ಸ್ನಾನ ಮಾಡದೇ ಪೂಜೆ ಮಾಡಿದರೆ ಏನಾಗುತ್ತೆ ಗೊತ್ತಾ?

Written by Anand raj

Published on:

ಯಾವುದೇ ಒಬ್ಬ ವ್ಯಕ್ತಿ ರಾತ್ರಿ ಪೂರ್ತಿ ನಿದ್ದೆಯನ್ನು ಮಾಡಿ ಬೆಳಗ್ಗೆ ಎದ್ದು ಸ್ನಾನವನ್ನು ಮಾಡದೇ ಯಾವುದೇ ಒಂದು ಕಾರ್ಯವನ್ನು ಮಾಡಿದರೆ. ಆ ಕಾರ್ಯದಲ್ಲಿ ಆತ ಯಶಸ್ವಿ ಆಗುವುದಿಲ್ಲ. ಸ್ನಾನ ಮಾಡದೇ ಯಾವುದೇ ಒಂದು ಕೆಲಸವನ್ನು ಶುರು ಮಾಡಿದರೆ ಆ ಕೆಲಸ ಯಶಸ್ವಿ ಆಗುವುದಿಲ್ಲ.ಕೆಲಸ ಮಾಡುವಾಗ ಹಲವರು ವಿಘ್ನಗಳು ಬರುತ್ತವೆ. ಅದರಿಂದ ಸ್ನಾನವನ್ನು ಮಾಡದೇ ಯಾವುದೇ ಒಂದು ಕೆಲಸವನ್ನು ಮಾಡಬಾರದು.ಅದರಲ್ಲೂ ಮುಖ್ಯವಾಗಿ ಯಾವುದೇ ಒಂದು ಶುಭ ಕಾರ್ಯಗಳನ್ನು ಮತ್ತು ದೇವರ ಪೂಜೆಯನ್ನು ಸ್ನಾನ ಮಾಡದೇ ಮಾಡಬಾರದು. ಒಂದು ವೇಳೆ ಮಾಡಿದರೆ ನಿಮಗೆ ಪಾಪ ಅಂಟಿಕೊಳ್ಳುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಸ್ನಾನವನ್ನು ಮಾಡದೇ ದೇವರ ಪೂಜೆ ಮಾಡುವವರು ಪಾಪಿಗೆ ಸಮಾನ ಎಂದು ಹೇಳುತ್ತಾರೆ.ಸ್ನಾನ ಮಾಡದೇ ಇರುವ ವ್ಯಕ್ತಿಯ ಸುತ್ತ ಹಲವಾರು ರೀತಿಯ ನಕಾರಾತ್ಮಕ ಶಕ್ತಿ ಇರುತ್ತಾದೆ.ಆತ ಯಾವುದೇ ಒಂದು ಕೆಲಸವನ್ನು ಮಾಡುವುದಕ್ಕೂ ಮುಂಚೆ ಹಲವಾರು ಬಾರಿ ಯೋಚನೆ ಮಾಡುತ್ತಾರೆ ಮತ್ತು ಏನೇ ಮಾಡಿದರು ಸಹ ಆತನಿಗೆ ಆ ಕೆಲಸದಲ್ಲಿ ಗೆಲುವು ಸಿಗುವುದಕ್ಕೆ ಸಾಧ್ಯನೇ ಇಲ್ಲಾ.ಜೊತೆಗೆ ಯಾವುದೇ ರೀತಿಯ ಕೆಲಸಗಳಲ್ಲಿ ಗೆಲುವು ಸಿಗುವುದಿಲ್ಲ.

ಇಂತವರು ಯಾವುದೇ ಒಂದು ಕಾರ್ಯ ಮಾಡಬೇಕು ಅಂದರೆ ಹಲವಾರು ರೀತಿಯ ವಿಘ್ನಗಳು ಬಂದು ಒದಗುತ್ತದೆ.ತೊಂದರೆಗಳು ಸಹ ಆಗುತ್ತದೆ.ಯಾವ ಕೆಲಸವನ್ನು ಮಾಡಬೇಕು ಮಾಡುಬಾರದು ಎನ್ನುವುದು ಅವರಿಗೆ ತಿಳಿಯುವುದಿಲ್ಲ.ಇವರ ಬಳಿ ಅಲಕ್ಷ್ಮಿ ಸದಾಕಾಲ ನೆಲೆಸಿರುತ್ತಾಳೆ.

ಸ್ನಾನವನ್ನು ಯಾರು ಪ್ರತಿನಿತ್ಯ ಮಾಡುವುದಿಲ್ಲವೋ ಅಂತಹ ವ್ಯಕ್ತಿಯ ಮನೆಯಲ್ಲಿ ದೊಡ್ಡ ದಾರಿದ್ರ ನೆಲೆಸಿರುತ್ತದೆ.ಆದ್ದರಿಂದ ಆದಷ್ಟು ಬೇಗ ಎದ್ದು ನಿಮ್ಮನ್ನು ನೀವು ಸ್ವಚ್ಛಗೊಳಿಸಿ.ನಿಮಗೋಸ್ಕರ ನೀವು ಸ್ನಾನವನ್ನು ಮಾಡಿ.ನಿಮ್ಮ ದೇಹ ಸ್ವಚ್ಛವಾಗಿ ಇದ್ದಾರೆ ನಿಮಗೆ ಮನೋಉಲ್ಲಾಸ ಮೂಡುತ್ತದೆ.ಜೊತೆಗೆ ಬಹಳಷ್ಟು ಚಟುವಟಿಕೆಯಿಂದ ಇರುತ್ತೀವಿ.ಎಲ್ಲಾ ಕಾರ್ಯಗಳಲ್ಲಿ ಎಲ್ಲಾ ಕೆಲಸ ಕಾರ್ಯ ಮಾಡುವಾಗ ಖುಷಿ ಸಂತೋಷ ಇರುತ್ತದೆ.ಮೊದಲು ಸ್ನಾನ ಮಾಡಿ ಕೆಲಸವನ್ನು ಮಾಡುವುದರಿಂದ ಆ ಕೆಲಸದಲ್ಲಿ ಗೆಲುವು ನಿಮಗೆ ಸಿಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment