ಕೇವಲ 2 ಸ್ಪೂನ್ ಎದೆಯಲ್ಲಿ ಗಂಟಲಲ್ಲಿ ವರ್ಷಗಳಿಂದ ಕಟ್ಟಿದ ಕಫ ತಕ್ಷಣ ಕರಗಿಸಿ ಹೊರಗೆ ಹಾಕುತ್ತೆ ಥಂಡಿ ನೆಗಡಿ ಶೀತ ಅಲರ್ಜಿ!

Written by Anand raj

Published on:

ಎದೆಯಲ್ಲಿ ಕಟ್ಟಿದ ಕಫವನ್ನು ತಕ್ಷಣ ಕರಗಿಸುವಂತಹ ಅದ್ಬುತವಾದ ಮನೆಮದ್ದು ಇದಾಗಿದೆ.ನಿಮಗೆ ಗಂಟಲು ನೋವು ಬಂದರೆ, ಕಫ ಗಂಟಲಲ್ಲಿ ಸೇರಿಕೊಂಡರೆ ಇದನ್ನು ಕರಗಿಸುವ ಶಕ್ತಿ ಈ ಮನೆಮದ್ದುಗೆ ಇದೆ.ಪದೇ ಪದೇ ಥಂಡಿ ಶೀತ ನೆಗಡಿ ಆಗುತ್ತಿದ್ದಾರೆ ಇದನ್ನು ಕಡಿಮೆ ಮಾಡುವ ಗುಣ ಇದರಲ್ಲಿ ಇದೆ.ಕಫ ತುಂಬಾ ಕಟ್ಟಿದರು ಸಹ ಈ ಮನೆಮದ್ದು ಬಳಸುವುದರಿಂದ ಕಫ ಕರಗುತ್ತದೆ.ಈ ಮನೆಮದ್ದು ಬಳಸುವುದಕ್ಕೆ ಸಕ್ಕರೆ ಬಳಸಲಾಗುತ್ತದೇ.ಏಕೆಂದರೆ ಜೇನುತುಪ್ಪವನ್ನು ಬಿಸಿ ಮಾಡುಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೊದಲು ಒಂದು ಪಾತ್ರೆಗೆ 4 ಚಮಚ ಸಕ್ಕರೆ ಹಾಕಿ ಕರಗಿಸಬೇಕು.ನಂತರ ಒಂದು ಗ್ಲಾಸ್ ನೀರನ್ನು ಹಾಕಿ ಬಿಸಿ ಮಾಡಬೇಕು.ನಂತರ 2 ಪಾಲವ್ ಎಲೆಯನ್ನು ತೊಳೆದು ಕಟ್ ಮಾಡಿ ಸಕ್ಕರೆ ಪಾಕಕ್ಕೆ ಹಾಕಿ.ಒಂದು ಇಂಚು ಶುಂಠಿ ತೊಳೆದು ತುರಿದು ಸಕ್ಕರೆ ಪಾಕಕ್ಕೆ ಹಾಕಬೇಕು.ನಂತರ 3 ಲವಂಗ ಮತ್ತು 3 ಕರೀ ಮೆಣಸಿನ ಕಾಳನ್ನು, ತುಳಸಿ ಎಲೆಯನ್ನು ಹಾಕಬೇಕು.ಇದೆಲ್ಲದನ್ನು ಚೆನ್ನಾಗಿ ಕುದಿಸಬೇಕು.ನಂತರ ಗಾಜಿನ ಬಾಟಲ್ ಗೆ ಸೋಸಿಕೊಳ್ಳಬೇಕು.ದಿನಕ್ಕೆ ಇದನ್ನು ಮೂರು ಸಲ ತೆಗೆದುಕೊಳ್ಳಬೇಕು.ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಎರಡು ಸ್ಪೂನ್ ತೆಗೆದುಕೊಳ್ಳಬೇಕು. ಇದನ್ನು ಮೂರು ದಿನ ತೆಗೆದುಕೊಂಡರೆ ಸಾಕು ಕಫ ಬೇಗಾ ಕಡಿಮೆ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment