ಜನವರಿ 25 ನೇ ತಾರೀಖಿನಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುರು ದುಡ್ಡಿನ ಸುರಿಮಳೆ!

Written by Anand raj

Published on:

2022 ಜನವರಿ 25 ನೇ ತಾರೀಕಿನಿಂದ ಗಣೇಶನ ಆಶೀರ್ವಾದ ಈ 5 ರಾಶಿಯವರಿಗೆ ಸಿಗಲಿದೆ. ಶಕ್ತಿಶಾಲಿ ದಿನವಾದ ಕಾರಣ ಈ ದಿನ ನಭೋಮಂಡಲದಲ್ಲಿ ಅನೇಕ ಬದಲಾವಣೆಗಳು ಆಗಲಿದ್ದು ಕೆಲವು ರಾಶಿಯವರ ಜೀವನದಲ್ಲಿ ಅನೇಕ ಬದಲಾವಣೆ ಆಗಲಿದೆ. ಜ್ಯೋತಿಷ್ಯ ಪಂಡಿತರು ಹೇಳುವ ಪ್ರಕಾರ ರಾಶಿ ಮಂಡಲದಲ್ಲಿ ಆಗುವ ಬದಲಾವಣೆ ಮಾನವ ಜೀವನದಲ್ಲಿ ಅನೇಕ ಬದಲಾವಣೆ ತರಲಿದ್ದು. ಕೆಲವು ರಾಶಿಯವರು 25ನೇ ತಾರೀಖಿನಿಂದ ಸುಖದ ಜೀವನಕ್ಕೆ ಕಾಲಿಡಲಿದ್ದಾರೆ.ವಿಘ್ನ ವಿನಾಯಕ ಗಣೇಶ ಈ 5 ರಾಶಿಯವರ ಜಾತಕದಲ್ಲಿ ನೆಲೆಸಲಿದ್ದು ಇಂದಿನಿಂದ ಈ ರಾಶಿಯವರ ಜೀವನವು ಆರಂಭ ಆಗುತ್ತದೆ.ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೇ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ವೃಷಭ ರಾಶಿ-ಈ ರಾಶಿಯವರು ಯಾವಾಗಲೂ ಬಹಳ ಅದೃಷ್ಟವಂತರು. ವಿನಾಯಕನ ಆಶೀರ್ವಾದವು ಈ ರಾಶಿಯವರಿಗೆ ಒಲಿದು ಬಂದಿದ್ದು ಈ ರಾಶಿಯವರು ಅನೇಕ ದೋಷಗಳಿಂದ ಮುಕ್ತಿಯನ್ನು ಪಡೆಯಲಿದ್ದಾರೆ ಮತ್ತು ಮಾನಸಿಕ ಸಮಸ್ಯೆಯಿಂದ ದೂರ ಉಳಿಯಲಿದ್ದಾರೆ. ಮಾಡುವ ವೃತ್ತಿಯಲ್ಲಿ ಈ ರಾಶಿಯವರಿಗೆ ಲಾಭದ ದಿನಗಳು ಆರಂಭವಾಗಲಿದ್ದು ಈ ರಾಶಿಯವರಿಗೆ ಜೀವನದಲ್ಲಿ ಖುಷಿ ಬಂದು ನೆಲೆಸಲಿದೆ. ಸಮಯಕ್ಕೆ ಸರಿಯಾಗಿ ಕೆಲವು ಕೆಲಸಗಳು ಅಗಲಿದ್ದು ತಲೆಬಿಸಿ ಕಡಿಮೆಯಾಗುತ್ತದೆ.

2, ವೃಶ್ಚಿಕ ರಾಶಿ-ಈ ರಾಶಿಯವರು ಜೀವನದಲ್ಲಿ ಬಹಳ ಕಷ್ಟದ ದಿನಗಳನ್ನು ಅನುಭವಿಸಿದ್ದಾರೆ. ಇನ್ನು ಮುಂದೆ ಈ ರಾಶಿಯವರ ಜೀವನದಲ್ಲಿ ಗಣೇಶ ಬಂದು ನೆಲೆಸಲಿದ್ದು ಎಲ್ಲಾ ಕಷ್ಟದ ದಿನಗಳು ದೂರವಾಗಿ ಸುಖದ ದಿನಗಳು ಆರಂಭವಾಗುತ್ತದೆ.ಎಷ್ಟೋ ದಿನದಿಂದ ಅರ್ಧಕ್ಕೆ ನಿಂತ ಕೆಲಸಗಳು ತಿಳಿಯದ ಹಾಗೆ ಪೂರ್ಣ ಆಗಲಿದೆ.ದೂರ ಪ್ರಯಾಣ ಈ ರಾಶಿಯವರಿಗೆ ಅಪಾರ ಲಾಭ ತಂದುಕೊಡಲಿದೆ.ಹಿಂದೆ ಕೊಟ್ಟ ಹಣ ಇನ್ನೇನು ಕೆಲವೇ ದಿನಗಳಲ್ಲಿ ಮರು ಪಾವತಿ ಆಗಲಿದೆ.

