ಈ ವಸ್ತುಗಳನ್ನು ಮಂಚದ ಕೆಳಗೆ ಇಟ್ಟರೆ ನಿಮ್ಮ ಕಷ್ಟಗಳೆಲ್ಲಾ ತೊಲಗಿಹೋಗುತ್ತವೆ

Written by Anand raj

Published on:

ಮನುಷ್ಯರಿಗೆ ಗ್ರಹದೋಷಗಳು ಒಂದು ಬಗೆಯ ಸಮಸ್ಯೆಗಳನ್ನು ನೀಡಿ ತೊಂದರೆ ಕೊಟ್ಟರೆ. ವಾಸ್ತು ದೋಷಗಳು ಮನೆಗೆ ಮತ್ತೊಂದು ರೀತಿಯಲ್ಲಿ ತೊಂದರೆ ನೀಡುತ್ತದೆ. ಒಟ್ಟಾರೆಯಾಗಿ ಯಾವುದೇ ದೋಷಗಳಿರಲ್ಲಿ ಅವುಗಳ ಪರಿಣಾಮವಂತು ಕಷ್ಟ ನಷ್ಟ ತೊಂದರೆ ಕಿರಿ ಕಿರಿ ಹೀಗಾಗಿ ಇವುಗಳ ಪರಿಣಾಮವಾಗಿ ನಾವು ಬಹಳಷ್ಟು ಬಳಲುವುದುಂಟು ಇದ್ದಕ್ಕೆ ಪರಿಹಾರವಾಗಿ ನಾವು ಶಾಂತಿಗಳನ್ನ, ವಾಸ್ತು ಶಾಂತಿಗಳನ್ನ, ಜಪತಪಗಳನ್ನ ಮಾಡುತ್ತ ಇರುತ್ತೇವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಆದರೆ ಕೆಲವೊಮ್ಮೆ ಈ ದೋಷ ಈ ಪೂಜೆಗಳ ಆಚರಣೆಯಿಂದ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎಂದು ಅನಿಸಿದ್ದರೆ ಒಮ್ಮೊಮ್ಮೆ ಅವುಗಳು ಕಾಡುವುದು ಸಹಜ. ವಾಸ್ತು ಶಾಸ್ತ್ರದಲ್ಲಿ ಇನ್ನು ಕೆಲವು ಉಪಾಯಗಳಿಂದ ಸಂಭವಿಸಬಹುದಾದ ಕೆಡುಕುಗಳನ್ನ ತಡೆಗಟ್ಟಬಹುದು ಎಂದು ಸ್ಪಷ್ಟಪಡಿಸಿದ್ದಾರೆ ವಾಸ್ತುಕಾರರು ಹಾಗಾದರೆ ಅವು ಯಾವುವು ಎಂಬುದನ್ನು ನಾವು ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮುನ್ನ ನೀವು ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಇನ್ನು ವ್ಯಾಪಾರಸ್ಥರು ತಮ್ಮ ವ್ಯಾಪಾರ ಚೆನ್ನಾಗಿ ನೆಡೆಯಬೇಕು ಎಂದರೆ ಅನೇಕ ಬಗೆಯಲ್ಲಿ ಪ್ರಯತ್ನ ಪಡುತ್ತಾರೆ ಕೆಲವರು ಗಾಜಿನ ಗ್ಲಾಸ್ ನಲ್ಲಿ ನೀರನ್ನ ತುಂಬಿ ಅದರಲ್ಲಿ ನಿಂಬೆ ಹಣ್ಣ ಹಾಕಿ ವ್ಯಾಪಾರದಲ್ಲಿ ಲಾಭಗಳನ್ನು ಗಳಿಸುತ್ತಾರೆ ಎಂದು ಹೇಳಲಾಗುತ್ತದೆ.ಇನ್ನು ಕೆಲವರು ಅಶ್ವಥ್ ಎಲೆಗಳನ್ನ ತಮ್ಮ ಗಲ್ಲ ಪೆಟ್ಟಿಗೆಯಲ್ಲಿ ಅಂದರೆ ಧನ ಇಡುವ ಪೆಟ್ಟಿಗೆಯಲ್ಲಿ ಇಡುವುದರಿಂದ ವ್ಯಾಪಾರಿಗಳಲ್ಲಿ ಸಮಸ್ಯೆಗಳು ದೂರ ಆಗುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ಅರಿಶಿಣ ಎ೦ದು ತಕ್ಷಣ ಹಲವಾರು ಪ್ರಯೋಗಗಳು ಕಣ್ಣ ಮುಂದೆ ಬರುತ್ತದೆ. ಒಂದು ಬಗ್ಗೆಯಲ್ಲಿ ಆರೋಗ್ಯವನ್ನು ನೀಡುತ್ತದೆ ಮತ್ತೊಂದು ಬಗ್ಗೆಯಲ್ಲಿ ಔಷಧೀಯ ಕೆಲಸ ಮಾಡುತ್ತದೆ ಅರಿಶಿಣ ಅಷ್ಟೇ ಅಲ್ಲ ಶುಭ ಕಾರ್ಯಗಳಿಗೆ ಅರಿಶಿಣ ಬೇಕೆಬೇಕು ಹೀಗಾಗಿ ಅರಿಶಿಣ ವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ನೀವು ಮಲಗುವ ತಲೆ ದಿಂಬುನ ಕೆಳಗೆ ಇಡಿ. ಇದರಿಂದ ಕೆಟ್ಟ ದೃಷ್ಟಿಗಳು ದೂರ ಆಗುತ್ತದೆ. ಸಮಸ್ಯೆಗಳು ದೂರವಾಗುತ್ತದೆ. ಅಷ್ಟೇ ಅಲ್ಲ ಮಾನಸಿಕ ನೆಮ್ಮದಿ ಕೂಡ ದೊರೆಯುತ್ತದೆ. ಹಾಗೆಯೇ ಚಿಕ್ಕ ಮೀನ ನ್ನು ಸಾಗುವುದರಿಂದ ಮನೆಯಲ್ಲಿ ಇರುವ ಕೆಟ್ಟ ದೃಷ್ಟಿಯನ್ನು ದೂರ ಓಡಿಸಬಹುದು.

ಹಣ ಎಷ್ಟೇ ಸಂಪಾದನೆ ಮಾಡಿದರು ಶನಿಯ ಪ್ರಭಾವದಿಂದ ಅಷ್ಟಕ್ಕೆ ಅಷ್ಟೇ ಅದರಿಂದ ನೆಮ್ಮದಿ ಜೀವನವೇ ದೂರ ಆಗುತ್ತದೆ. ಒಂದು ಕಬ್ಬಿಣದ ಪಾತ್ರೆಯಲ್ಲಿ ನೀರನ್ನು ತುಂಬಿ ಮಂಚದ ಕೆಳಗೆ ಇಟ್ಟರೆ ಶನಿ ದೋಷ ತೊಲಗುತ್ತದೆ. ಹಾಗೆಯೇ ಮನೆಯಲ್ಲಿ ಶುಭಕಾರ್ಯಗಳು ಆಗದೆ ಇದರೆ ಅಂಥವರ ಮಂಚದ ಕೆಳಗೆ ಕಬ್ಬಿಣದ ವಸ್ತುಗಳನ್ನು ಇಡಬಾರದು. ಈ ಕೆಲವು ವಾಸ್ತು ಸಲಹೆ ಪಾಲಿಸಿದ್ದರೆ ಎಲ್ಲಾ ರೀತಿಯ ಕಷ್ಟಗಳು ಪರಿಹಾರವಾಗಿ ನೆಮ್ಮದಿ, ಸಂತೋಷ ಎಲ್ಲಾ ನಿಮ್ಮದಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment