ಮನೆಯಲ್ಲಿ ದೀಪವನ್ನು ಬೆಳಗುವುದರಿಂದ ಮನಸ್ಸಿಗೆ ಮನಃಶಾಂತಿ ಎನ್ನುವುದು ಸಿಗುತ್ತದೆ.ಮನೆ ಬೆಳಕಿನಿಂದ ತುಂಬಿರುತ್ತದೆ.ದೀಪದಲ್ಲಿ ಹಲವಾರು ರೀತಿಯಾ ದೀಪಗಳಿವೆ.ಅದರಲ್ಲಿ ಬಹಳಾನೇ ವಿಶೇಷವಾಗಿ ನಿಂಬೆ ಹಣ್ಣಿನ ದೀಪ, ತುಪ್ಪದ ದೀಪ, ಕಾಮಾಕ್ಷಿ ದೀಪ, ಉಪ್ಪಿನ ದೀಪ ಈ ಎಲ್ಲಾ ರೀತಿಯ ದೀಪಗಳು ತನ್ನದೇ ಅದ ವೈಶಿಷ್ಟತೇಯನ್ನು ಹೊಂದಿವೆ. ಇವುಗಳಲ್ಲಿ ಉಪ್ಪಿನ ದೀಪ ಕೂಡ ಬಹಳನೇ ವಿಶೇಷವಾದದ್ದು ಮತ್ತು ಬಹಳ ಮಹತ್ವವನ್ನು ಹೊಂದಿದೆ. ಆದ್ದರಿಂದ ಇವತ್ತು ನಿಮ್ಮ ಮನೆಯಲ್ಲಿ ಉಪ್ಪಿನ ದೀಪವನ್ನು ಬೆಳಗುವುದರಿಂದ ತುಂಬಾನೆ ಒಳ್ಳೆಯದು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಕವಡೆ, ಉಪ್ಪು, ಶಂಖ ಬಳಸಿ ಮನೆಯಲ್ಲಿ ದೀಪವನ್ನು ಹಚ್ಚಬೇಕು.ಯಾಕೆಂದರೆ ಇವುಗಳನ್ನು ಮಹಾಲಕ್ಷ್ಮಿಯ ಸಂಭೂತ ಎಂದು ಹೇಳುತ್ತಾರೆ.ಸಮುದ್ರ ಮಂಥನ ಆಗುತ್ತದೆ. ಸಮುದ್ರದಿಂದ ಕಾಮಧೇನು ಮಹಾಲಕ್ಷ್ಮಿ ಹೀಗೆ ಅನೇಕ ವಸ್ತುಗಳು ಸಂಗತಿಗಳು ಹೊರ ಬರುತ್ತವೆ. ಉಪ್ಪು ಸಮುದ್ರದಲ್ಲಿ ಸಿಗುವುದರಿಂದ ಮಹಾಲಕ್ಷ್ಮಿ ಸಮುದ್ರದಿಂದ ಹೊರಬಂದಿರುವುದರಿಂದ ಉಪ್ಪು ದೇವರಿಗೆ ಶ್ರೇಷ್ಠ. ಆದ್ದರಿಂದ ಉಪ್ಪಿನ ದೀಪವನ್ನು ಮನೆಯಲ್ಲಿ ಹಚ್ಚುವುದರಿಂದ ಶಾಂತಿ, ನೆಮ್ಮದಿ ನೆಲೆಸುತ್ತದೆ.
ನೀವು ಯಾವುದೇ ಒಂದು ದೀಪ ಹಚ್ಚಬೇಕಾದರೆ ಅದನ್ನು ನೆಲದ ಮೇಲೆ ಇಡಬಾರದು.ಪಂಚಾಲೋಹದ ತಟ್ಟೆಯ ಮೇಲೆ ಇಡಬೇಕಾಗುತ್ತದೆ.ಉಪ್ಪಿನ ದೀಪವನ್ನು ಸಹ ಪಂಚಲೋಹದ ತಟ್ಟೆಯ ಮೇಲೆ ಇಡಬೇಕು.ಇನ್ನು ಮಣ್ಣಿನ ಹಣತೆ ತೆಗೆದುಕೊಂಡು ಅರಿಶಿಣ ಕುಂಕುಮ ಹಚ್ಚಿ ತಾಮ್ರದ ತಟ್ಟೆಯ ಮೇಲೆ ಉಪ್ಪು ಹಾಕಿ ಒಂದು ಮಣ್ಣಿನ ದೀಪ ಇಟ್ಟು ಮತ್ತು ಅದರ ಮೇಲೆ ಮಣ್ಣಿನ ದೀಪ ಇಟ್ಟು ತುಪ್ಪ ಏಳ್ಳು ಎಣ್ಣೆ ಹಾಕಿ ಬತ್ತಿಯನ್ನು ಹಾಕಿ ದೀಪವನ್ನು ಹಚ್ಚಬೇಕು.
ಈ ರೀತಿ, ಸೋಮವಾರ,ಬುಧವಾರ,ಶುಕ್ರವಾರದ ದಿನ ಉಪ್ಪಿನ ದೀಪ ಹಚ್ಚುವುದರಿಂದ ಹಣಕಾಸಿನ ಸಮಸ್ಸೆ ಎನ್ನುವುದು ನಿವಾರಣೆ ಆಗುತ್ತದೆ. ಅಷ್ಟೇ ಅಲ್ಲದೆ ಆರ್ಥಿಕ ಸಮಸ್ಯೆ ಆರೋಗ್ಯದ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ಇನ್ನು ವಾರದಲ್ಲಿ ಮೂರುದಿನ ದೀಪವನ್ನು ಮನೆಯಲ್ಲಿ ವಿಶೇಷವಾಗಿ ದೀಪವನ್ನು ಬೆಳಗಿದರೆ ಖಂಡಿತವಾಗಿ ಎಲ್ಲಾ ಕೂಡ ಒಳ್ಳೆಯದಾಗುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844