3, ಕಟಕ ರಾಶಿ-ಈ ರಾಶಿಯವರು ಯಾವಾಗಲು ದುರದೃಷ್ಟದಿಂದ ಕೂಡಿರುತ್ತಾರೆ.ಅದರೆ 2022ರ ತನಕ ತಂದೆ ವಿನಾಯಕನ ಆಶೀರ್ವಾದ ಒಲಿದು ಬಂದಿದೆ.ಈ ರಾಶಿಯವರಿಗೆ ಕೆಟ್ಟ ಸಮಯಗಳು ದೂರವಾಗಿ ಒಳ್ಳೆಯ ಸಮಯ ಆರಂಭ ಆಗಲಿದೆ.ನಿರುದ್ಯೋಗಿಗಳಿಗೆ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇದ್ದು ಮತ್ತಷ್ಟು ಪ್ರಯತ್ನವನ್ನು ಮಾಡಬೇಕು. ಬೇರೆಯವರ ಮಾತಿಗೆ ಗಮನ ಕೊಡದೆ ನಿಮ್ಮ ಮನಸ್ಸಿನ ಮಾತಿಗೆ ಬೆಲೆ ಕೊಡುವುದು ಉತ್ತಮ.ಆರೋಗ್ಯದ ಸಮಸ್ಯೆ ದೂರವಾಗಲಿದೆ. ಹಿರಿಯರ ಮಾತಿಗೆ ಯಾವತ್ತಿಗೂ ಎದುರು ಆಡಬೇಡಿ.ಸಂತಾನ ಪ್ರಾಪ್ತಿಯಾಗುವುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

4, ಕುಂಭ ರಾಶಿ ಮತ್ತು ಮೀನ ರಾಶಿ-ಈ ರಾಶಿಯವರು ಬಹಳ ಬುದ್ಧಿವಂತರು ಆಗಿದ್ದರೆ. ಅದರೆ ಇವರ ಬುದ್ದಿಗೆ ಸರಿಯಾದ ಅವಕಾಶಗಳು ಸಿಕ್ಕಿರಲಿಲ್ಲ. ಅದರೆ ಅವರಿಗೆ ಈಗ ಅವಕಾಶ ಬಂದಿದ್ದು ನಿಮ್ಮ ಪ್ರತಿಭೆಯನ್ನು ತೋರಿಸಲು ಇದು ಸೂಕ್ತವಾದ ಸಮಯ.ಕಂಕಣ ಭಾಗ್ಯ ಕೂಡಿ ಬಂದಿದ್ದು ಮದುವೆ ಮಾಡಿಕೊಳ್ಳಲು ಇದು ಸೂಕ್ತವಾದ ಸಮಯ.ಸಂಸಾರದಲ್ಲಿ ಇದ್ದ ಅನೇಕ ಸಮಸ್ಯೆಗಳು ನಿವಾರಣೆ ಆಗಲಿದೆ.ಶೇರು ಮಾರು ಕಟ್ಟೆ ನಿಮಗೆ ಅಪಾರವಾದ ಲಾಭ ತಂದು ಕೊಡಲಿದೆ ಮತ್ತು ಕೆಲವೇ ದಿನಗಳಲ್ಲಿ ಅಸ್ತಿ ಅಥವಾ ವಾಹನ ಖರೀದಿ ಮಾಡಲಿದ್ದೀರಿ.ಈ ಎಲ್ಲಾ ರಾಶಿಯವರಿಗೂ ವಿಘ್ನೇಶ್ವರನ ಆಶೀರ್ವಾದ ಸಂಪೂರ್ಣವಾಗಿ ಸಿಗಲಿದೆ. ಇನ್ನು ಮುಂದೆ ಇವರಿಗೆ ಶುಕ್ರದೇಸೆ ಆರಂಭವಾಗಲಿದೆ.

Related Post

Leave a Comment