ಈ ನಾಲ್ಕು ಸಸ್ಯಗಳು ಕಂಡರೆ ತಕ್ಷಣ ಮನೆಗೆ ತೆಗೆದುಕೊಂಡು ಬನ್ನಿ,ಇವು ಧನ ಸಂಪತ್ತನ್ನು ಆಕರ್ಷಿಸುವ ಕೆಲಸ ಮಾಡುತ್ತವೆ..

Written by Anand raj

Published on:

ಈ 4 ಸಸ್ಯಗಳಲ್ಲಿ ಯಾವುದಾದರೂ ಒಂದು ಸಸ್ಯವನ್ನು ನೀವು ಮನೆಗೆ ತೆಗೆದುಕೊಂಡು ಬಂದರೆ ತಾಯಿ ಲಕ್ಷ್ಮೀದೇವಿ ನಿಮ್ಮ ಮೇಲೆ ಪ್ರಸನ್ನರಾಗುತ್ತಾರೆ. ಈ ಸಸ್ಯಗಳು ವ್ಯಕ್ತಿಯನ್ನು ಬಡವನಿಂದ ಶ್ರೀಮಂತನ್ನಗಿಸುತ್ತವೇ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಮನಿ ಪ್ಲಾಂಟ್ ಸಸ್ಯ-ಈ ಸಸ್ಯ ಮನೆಯಲ್ಲಿ ಇರುವುದರಿಂದ ತುಂಬಾನೇ ಶುಭ. ಒಂದು ವೇಳೆ ನಿಮ್ಮ ಮನೆಯಲ್ಲಿ ಈ ಸಸ್ಯ ಹಚ್ಚಹಸಿರು ಆಗಿದ್ದರೆ ಆಗಿದ್ದರೆ ನಿಮ್ಮನ್ನು ಶ್ರೀಮಂತರನ್ನಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯ ಆಗುವುದಿಲ್ಲ.ಇದನ್ನು ತೆಗೆದುಕೊಂಡು ನಿಮ್ಮ ಮನೆಯಲ್ಲಿ ಹಚ್ಚಿಕೊಳ್ಳಿ ಇದರಿಂದ ತುಂಬಾನೇ ಲಾಭ ಆಗುತ್ತದೆ.

2, ಶಾಸ್ತ್ರಗಳ ಅನುಸಾರವಾಗಿ ಶಮಿ ಸಸ್ಯವು ಎಲ್ಲಕಿಂತ ಶುಭ ಮತ್ತು ಲಾಭದಾಯಕ ಎಂದು ಹೇಳಿದ್ದಾರೆ.ಕೆಲವರು ಶಮಿ ಸಸ್ಯವನ್ನು ಮನೆಯಲ್ಲಿ ಹಚ್ಚುವುದಕ್ಕೆ ಎದರುತ್ತಾರೆ. ಯಾಕೆಂದರೆ ಇದರಲ್ಲಿ ಶನಿ ದೇವರ ವಾಸ ಇರುತ್ತದೆ. ಯುದ್ಧದಲ್ಲಿ ರಾವಣನಿಂದ ವಿಜಯವನ್ನು ಸಾಧಿಸಲು ಶ್ರೀರಾಮರು ಶಮಿ ಸತ್ಯದ ಕೆಳಗಡೆ ಕುಳಿತುಕೊಂಡು ತಮ್ಮ ಇಚ್ಛೆಯ ಪೂರ್ತಿಗಾಗಿ ವರ ದಾನವನ್ನು ಇಲ್ಲಿ ಕೇಳಿದ್ದರು. ಇದು ಪೂರ್ತಿ ಕೂಡ ಆಗಿತ್ತು.ಈ ಸಸ್ಯದ ಹತ್ತಿರ ನಿಯಮವಾಗಿ ದೀಪ ಹಚ್ಚುವುದರಿಂದ ಶನಿದೇವರು ಬಡ ವ್ಯಕ್ತಿಯನ್ನು ಸಹ ಶ್ರೀಮಂತರನ್ನಾಗಿಸುತ್ತಾರೆ.

3, ಶಾಸ್ತ್ರಗಳಲ್ಲಿ ತುಳಸಿ ಸಸ್ಯವು ಮನೆಯಲ್ಲಿ ಇರುವುದು ಅತ್ಯಂತ ಉತ್ತಮ ಎಂದು ಹೇಳಿದ್ದಾರೆ. ಹಿಂದೂ ಧರ್ಮದಲ್ಲಿ ಯಾವ ಮನೆಯಲ್ಲಿ ತುಳಸಿ ಸಸ್ಯದ ಬಳಿ ನಿಯಮದ ರೂಪದಲ್ಲಿ ದೀಪವನ್ನು ಹಚ್ಚುವುದರಿಂದ ವಿಷ್ಣು ಮತ್ತು ತಾಯಿ ಲಕ್ಷ್ಮಿ ದೇವಿಯ ಕೃಪೆ ಸದಾ ಕಾಲ ಇರುತ್ತದೆ. ಅಂತವರನ್ನು ಶ್ರೀಮಂತರಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

4, ಬಾಂಬು ಸಸ್ಯ-ಒಂದು ವೇಳೆ ಬಾಂಬು ಸಸ್ಯವನ್ನು ಅಳವಡಿಸಲು ಇಷ್ಟಪಡುವುದಾದರೆ ಈ ಸಸ್ಯವನ್ನು ನೆಡಬಹುದು.ಈ ಸಸ್ಯವು ವ್ಯಕ್ತಿಯನ್ನು ಶ್ರೀಮಂತನ್ನಾಗಿಸುತ್ತವೆ.ತಾಯಿ ಲಕ್ಷ್ಮೀದೇವಿ ತುಂಬಾನೇ ಪ್ರಿಯವಾಗಿದ್ದಾರೆ. ಒಳ್ಳೆಯ ಮನಸ್ಸಿನಿಂದ ತಾಯಿ ಲಕ್ಷ್ಮಿ ದೇವಿಯನ್ನು ನೆನಸಿದರೆ ಅವರು ಖಂಡಿತ ನಿಮ್ಮ ಧ್ವನಿಯನ್ನು ಕೇಳುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment