ಶ್ರೀಕೃಷ್ಣ ಹೇಳಿದ ಮಾತು ಯಾರು ಈ ನಾಲ್ಕು ತಪ್ಪು ಮಾಡುತ್ತಾರೋ ಅವರು ಜೀವನವಿಡೀ ಬಡವರಾಗಿಯೇ ಇರುತ್ತಾರೆ!

Written by Anand raj

Published on:

ಮನುಷ್ಯನ ಜೀವನದಲ್ಲಿ ಈ 5 ಕಾರಣದಿಂದ ಬಡತನ ಬರುತ್ತದೆ. ಮನುಷ್ಯನು ತನ್ನ ಜೀವನದಲ್ಲಿ ಬರುವಂತಹ ಎಲ್ಲಾ ಕಷ್ಟ ದುಃಖಗಳಾಗಲಿ ಬಡತನ ವಾಗಲಿ ತಾನೇ ಜವಾಬ್ದಾರಿಯಾಗಿರುತ್ತನೆ. ಇವರ ಮೂಲಕ ಮಾಡಿದ ಕರ್ಮಗಳೇ ಇವರ ಬಡತನಕ್ಕೆ ಕಾರಣವಾಗಿ ಬಿಡುತ್ತದೆ. ಒಂದು ವೇಳೆ ಕೆಟ್ಟ ಕಾರ್ಯಗಳನ್ನು ಮಾಡಿದರೆ ಅವರಿಗೆ ಕೆಟ್ಟ ಫಲವೇ ಸಿಗುತ್ತದೆ. ಒಳ್ಳೆಯ ಕಾರ್ಯವನ್ನು ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ. ಇಲ್ಲಿ ಮನುಷ್ಯನು ಸ್ವಂತ ತಾನೇ ದುಡಿದು ಆ ಹಣವನ್ನು ತನಗಾಗಿ ಬಳಸಬಹುದು.ಅದರೆ ಅವರು ಅಧರ್ಮದ ಹಾದಿಯನ್ನು ಹಿಡಿಯುವಷ್ಟು ಕೆಟ್ಟವರು ಆಗಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ದಿನನಿತ್ಯ ಜೀವನದಲ್ಲಿ ಈ ಐದು ಕೆಲಸಗಳನ್ನು ಮಾಡಿದರೆ ಬಡತನವನ್ನು ಅನುಭವಿಸಬೇಕಾಗುವ ಸ್ಥಿತಿ ಬರುತ್ತದೆ. ಇದಕ್ಕೆ ದೊಡ್ಡ ಉದಾಹರಣೆ ಶ್ರೀ ಭಗವಂತನಾದ ಶ್ರೀಕೃಷ್ಣನ ಸ್ನೇಹಿತ ಸುಧಾಮ ಆಗಿರುತ್ತಾರೆ.ಇವರ ಒಂದು ತಪ್ಪಿನ ಕಾರಣದಿಂದ ಅವರು ಜೀವನದಲ್ಲಿ ಬಡತನವನ್ನು ಎದುರಿಸಬೇಕಾಯಿತು.ಈ ಚಿಕ್ಕಪುಟ್ಟ ತಪ್ಪುಗಳನ್ನು ಮಾಡದಿದ್ದಾರೆ ಜೀವನದಲ್ಲಿ ದುಃಖ ದರಿದ್ರ ಬಡತನವನ್ನು ದೂರ ಮಾಡಬಹುದು.

1, ಯಾರ ಮನೆಯಲ್ಲಿ ಭಗವಂತನಿಗೆ ನೈವೇದ್ಯವನ್ನು ಮಾಡದೇ ಊಟವನ್ನು ಮಾಡುತ್ತಾರೋ ಅಂತಹ ಮನೆಯಲ್ಲಿ ದರಿದ್ರತೆ ಯಾವತ್ತಿಗೂ ವಾಸ ಮಾಡುತ್ತದೆ. ಇನ್ನು ಬೇರೆಯವರ ಪಾಲಿನ ಊಟವನ್ನು ಸಹ ಮಾಡಬಾರದು. ಮನೆಯಲ್ಲಿ ತಯಾರಿಸಿದ ಊಟದ ಮೇಲೆ ಪಶುಗಳ ಅಧಿಕಾರವು ಸಹ ಇರುತ್ತದೆ. ಗೋಮಾತೆಗೆ ರೊಟ್ಟಿಯನ್ನು ತಿನ್ನಿಸುವುದು ಎಲ್ಲಕ್ಕಿಂತ ಪುಣ್ಯವಾದ ಕೆಲಸವಾಗಿರುತ್ತದೆ. ಯಾರ ಮನೆಯಲ್ಲಿ ದೇವಾನುದೇವತೆಗಳಿಗೆ ನೈವೇದ್ಯವನ್ನು ಮಾಡುವುದಿಲ್ಲವೇ, ಯಾರ ಮನೆಯಲ್ಲಿ ಪಶುಪಕ್ಷಿಗಳ ಸೇವೆ ಮಾಡುವುದಿಲ್ಲವೋ ಅಂತಹ ಮನೆಯಲ್ಲಿ ಖಂಡಿತ ದರಿದ್ರತೆ ವಾಸ ಮಾಡುತ್ತದೆ ಮತ್ತು ದುಃಖಗಳು ಹೆಚ್ಚಾಗುತ್ತದೆ.

2, ದಾನ ಧರ್ಮವನ್ನು ಮಾಡದೇ ಇರುವುದು.ದಾನ-ಧರ್ಮ ಮಾಡುವುದರಿಂದ ಧನಸಂಪತ್ತು ಹೆಚ್ಚಾಗುತ್ತದೆ. ಈ ಕಾರಣದಿಂದ ಸಮಯಕ್ಕೆ ತಕ್ಕಂತೆ ಮನುಷ್ಯರು ದಾನ ಧರ್ಮವನ್ನು ಮಾಡಬೇಕು.3, ಮಹಿಳೆಯರಿಗೆ ಅವಮಾನ ಮಾಡುವುದು. ಸ್ತ್ರೀಯರು ತಾಯಿ ಲಕ್ಷ್ಮೀದೇವಿಯವರ ರೂಪ ಆಗಿರುತ್ತಾರೆ. ಮಹಿಳೆಯರಿಗೆ ಹಿಂಸೆ ಮಾಡುವುದು ಒಡೆಯುವುದು ತುಂಬಾನೇ ದೊಡ್ಡ ತಪ್ಪು ಆಗಿರುತ್ತದೆ. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮೀದೇವಿ ಸಿಟ್ಟಾಗಿ ನಿಮ್ಮ ಮನೆಯನ್ನು ಬಿಟ್ಟು ಹೋಗುತ್ತಾಳೆ. ಯಾರ ಮನೆಯಲ್ಲಿ ಸ್ತ್ರೀಯರು ಸಂತೋಷದಿಂದ ಇರುತ್ತಾರೋ ಅಂತಹ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ನೆಲೆಸುತ್ತಾಳೆ.

4, ಮಾಂಸ ಮಧ್ಯ ಜೂಜು ಆಟವಾಗಿದೆ. ಒಂದು ವೇಳೆ ಮನೆಯ ಸದಸ್ಯರು ಮಧ್ಯಪಾನ , ಧೂಮಪಾನ ಮತ್ತು ಜೂಜಾಟವನ್ನು ಆಡುತ್ತಾರೆ. ಅಂತಹ ಮನೆಯಲ್ಲಿ ಪುಣ್ಯ ಕಾರ್ಯಗಳು ನಾಶವಾಗುತ್ತದೆ.ಈ ರೀತಿ ಮಾಡಿದರೆ ತಾಯಿ ಲಕ್ಷ್ಮೀದೇವಿ ಸಿಟ್ಟಾಗುತ್ತಾಳೆ. ಮನುಷ್ಯರು ಯಾವತ್ತಿಗೂ ಧನ ಸಂಪತ್ತನ್ನು ಒಳ್ಳೆಯ ಕಾರ್ಯಕ್ಕಾಗಿ ಬಳಸಬೇಕು. ಈ ರೀತಿ ಮಾಡಿದರೆ ಮಾತ್ರ ಧನ ಸಂಪತ್ತಿನ ವೃದ್ಧಿ ಆಗುತ್ತದೆ.

5, ಪರಸ್ತ್ರೀ ಗಮನವನ್ನು ಪಾಪ ಎಂದು ತಿಳಿಯಲಾಗಿದೆ. ಒಂದು ವೇಳೆ ಪರಸ್ತ್ರೀಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೋ ಅಂತಹ ಮನೆಯಲ್ಲಿ ಯಾವಾಗಲೂ ದಾರಿದ್ರತೆ ವಾಸಮಾಡುತ್ತಾದೆ.ಈ ರೀತಿ ಮಾಡಿದರೆ ತಾಯಿ ಲಕ್ಷ್ಮೀದೇವಿ ಸಿಟ್ಟಾಗಿ ಅಲ್ಲಿ ನೆಲೆಸುವುದಿಲ್ಲ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.

ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment