ಭಾನುವಾರ ಸಂಜೆ 6 ಗಂಟೆಯಿಂದ 9 ಗಂಟೆಯೊಳಗೆ ಒಂಬತ್ತು ಮೆಣಸಿನಕಾಳಿಯಿಂದ ಹೀಗೆ ಮಾಡಿದರೆ ಎದುರಿಸುವ ಸಮಸ್ಸೆಗಳು ದೂರವಾಗುತ್ತದೆ…

Written by Anand raj

Published on:

ಸಾಮಾನ್ಯವಾಗಿ ಎಲ್ಲರಲ್ಲೂ ಆರ್ಥಿಕ ಸಮಸ್ಯೆ ಇದ್ದೇ ಇರುತ್ತದೆ.ಎಷ್ಟೇ ದುಡಿದರು ಸಾಲದ ಸಮಸ್ಸೆ ಹೆಚ್ಚಾಗುತ್ತಿರುತ್ತದೆ.ಇಂತಹ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬೇಕು ಎಂದರೆ ತಂತ್ರ ಶಕ್ತಿ ಹೇಳಿರುವ ಪ್ರಕಾರ ಈ ತಂತ್ರವನ್ನು ಮಾಡುವುದರಿಂದ ನಮಗೆ ಈ ರೀತಿಯಾದ ಸಮಸ್ಯೆಗಳು ಕೂಡಾ ನಿವಾರಣೆಯಾಗುತ್ತದೆ.ಈ ಕಾಳು ಮೆಣಸು ನೆಗೆಟಿವ್ ಎನರ್ಜಿಯನ್ನು ಆಬ್ಸರ್ವ್ ಮಾಡಿಕೊಂಡು ಪಾಸಿಟಿವ್ ಎನರ್ಜಿ ಅನ್ನು ಕೊಡುವಂತಹ ಕ್ರಿಯೆಯನ್ನು ಈ ಕಾಳು ಮೆಣಸು ಮಾಡುತ್ತ ಹೋಗುತ್ತದೆ.ತಂತ್ರ ಶಾಸ್ತ್ರದಲ್ಲಿ ಇದನ್ನು ತುಂಬಾ ಜಾಸ್ತಿ ಉಪಯೋಗ ಮಾಡುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಕಾಳು ಮೆಣಸು ಬಳಸಿ ಸಾಲ ಬಾದೆಯನ್ನು ನಿವಾರಣೆ ಮಾಡಿಕೊಳ್ಳಬಹುದು.ಭಾನುವಾರ ಮತ್ತು ಅಮಾವಾಸ್ಯೆ ದಿನ ಈ ಸಣ್ಣ ಕೆಲಸವನ್ನು ಮಾಡಬೇಕಾಗುತ್ತದೆ.ಭಾನುವಾರ ಮಾಡುವುದಾದರೆ 5 ವಾರ ಮಾಡಬೇಕು ಮತ್ತು ಅಮಾವಾಸ್ಯೆ ದಿನ ಈ ರೀತಿ ಮಾಡುವುದಾದರೆ ಒಂದು ದಿನ ಮಾಡಿದರೆ ಸಾಕು.ಈ ಕಾರ್ಯವನ್ನು ಸಂಜೆ ಸಮಯದಲ್ಲಿ 6 ಗಂಟೆಯಿಂದ 9 ಗಂಟೆ ಒಳಗೆ ಮಾಡಬೇಕು.

ಮೊದಲು 9 ಕಾಳು ಮೆಣಸು ತೆಗೆದುಕೊಂಡು ಮನೆಯ ಆಚೆ ಬಂದು ಒಂದು ಕಾಳು ಮೆಣಸು ತೆಗೆದುಕೊಂಡು ಓಂ ಎಂದು ಉತ್ತರ ದಿಕ್ಕಿಗೆ ಹಾಕಬೇಕು ಹಾಗೂ ಇನ್ನೊಂದು ಮೆಣಸು ತೆಗೆದುಕೊಂಡು ಓಂ ಎಂದು ದಕ್ಷಿಣ ದಿಕ್ಕಿಗೆ ಹಾಕಬೇಕು.ಇದೆ ರೀತಿ ಪೂರ್ವ ಮತ್ತು ಪಶ್ಚಿಮ ದಿಕ್ಕಿಗೂ ಕೂಡ ಮಾಡಬೇಕು. ಮಿಕ್ಕಿರುವ 5 ಕಾಳನ್ನು ವಾಯುವ್ಯಾ, ಈಶನ್ಯ, ನೈರುತ್ಯ, ಆಜ್ಞೆಯ ದಿಕ್ಕಿಗೆ ಓಂ ಎದ್ದು ಹೇಳಿ ಹಾಕಬೇಕು.ಇನ್ನು ಮಿಕ್ಕಿದ ಒಂದು ಕಾಳನ್ನು ಆಕಾಶದ ಮೇಲೆ ಓಂ ಎಂದು ಹೇಳಬೇಕು.ಈ ರೀತಿ ಮಾಡುವುದರಿಂದ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ.ಇಷ್ಟು ಮಾಡಿದರೆ ಸಾಕು ಸಾಲದ ಸಮಸ್ಸೆ ನಿವಾರಣೆ ಆಗುತ್ತದೆ.

ಕಾಳು ಮೆಣಸು ಉಪಯೋಗಿಸಿಕೊಂಡು ಇನ್ನು ಹಲವಾರು ಪರಿಹಾರವನ್ನು ಕಂಡುಕೊಳ್ಳಬಹುದು.ಕಾಳು ಮೆಣಸು ಉಪಯೋಗಿಸಿಕೊಂಡು ಶತ್ರುಬಾದೆ ನಿವಾರಣೆ ಮಾಡಿಕೊಳ್ಳಬಹುದು.9 ಕಾಳುಮೆಣಸು ತೆಗೆದುಕೊಂಡು ಮನೆಯಿಂದ ಹೊರಗೆ ಹೋಗುವಾಗ ಒಂಬತ್ತು ಕಾಳುಮೆಣಸು ತಿಂದು ಹೋದರೆ ಶತ್ರುಗಳು ಮಿತ್ರರಾಗುತ್ತಾರೆ. ಇನ್ನು ಶತ್ರುವಿನ ಹೆಸರನ್ನು ಹೇಳಿಕೊಂಡು ಒಂಬತ್ತು ಕಾಳುಮೆಣಸನ್ನು ಸುಡಬೇಕು. ಈ ರೀತಿ ಮಾಡುವುದರಿಂದ ಅವರು ನಿಮ್ಮ ಮಾತನ್ನು ಕೇಳುವ ಹಾಗೆ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment