ರಾತ್ರಿ ಸಮಯದಲ್ಲಿ ಈ ಕೆಲಸವನ್ನು ಮಾಡಿದರೆ ಎಲ್ಲಾ ಕೆಲಸದಲ್ಲೂ ಯಶಸ್ಸು ಸಿಗುತ್ತದೆ.ರಾತ್ರಿ ಮಲಗುವ ಮೊದಲು ಒಂದು ಲೋಟ ನೀರನ್ನು ಮಲಗುವ ಮಂಚದ ಕೆಳಗೆ ಇಟ್ಟು ಮಲಗಬೇಕು.ನಂತರ ಬೆಳಗ್ಗೆ ಎದ್ದು ಆ ನೀರನ್ನು ಯಾವುದಾದರು ಗಿಡಕ್ಕೆ ಹಾಕುವುದರಿಂದ ನಿಮ್ಮಲ್ಲಿ ಇರುವ ನೆಗೆಟಿವ್ ಎನರ್ಜಿ ದೂರ ಆಗಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ.ಆ ದಿನ ಉತ್ಸಹಬರಿತಾರಾಗಿ ಇರುತ್ತಿರಿ.ಈ ರೀತಿ ಮಾಡುವುದರಿಂದ ಹಲವಾರು ಯೋಗ ಫಲಗಳನ್ನು ನೋಡಬಹುದಾಗಿದೆ.ಇನ್ನು ಬೆಳ್ಳಿ, ತಾಮ್ರ, ಕಬ್ಬಿಣ, ಲೋಹಗಳಿಂದ ಮಾಡಿದ ಲೋಟವನ್ನು ಬಳಸಿದರೆ ಒಳ್ಳೆಯದು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
1,ರಾತ್ರಿ ಮಲಗುವ ಮೊದಲು ಬೆಳ್ಳಿ ಬೋಟ್ಟಲು ಅಥವಾ ಚೊಂಬಿನಲ್ಲಿ ಮಂಚದ ಕೆಳಗೆ ನೀರನ್ನು ಇಡುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ.2, ಇನ್ನು ತಾಮ್ರ ಅಥವಾ ಲೋಹದ ಲೋಟದಿಂದ ಮಂಚದ ಕೆಳಗೆ ನೀರನ್ನು ಇಟ್ಟು ಬೆಳಗ್ಗೆ ಎದ್ದು ಗಿಡಕ್ಕೆ ಹಾಕುವುದರಿಂದ ಕೋಪ ಕಡಿಮೆ ಆಗುತ್ತದೆ.
3, ಇನ್ನು ಕಬ್ಬಿಣದಿಂದ ಈ ರೀತಿ ಮಾಡಿದರೆ ಶನಿದೋಷ ಎನ್ನುವುದು ದೂರ ಆಗುತ್ತದೆ.ಯಾಕೇಂದರೆ ಕಬ್ಬಿಣದ ಆದಿತ್ಯವನ್ನು ಶನಿ ಹೊಂದಿರುತ್ತಾನೆ.4, ಇನ್ನು ಹಿತ್ತಾಳೆಯಿಂದ ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ಕಾರ್ಯಗಳು ಸಿದ್ದಿ ಆಗುತ್ತವೆ.ಎಲ್ಲಾ ಕಾರ್ಯಗಳನ್ನು ಜಯದಿಂದ ಪೂರ್ಣಗೊಳಿಸುತ್ತೀವಿ.5, ಇನ್ನು ಬೆಳ್ಳಿ ಈ ರೀತಿ ಲೋಹಗಳನ್ನು ದಿಂಬಿನ ಕೆಳಗೆ ಇಡುವುದರಿಂದ ಹಲವಾರು ಯೋಗ ಫಲಗಳು ಸಿಗುತ್ತವೆ.
6, ಕೆಂಪು ಚಂದನ ಪುಡಿಯನ್ನು ದಿಂಬಿನ ಕೆಳಗೆ ಇಡುವುದರಿಂದ ಅದೃಷ್ಟ ಎನ್ನುವುದು ಒದಗಿ ಬರುತ್ತದೆ.ಎಲ್ಲಾ ಕಾರ್ಯ ಸಿದ್ದಿಯಾಗಿ ಧನ ಲಕ್ಷ್ಮಿ ಅನುಗ್ರಹ ಆಗುತ್ತದೆ.7, ದಿಂಬಿನ ಕೆಳಗೆ ನೀಲಿ ರತ್ನವನ್ನು ಇಟ್ಟು ಮಲಗುವುದರಿಂದ ನಿಮ್ಮ ಕಾರ್ಯ ಸಿದ್ದಿ ಆಗುತ್ತದೆ.ಅದೃಷ್ಟ ಅಭಿವೃದ್ಧಿಯನ್ನು ಹೊಂದುತ್ತದೆ.8, ಒಂದು ವೇಳೆ ನಿಮಗೆ ನವಗ್ರಹ ದೋಷ ಇದ್ದರೆ ದಿಂಬಿನ ಕೆಳಗೆ ಐದು ರೂಪಾಯಿ ಕಾಯಿನ್ ಅನ್ನು ಇಟ್ಟುಕೊಂಡು ಮಲಗಬೇಕು.ನಂತರ ಬೇರೆಯವರಿಗೆ ದಾನವಾಗಿ ನೀಡಬೇಕು.ಈ ರೀತಿ ಒಂದು ತಿಂಗಳು ಮಾಡಿದರೇ ನಿಮ್ಮ ನವಗ್ರಹ ದೋಷ ನಿವಾರಣೆಯಾಗುತ್ತದೆ. ಇಂತಿ ಮಲಗುವ ಮುನ್ನ ಮಾಡುವುದರಿಂದ ನಿಮ್ಮ ಎಲ್ಲಾ ಇಷ್ಟಾರ್ಥಗಳು ನಿವಾರಣೆಯಾಗುತ್ತದೆ ಮತ್ತು ಶನಿ ದೇವರ ಅನುಗ್ರಹ ನಿಮಗೆ ಸಿಗುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844