ಮನೆಯಲ್ಲಿ ಈ 3 ದೇವರ ಫೋಟೋ ಇರಲೇಬೇಕು!

Written by Anand raj

Published on:

ಯಾರ ಮನೆಯಲ್ಲಿ ಜಗಳ ಗಲಾಟೆ ಮೈ ಮನಸ್ಸು ಇರುವುದಿಲ್ಲವೋ ಅಂತಹ ಮನೆ ನಂದಗೋಕುಲ ವಾಗಿರುತ್ತದೆ. ಹೀಗಾಗಿ ಹೇಳುವುದು ಮನೆಯೇ ಮಂತ್ರಾಲಯ ಅಂತ. ಕಣ್ಣಿಗೆ ಕಾಣದ ದೇವರಿಗೆ ಹೋದಲ್ಲೆಲ್ಲಾ ಗುಡಿ ಗೋಪುರ. ಯಾವುದೇ ಮನೆಗೆ ಹೋದರು ದೇವರ ಕೋಣೆಯಲ್ಲಿ ದೇವರ ಫೋಟೋ ಇದ್ದೇ ಇರುತ್ತದೆ. ಆದರೆ ಮೂರು ದೇವರ ಫೋಟೋ ಮನೆಯಲ್ಲಿ ಇರಲೇಬೇಕು. ಈ 3 ದೇವರಿಗೆ ಮನೆಯಲ್ಲಿ ಪೂಜೆ-ಪುನಸ್ಕಾರ ನೆರವೇರುತ್ತಿಲ್ಲ ಎಂದರೇ ಆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮನೆಯಲ್ಲಿ ಲಕ್ಷ್ಮಿ ಸರಸ್ವತಿ ಗಣೇಶನ ಫೋಟೋ ಇರಲೇಬೇಕು. ಯಾವುದೇ ಕಾರಣಕ್ಕೂ ಈ ಮೂರು ಫೋಟೋ ಮನೆಯಲ್ಲಿ ಇರಲೇಬೇಕು. ಒಂದು ವೇಳೆ ನಿಮ್ಮ ಮನೆಯಲ್ಲಿ ಮೂರುದೇವರ ಫೋಟೋ ಇಲ್ಲದಿದ್ದರೆ ದರಿದ್ರ ಹೆಚ್ಚಾಗುತ್ತದೆ.
1, ಗಣೇಶನ ವಿಘ್ನವಿನಾಶಕ ಎಂದು ಕರೆಯುತ್ತಾರೆ. ಅದು ಎಷ್ಟೇ ಕಷ್ಟ ಇದ್ದರೂ ಪರಿಹಾರ ಮಾಡುವುದಲ್ಲಿ ಗಣೇಶನೇ ಅಗ್ರಜ.ಎಲ್ಲಾ ಶುಭ ಕಾರ್ಯಗಳಲ್ಲೂ ದೇವನು ದೇವತೆಗಳಿಗಿಂತಲೂ ಆಗ್ರಾ ಪೂಜೆ ಗಣೇಶನಿಗೆ.ಎಲ್ಲಿ ಗಣೇಶನ ಪೂಜೆ ಪುನಸ್ಕಾರ ನೆರವೇರುತ್ತದೆಯೋ ಅಲ್ಲಿ ಎಲ್ಲವು ಸರ್ವೋ ಮಂಗಳ ಆಗಿರುತ್ತದೆ.

2, ಲಕ್ಷ್ಮಿ ಇರುವ ಜಾಗದಲ್ಲಿ ಸುಖ-ಶಾಂತಿ ಸಂಪತ್ತಿಗೆ ಕೊರತೆಯಿರುವುದಿಲ್ಲ.ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಲಕ್ಷ್ಮೀದೇವಿಯ ಕೃಪಾಕಟಾಕ್ಷ ತಮ್ಮ ಮೇಲೆ ಇರಲಿ ಅಂತ ನಾನಾ ಬಗೆಯ ಪೂಜೆ ಪುನಸ್ಕಾರಗಳನ್ನು ಮಾಡಬೇಕು.

3, ಸರಸ್ವತಿಯನ್ನು ವಿದ್ಯೆಗೆ ಅಧಿಪತಿ ಎಂದು ಹೇಳುತ್ತಾರೆ.ವಿದ್ಯೆ ಇಲ್ಲದವನ ಬಾಳು ಮರುಭೂಮಿ ಇದ್ದಂತೆ. ಹಣ ಕೊಟ್ಟು ಏನನ್ನಾದರೂ ಸಂಪಾದನೆ ಮಾಡಬಹುದು ಆದರೆ ವಿದ್ಯೆ ಒಂದನ್ನು ಬಿಟ್ಟು. ವಿದ್ಯೆ ಒಲಿಯಬೇಕು ಎಂದರೆ ಸರಸ್ವತಿ ಕೃಪೆ ಸದಾ ನಿಮ್ಮ ಮೇಲೆ ಇರಬೇಕು. ಈ ಮೂರು ದೇವರಿಗೆ ಪೂಜೆ ಮಾಡುವುದರಿಂದ ಬ್ರಹ್ಮ ವಿಷ್ಣು ಮಹೇಶ್ವರ ಕೃಪಾ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment