ಈ ಸೂಚನೆ ನಿಮಗೆ ಬಂದರೆ ನಿಮಗೆ ಕಂಟಕವಿದೆ ಎಂದರ್ಥ ಹುಷಾರಾಗಿರಿ!

Written by Anand raj

Published on:

ಈ ಸೂಚನೆ ನಿಮಗೆ ಬಂದರೆ ನಿಮಗೆ ಕಂಟಕವಿದೆ ಎಂದರ್ಥ ಹುಷಾರಾಗಿರಿ!ಹಲವು ಸೂಚನೆಗಳು ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ಪ್ರತಿಯೊಬ್ಬರು ಹಲವು ಸೂಚನೆಯನ್ನು ತಿಳಿಯದೆ ಮಾಡುವಂತಹ ತಪ್ಪುಗಳಿಂದ ಹಲವಾರು ರೀತಿಯ ಕಷ್ಟಗಳನ್ನು ಎದುರಿಸುತ್ತಾರೆ. ಕೆಲವೊಂದು ಸೂಚನೆಗಳನ್ನು ಬಹಳಷ್ಟು ಗಂಭೀರವಾಗಿ ತೆಗೆದುಕೊಂಡು ಇದಕ್ಕೆ ಪರಿಹಾರವನ್ನು ಮಾಡಿಕೊಳ್ಳಿ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.

1, ಸೋಮಾರಿತನ: ಯಾವುದೇ ಒಬ್ಬ ವ್ಯಕ್ತಿ ಸೋಮಾರಿಯಾಗಿ ಯಾವ ಕೆಲಸದಲ್ಲೂ ಆಸಕ್ತಿ ಇಲ್ಲದೆ ಇರುವುದು. ಇದು ಮುಂದೆ ಬರುವಂತಹ ಕಷ್ಟಗಳನ್ನು ಸೂಚಿಸುತ್ತದೆ. ನಿಮ್ಮ ಜೀವನದಲ್ಲಿ ಬಹಳಷ್ಟು ದೊಡ್ಡ ಕಷ್ಟ ಇದೆ ಎಂಬುದನ್ನು ಸೂಚಿಸುತ್ತದೆ. ಆದಕಾರಣ ಯಾವ ವ್ಯಕ್ತಿ ಬಾಳ ಸೋಮಾರಿ ಆಗಿರುತ್ತಾರೋ ಅವರು ಬಹಳ ಕಷ್ಟವನ್ನು ಅನುಭವಿಸುತ್ತಾರೆ.2, ಬೆಳಗ್ಗಿನ ಸಮಯ ಬಹಳಷ್ಟು ತಡವಾಗಿ ಎದ್ದೇಳುವುದು : ಸೂರ್ಯ ಉದಯದ ನಂತರ ಎದ್ದೇಳುವ ವ್ಯಕ್ತಿಗಳು ಮುಂದೆ ಬಹಳಷ್ಟು ಕಷ್ಟವನ್ನು ಮುಂದಿನ ಜೀವನದಲ್ಲಿ ಅನುಭವಿಸಬೇಕಾಗುತ್ತದೆ. ನೀವು ಬಹಳಷ್ಟು ಎಚ್ಚರವಹಿಸಿ ಆದಷ್ಟು ಬೇಗ ನಿಮ್ಮ ಈ ಅಭ್ಯಾಸವನ್ನು ಬದಲಾಯಿಸಿಕೊಂಡು ಬೇಗ ಎದ್ದು ನಿಮ್ಮನ್ನು ನೀವು ಬಹಳ ಚಟುವಟಿಕೆಯಿಂದ ಕೊಡಿಸಿಕೊಳ್ಳಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

3, ಉಗುರನ್ನು ಕಚ್ಚುವುದು : ನಿಮ್ಮ ಮುಂದಿನ ಜೀವನದಲ್ಲಿ ಆಗುವ ಪರಿಣಾಮವನ್ನು ಸೂಚಿಸುತ್ತದೆ. ಯಾವ ವ್ಯಕ್ತಿ ತನ್ನ ಕೈಯಲ್ಲಿನ ಉಗುರನ್ನು ಬಾಯಲ್ಲಿ ಕಚ್ಚುತ್ತಾನೊ ಆತನಿಗೆ ಬಹಳಷ್ಟು ಅನಾರೋಗ್ಯ ಸಮಸ್ಯೆ ಕಾಡಲಿದೆ. ಆದ್ದರಿಂದ ಕೈ ಉಗುರನ್ನು ಬಾಯಲ್ಲಿ ಕಚ್ಚಬೇಡಿ.4, ಮನೆ ಒಳಗೆ ಬರುವಾಗ ಚಪ್ಪಲಿಯನ್ನು ಉಲ್ಟಾ ಬಿಡುವುದು ಅಥವಾ ಚಪ್ಪಲಿಯಲ್ಲಿ ಒಂದೊಂದು ದಿಕ್ಕಿನಲ್ಲಿ ಬಿಡುವುದು.ಉಲ್ಟಾ ಚಪ್ಪಲಿ ಬಿಟ್ಟರೆ ಅವರ. ಮನೆಯಲ್ಲಿ ಯಾವಾಗಲು ಜಗಳ ಇರುತ್ತದೆ ಹಾಗೂ ನೆಮ್ಮದಿ ಇರುವುದಿಲ್ಲ.ಆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ.

5, ಮನೆಗೆ ಬರುವ ವ್ಯಕ್ತಿಗಳನ್ನು ಅಪಮಾನ ಮಾಡುವುದು. ನಿಮಗೆ ಎಷ್ಟೇ ಕಷ್ಟವಿರಲಿ ತೊಂದರೆ ಇರಲಿ ಮನೆಗೆ ಬಂದ ವ್ಯಕ್ತಿಗಳನ್ನು ಪ್ರೀತಿಯಿಂದ ಮಾತನಾಡಿಸಿ ಅತಿಥಿ ಸತ್ಕಾರ ಮಾಡಿ ನಂತರ ಬೀಳ್ಕೊಡಿ. ಯಾವುದೇ ಕಾರಣಕ್ಕೂ ಅವರಿಗೆ ಅಪಮಾನವನ್ನು ಮಾಡಬೇಡಿ.ಅಪ್ಪಿತಪ್ಪಿಯು ಅಪಮಾನ ಮಾಡಿದರೆ ಮುಂದಿನ ಜೀವನದಲ್ಲಿ ನಿಮಗೆ ಕಷ್ಟವನ್ನು ಎದುರಿಸಬೇಕಾಗುತ್ತದೆ.ಸೋಮಾರಿತನ: ಯಾವುದೇ ಒಬ್ಬ ವ್ಯಕ್ತಿ ಸೋಮಾರಿಯಾಗಿ ಯಾವ ಕೆಲಸದಲ್ಲೂ ಆಸಕ್ತಿ ಇಲ್ಲದೆ ಇರುವುದು. ಇದು ಮುಂದೆ ಬರುವಂತಹ ಕಷ್ಟಗಳನ್ನು ಸೂಚಿಸುತ್ತದೆ. ನಿಮ್ಮ ಜೀವನದಲ್ಲಿ ಬಹಳಷ್ಟು ದೊಡ್ಡ ಕಷ್ಟ ಇದೆ ಎಂಬುದನ್ನು ಸೂಚಿಸುತ್ತದೆ. ಆದಕಾರಣ ಯಾವ ವ್ಯಕ್ತಿ ಬಾಳ ಸೋಮಾರಿ ಆಗಿರುತ್ತಾರೋ ಅವರು ಬಹಳ ಕಷ್ಟವನ್ನು ಅನುಭವಿಸುತ್ತಾರೆ.

ಬೆಳಗ್ಗಿನ ಸಮಯ ಬಹಳಷ್ಟು ತಡವಾಗಿ ಎದ್ದೇಳುವುದು : ಸೂರ್ಯ ಉದಯದ ನಂತರ ಎದ್ದೇಳುವ ವ್ಯಕ್ತಿಗಳು ಮುಂದೆ ಬಹಳಷ್ಟು ಕಷ್ಟವನ್ನು ಮುಂದಿನ ಜೀವನದಲ್ಲಿ ಅನುಭವಿಸಬೇಕಾಗುತ್ತದೆ. ನೀವು ಬಹಳಷ್ಟು ಎಚ್ಚರವಹಿಸಿ ಆದಷ್ಟು ಬೇಗ ನಿಮ್ಮ ಈ ಅಭ್ಯಾಸವನ್ನು ಬದಲಾಯಿಸಿಕೊಂಡು ಬೇಗ ಎದ್ದು ನಿಮ್ಮನ್ನು ನೀವು ಬಹಳ ಚಟುವಟಿಕೆಯಿಂದ ಕೊಡಿಸಿಕೊಳ್ಳಿಉಗುರನ್ನು ಕಚ್ಚುವುದು : ನಿಮ್ಮ ಮುಂದಿನ ಜೀವನದಲ್ಲಿ ಆಗುವ ಪರಿಣಾಮವನ್ನು ಸೂಚಿಸುತ್ತದೆ. ಯಾವ ವ್ಯಕ್ತಿ ತನ್ನ ಕೈಯಲ್ಲಿನ ಉಗುರನ್ನು ಬಾಯಲ್ಲಿ ಕಚ್ಚುತ್ತಾನೊ ಆತನಿಗೆ ಬಹಳಷ್ಟು ಅನಾರೋಗ್ಯ ಸಮಸ್ಯೆ ಕಾಡಲಿದೆ. ಆದ್ದರಿಂದ ಕೈ ಉಗುರನ್ನು ಬಾಯಲ್ಲಿ ಕಚ್ಚಬೇಡಿ.

ಮನೆ ಒಳಗೆ ಬರುವಾಗ ಚಪ್ಪಲಿಯನ್ನು ಉಲ್ಟಾ ಬಿಡುವುದು ಅಥವಾ ಚಪ್ಪಲಿಯಲ್ಲಿ ಒಂದೊಂದು ದಿಕ್ಕಿನಲ್ಲಿ ಬಿಡುವುದು.ಉಲ್ಟಾ ಚಪ್ಪಲಿ ಬಿಟ್ಟರೆ ಅವರ. ಮನೆಯಲ್ಲಿ ಯಾವಾಗಲು ಜಗಳ ಇರುತ್ತದೆ ಹಾಗೂ ನೆಮ್ಮದಿ ಇರುವುದಿಲ್ಲ.ಆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ.ಮನೆಗೆ ಬರುವ ವ್ಯಕ್ತಿಗಳನ್ನು ಅಪಮಾನ ಮಾಡುವುದು. ನಿಮಗೆ ಎಷ್ಟೇ ಕಷ್ಟವಿರಲಿ ತೊಂದರೆ ಇರಲಿ ಮನೆಗೆ ಬಂದ ವ್ಯಕ್ತಿಗಳನ್ನು ಪ್ರೀತಿಯಿಂದ ಮಾತನಾಡಿಸಿ ಅತಿಥಿ ಸತ್ಕಾರ ಮಾಡಿ ನಂತರ ಬೀಳ್ಕೊಡಿ. ಯಾವುದೇ ಕಾರಣಕ್ಕೂ ಅವರಿಗೆ ಅಪಮಾನವನ್ನು ಮಾಡಬೇಡಿ.ಅಪ್ಪಿತಪ್ಪಿಯು ಅಪಮಾನ ಮಾಡಿದರೆ ಮುಂದಿನ ಜೀವನದಲ್ಲಿ ನಿಮಗೆ ಕಷ್ಟವನ್ನು ಎದುರಿಸಬೇಕಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment