ಅಷ್ಟಐಶ್ವರ್ಯ ಪ್ರಾಪ್ತಿಗಾಗಿ ತಪ್ಪದೆ ದೀಪಾವಳಿ ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆಯಲ್ಲಿ ಈ ವಸ್ತುಗಳನ್ನು ಬಳಸಿ!

Written by Anand raj

Published on:

ಯಾವುದೇ ದೇವರ ಪೂಜೆ ಮಾಡಿದರು ದೇವರಿಗೆ ಏನು ಇಷ್ಟ ಯಾವ ಹೂವು ನೈವೇದ್ಯ ಇಷ್ಟ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಆ ವಸ್ತುಗಳನ್ನು ಅರ್ಪಿಸುವುದರಿಂದ ನಮ್ಮ ಕಾರ್ಯ ಬೇಗಾ ಸಿದ್ದಿ ಆಗುತ್ತದೆ. ಅದೇ ಪ್ರಕಾರ ದೀಪಾವಳಿ ಅಮಾವಾಸ್ಸೇಯಲ್ಲಿ ಲಕ್ಷ್ಮಿ ಪೂಜೆ ಮಾಡುವಾಗ ಕೆಲವೊಂದು ವಸ್ತುಗಳನ್ನು ತಾಯಿಗೆ ಕೊಡುವುದರಿಂದ ನಿಮ್ಮ ಕಾರ್ಯ ಬೇಗಾ ಸಿದ್ದಿ ಆಗುತ್ತದೆ ಮತ್ತು ತಾಯಿ ಕೂಡ ಬೇಗಾ ಒಲಿಯುತ್ತಾಳೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನು ಲಕ್ಷ್ಮಿ ಪೂಜೆಯಲ್ಲಿ ಹೊಸ್ತಿಲು ಪೂಜೆ ತುಂಬಾನೇ ಮುಖ್ಯವಾದದ್ದು. ಹಾಗಾಗಿ ಲಕ್ಷ್ಮಿ ಪೂಜೆಯ ಸಮಯದಲ್ಲಿ ಹೊಸ್ತಿಲು ಪೂಜೆ ಮಾಡುವುದನ್ನು ಮಿಸ್ ಮಾಡಬಾರದು. ಇನ್ನು ಹೋಸ್ತಿಲ ಮೇಲೆ ಕುಂಕುಮದಿಂದ ಸ್ವಸ್ತಿಕ್ ಚಿತ್ರ ಬರೆಯುವುದನ್ನು ಕೂಡ ಮರೆಯಬಾರದು. ನಂತರ ತಪ್ಪದೆ ಜೋಡಿ ಮಣ್ಣಿನ ದೀಪವನ್ನು ಮನೆಯ ಬಾಗಿಲಿಗೆ ಹಚ್ಚುವುದರಿಂದ ತಾಯಿ ಮಹಾಲಕ್ಷ್ಮಿ ಖುಷಿಯಿಂದ ಮನೆಗೆ ಬರುತ್ತಾಳೆ.ಇನ್ನು ಲಕ್ಷ್ಮಿ ಕುರಿಸುವ ಜಾಗದಲ್ಲಿ ಅಷ್ಟ ದಳ ಪದ್ಮ ರಂಗೋಲಿಯನ್ನು ಬಿಡಿಸಿ ಅದನ್ನು ಹೂವುಗಳಿಂದ ಅಲಂಕಾರ ಮಾಡಿ ಲಕ್ಷ್ಮಿಯನ್ನು ಕುರಿಸಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನು ಲಕ್ಷ್ಮಿಗೆ ಕಮಲದ ಹೂವು ತುಂಬಾನೇ ಇಷ್ಟ. ಆದ್ದರಿಂದ ಲಕ್ಷ್ಮಿ ಪೂಜೆ ದಿನ ಲಕ್ಷ್ಮಿge ಕಮಲದ ಹೂವನ್ನು ಅರ್ಪಿಸಿ.ಇನ್ನು ಅರ್ಚನೆ ಮಾಡುವಾಗ ಜಾಜಿ ಹೂವು ಬಳಸಿದರೆ ತುಂಬಾ ಒಳ್ಳೆಯದು ಮತ್ತು ಶುಭದಾಯಕ.ದೀಪಾವಳಿ ಲಕ್ಷ್ಮಿ ಪೂಜೆಯಲ್ಲಿ ಧನ ಲಕ್ಷ್ಮಿ ಪೂಜೆಯನ್ನು ಮುಖ್ಯವಾಗಿ ಮಾಡುವುದರಿಂದ ಕಬ್ಬನ್ನು ಪೂಜೆಯಲ್ಲಿ ಬಳಸುವುದು ಅತ್ಯಂತ ಶುಭದಾಯಕ.ಇನ್ನು ಲಕ್ಷ್ಮಿಗೆ ಬೆಲ್ಲದ ಅನ್ನ ಎಂದರೆ ತುಂಬಾ ಪ್ರಿಯ. ಆದ್ದರಿಂದ ಲಕ್ಷ್ಮಿ ಪೂಜೆಯಲ್ಲಿ ತಪ್ಪದೆ ನೈವೇದ್ಯಕ್ಕೆ ಬೆಲ್ಲದ ಅನ್ನವನ್ನು ಮಾಡಿ. ಈ ರೀತಿ ಮಾಡಿದರೆ ಕಂಡಿತವಾಗಿ ತಾಯಿ ಬೇಗಾ ಒಲಿಯುತ್ತಾಳೆ.

Related Post

Leave a Comment