ದೀಪಾವಳಿ ಅಮಾವಾಸ್ಯೆ ದಿನ 3 ವಸ್ತುಗಳ ಮೇಲೆ ದೀಪ ಹಚ್ಚಿದರೆ ಏನೇನು ಲಾಭಗಳಿವೆ ಗೊತ್ತೇ??

Written by Anand raj

Published on:

ಈ ವಿಶೇಷವಾದ ದೀಪರಾಧನೆಯನ್ನು ದೀಪಾವಳಿ ಅಮಾವಾಸ್ಯೆ ದಿನ ಮಾಡುತ್ತಾರೆ.ಈ ದೀಪರಾಧನೆಯನ್ನು ಹಣದ ಕೊರತೆ ಕಡಿಮೆ ಆಗಲು ಲಕ್ಷ್ಮಿ ಅನುಗ್ರಹ ಪಡೆಯಲು ದೀಪರಾಧನೆಯನ್ನು ಮಾಡಬೇಕಾಗುತ್ತದೆ.ಈ ದೀಪರಾಧನೆಯನ್ನು ಗುರುವಾರ ಅಮಾವಾಸ್ಯೆ ದಿನದಂದು ಹಚ್ಚಬೇಕು.ಮೊದಲು ಒಂದು ಮಣೆಯ ಮೇಲೆ ಪುಟ್ಟ ಪುಟ್ಟ 3 ರಂಗೋಲಿಯನ್ನು ಹಾಕಬೇಕು.ಅದರ ಮೇಲೆ 3 ಸ್ಟೀಲ್ ಪ್ಲೇಟ್ ಇಡಬಾರದು. ಆದಷ್ಟು ಹಿತ್ತಾಳೆ ಪ್ಲೇಟ್ ಇಡೀ.ನಂತರ ವಿಳೇ ದೇಲೆಯನ್ನು ಮೂರು ಪ್ಲೇಟ್ ಮೇಲೆ ಇಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಒಂದು ಪ್ಲೇಟ್ ಎಲೆಯ ಮೇಲೆ 1 ಚಮಚ ಅಕ್ಕಿ ಹಾಕಬೇಕು, ಇನ್ನೊಂದು ಪ್ಲೇಟ್ ಎಲೆಯ ಮೇಲೆ 1 ಚಮಚ ಕಪ್ಪು ಏಳ್ಳು ಹಾಕಬೇಕು ಹಾಗೂ ಮತ್ತೊಂದು ಪ್ಲೇಟ್ ಎಲೆಯ ಮೇಲೆ ಒಂದು ಚಮಚ ದಪ್ಪ ಉಪ್ಪು ಹಾಕಬೇಕು.ನಂತರ ಅರಿಶಿಣ ಕುಂಕುಮ ಹಚ್ಚಬೇಕು ಮತ್ತು 3 ಮಣ್ಣಿನ ದೀಪವನ್ನು ಇಡಬೇಕು.ಶ್ರೀಗಂಧ, ಅರಿಶಿಣ, ಕುಂಕುಮವನ್ನು ಹಚ್ಚಿ ಏಳ್ಳು ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಹಾಕಬೇಕು.

ಕುಲದೇವರ ಅನುಗ್ರಹವನ್ನು ಹೆಚ್ಚಾಗಿ ಪಡೆಯಲು ಅಕ್ಕಿ ಹಾಕಿ ದೀಪರಾಧನೆ ಮಾಡಬೇಕು.ಇನ್ನು ವರ್ಷದಲ್ಲಿ ಎರಡು ಸರಿ ಪಿತೃಗಳ ಆಗಮನ ಆಗುತ್ತದೆ ಮಾಲಯ ಅಮಾವಾಸ್ಯೆ ಮತ್ತು ದೀಪಾವಳಿ ಅಮಾವಾಸ್ಯೆ ದಿನ ಬರುತ್ತಾರೆ. ಹಾಗಾಗಿ ಅವರ ಅನುಗ್ರಹ ಪಡೆಯಲು ಕಪ್ಪು ಏಳ್ಳು ಹಾಕಬೇಕು.ಇನ್ನು ಮನೆಯಲ್ಲಿ ಯಾವುದೇ ಒಂದು ದೋಷ ಇದ್ದರು ಕೂಡ ಅದರಿಂದ ಮುಕ್ತಿ ಹೊಂದಲು ಈ ಉಪ್ಪನ್ನು ಹಾಕಿ ದೀಪರಾಧನೆ ಮಾಡುವುದರಿಂದ ಲಕ್ಷ್ಮಿ ಅನುಗ್ರಹ ಹೆಚ್ಚಾಗುತ್ತದೆ.ಜೊತೆಗೆ ಮನೆಯಲ್ಲಿ ಸಾಕಾರತ್ಮಕ ಶಕ್ತಿ ಹೆಚ್ಚಾಗುತ್ತದೆ.

ಇನ್ನು ಈ ದೀಪರಾಧನೆಯನ್ನು ದೇವರ ಮನೆ ಕೆಳಗೆ ಒಂದು ಮಣೆ ಇಟ್ಟು ಈ ದೀಪರಾಧನೆ ಮಾಡಬೇಕು.ಇನ್ನು ದೀಪರಾಧನೆ ಮಾಡಿ ಮಾರನೇ ದಿನ ದೀಪವನ್ನು ತೆಗೆಯಬೇಕು. ಇನ್ನು ಅಕ್ಕಿಗೆ ಇನ್ನು ಸ್ವಲ್ಪ ಅಕ್ಕಿ ಹಾಕಿ ಹಸುಗಳಿಗೆ ಕೊಡಬಹುದು.ಇನ್ನು ಏಳ್ಳು ಅನ್ನು ಪಕ್ಷಿಗಳಿಗೆ ಕೊಡಿ.ಇನ್ನು ಉಪ್ಪನ್ನು ನೀರಿನಲ್ಲಿ ಕರಗಿಸಿ ಯಾರು ತುಳಿಯದೆ ಇರುವ ಜಾಗದಲ್ಲಿ ಹಾಕಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment