜ್ಜೆ ವಸ್ತ್ರ ಹಾಗು ಮಾಂಗಲ್ಯವನ್ನು ಹಾಕಬೇಕು. ಇನ್ನು ವರಮಹಾಲಕ್ಷ್ಮಿ ಇಟ್ಟಿರುವ ಅಮ್ಮನವರ ಮುಖಪದ್ಮವನ್ನು ಸಹ ಇಡಬಹುದು. ಆದಷ್ಟು ಅವತ್ತು ಮಲ್ಲಿಗೆ ಹೂವು, ಕೆಂಪು ಹೂವು, ಸೇವಂತಿಗೆ ಹೂವಿನಿಂದ ಅಲಂಕಾರ ಮಾಡಿ. ಅಮ್ಮನವರಿಗೆ ಪ್ರಿಯವಾದ ವಸ್ತುಗಳನ್ನು ಸಹ ಇಡಬೇಕು. ಲವಂಗ ಏಲಕ್ಕಿ ಕಮಲ ಬಳೆ, ಕವಡೆ ಹಾಗು ಇನ್ನು ಅಮ್ಮನವರಿಗೆ ಇಷ್ಟವಾದ ವಸ್ತುಗಳನ್ನು ಸಹ ಇಡಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನು 5 ರೀತಿಯಾ ಹಣ್ಣುಗಳು ಹಾಗು ಸ್ವೀಟ್, ಹೋಳಿಗೆ, ಹೆಸರು ಬೆಳೆ ಪಾಯಸ, ಕೋಸಂಬರೀ ಅನ್ನು ಸಹ ಇಡಬಹುದು.ಅದರಲ್ಲು ಬೆಲ್ಲದಲ್ಲಿ ಮಾಡಿದ ಪಾನಕವನ್ನು ಇಡಬೇಕು. ಕಾಯಿಯನ್ನು ಪೂಜೆ ಮುಗಿಯುವ ಸಮಯದಲ್ಲಿ ಮಹಾ ಮಂಗಳರಾತಿ ಮಾಡಿ ಕಾಯಿಯನ್ನು ಒಡೆಯಬೇಕು.ಅಮ್ಮನವರಿಗೆ ನೀವು ಸೀರೆಯನ್ನು ಉಡಿಸಿ ಅಲಂಕಾರ ಮಾಡಬಹುದು. ಆದಷ್ಟು ಇರುವ ಬಂಗಾರವನ್ನೇ ಅಮ್ಮನವರಿಗೆ ಹಾಕಿದರೇ ಒಳ್ಳೆಯದು. ಹಾಗಾಗಿ ಅಮ್ಮನವರ ಪೂಜೆಯನ್ನು ಶ್ರೇದ್ದೆ ಭಕ್ತಿಯಿಂದ ಪೂಜೆ ಮಾಡಿದರೇ ತುಂಬಾ ಒಳ್ಳೆಯದು ಆಗುತ್ತದೆ.

Related Post

Leave a Comment