ತುಲಾ ರಾಶಿಗೆ ನವೆಂಬರ್ ತಿಂಗಳು ಬಂಗಾರದ ತಿಂಗಳು ನೂತನ ವ್ಯಕ್ತಿ ಪರಿಚಯ ಆರೋಗ್ಯ ಆದಾಯ ಹೆಚ್ಚಳ

Written by Anand raj

Published on:

ನವೆಂಬರ್ ತಿಂಗಳಿನಲ್ಲಿ ತುಲಾ ರಾಶಿಯವರಿಗೆ ಮಹೋನ್ನತ ವಾಗಿರುತ್ತದೆ ಅಂತ ಹೇಳಬಹುದು.ಅರ್ಧ ಅಷ್ಟಮ ಶನಿ ಪ್ರಭಾವ ಇದ್ದರು ಸಹ ಕೆಲವು ಗ್ರಹಗಳ ಚಾಲನೆಯಿಂದ ನವೆಂಬರ್ ತಿಂಗಳಲ್ಲಿ ವಿಶೇಷ ಯೋಗ ವೃದ್ಧಿ ಆಗುತ್ತಾದೆ. ನಿಮ್ಮ ಮಾತಿಗೆ ವಿರೋಧ ಅನ್ನುವುದು ಇರುವುದಿಲ್ಲ. ನೀವು ಮಾತನಾಡಿದ್ದೆ ಮಾತು ನೀವು ಮಾಡಿದ್ದು ಶಾಸನ ಎನ್ನುವ ಹಾಗೆ ತುಲಾ ರಾಶಿಯವರಿಗೆ ನವೆಂಬರ್ ತಿಂಗಳು ಯಶಸ್ಸನ್ನು ನೀಡುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಎಷ್ಟೇ ಕಷ್ಟ ಕೆಲಸ ಆದರೂ ತುಲಾ ರಾಶಿಯವರು ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಗ್ರಹಗಳ ಸಂಚಾರದ ಅನುಕೂಲತೆಯಿಂದ ನವೆಂಬರ್ ತಿಂಗಳಿನ ಕೆಲಸಗಳು ಬಹಳ ಸುಲಭವಾಗುತ್ತದೆ. ಆದಾಯ ತುಂಬಾ ಚೆನ್ನಾಗಿರುತ್ತದೆ.ಅನೇಕ ಮೂಲಗಳಿಂದ ಧನ ಆಗಮನ ಆಗುತ್ತಾದೆ. ವ್ಯರ್ಥ ಖರ್ಚುಗಳು ಕಡಿಮೆ ಆಗುತ್ತದೆ.ಕೈಯಲ್ಲಿ ಹಣ ಕಾಸು ಚೆನ್ನಾಗಿ ಓಡಾಡುತ್ತದೆ.

ಹಣಕಾಸಿನ ಯಾವುದೇ ತೊಂದರೆ ಗಳು ಈ ನವೆಂಬರ್ ತಿಂಗಳಿನಲ್ಲಿ ಇರುವುದಿಲ್ಲ.ಅನಾರೋಗ್ಯ ಸಮಸ್ಯೆ ಕೂಡ ವಾಸಿಯಾಗುತ್ತದೆ.ತುಲಾ ರಾಶಿಯವರಿಗೆ ಈ ತಿಂಗಳು ಆರೋಗ್ಯವೃದ್ಧಿಯಾಗುತ್ತದೆ.ಗೌರವ ವೃದ್ಧಿ ಜೊತೆ ಅಭಿವೃದ್ಧಿ ಹೆಚ್ಚಾಗುತ್ತದೆ. ಶತ್ರುಗಳು ಸಹ ನಿಮಗೆ ಮಿತ್ರರಾಗಿ ಸಹಾಯ ಮಾಡುತ್ತಾರೆ.ಈ ರಾಶಿಯವರಿಗೆ ಈ ತಿಂಗಳು ಸೌಖ್ಯ ನೀಡುತ್ತಾದೆ.

ಯಾವುದೇ ಸಮಸ್ಯೆ ಬಂದರೂ ಕೂಡ ಕ್ಷಣ ಮಾತ್ರದಲ್ಲಿ ಪರಿಹಾರದ ದಾರಿ ಕಾಣುತ್ತ ಹೋಗುತ್ತದೆ.ನೂತನ ವ್ಯಕ್ತಿಯ ಪರಿಚಯ ನಿಮ್ಮ ಮನಸ್ಸಿಗೆ ಉಲ್ಲಾಸ ಹಾಗೂ ಆನಂದವನ್ನು ನೀಡುತ್ತಾದೆ.ಈ ತಿಂಗಳಿನಲ್ಲಿ ಯಶಸ್ಸು ಹಾಗೂ ದೈವ ಬಲ ಪ್ರಾಪ್ತಿ ಆಗಲು ಮನೆಯ ಹತ್ತಿರ ಇರುವ ಶ್ರೀ ವೆಂಕಟೇಶ್ವರ ಲಕ್ಷ್ಮಿ ಸ್ವಾಮಿಯ ಆಲಯಕ್ಕೆ ಹೋಗಿ ತುಳಸಿ ದಳಗಳಿಂದ ಒಂದು ಬಾರಿ ಅರ್ಚನೆ ಮಾಡಿಸಿ ಬರಬೇಕು.ಈ ತಿಂಗಳಿಗೆ 9,10,15,18,25,27 ತಾರೀಕು ನಿಮಗೆ ಜಯ ಅದೃಷ್ಟವನ್ನು ಕೊಡುವಂತಹ ದಿನ ಆಗಿದೆ.3,5,12,16,20,23 ಹಾಗೂ 30 ಈ ದಿನ ನೀವು ಯಾವುದೇ ಕೆಲಸವನ್ನು ಆರಂಭಿಸಬಾರದು.ಆದಷ್ಟು ವೆಂಕಟೇಶ್ವರ ಸ್ವಾಮಿ ಆರಾಧನೆ ಮಾಡಿದರೆ ಜೀವನದಲ್ಲಿ ಅದ್ಭುತವಾದ ಫಲಗಳನ್ನು ಪಡೆಯಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment