ಮನೆಯಲ್ಲಿ ಹಣ ನೀಲ್ಲುತ್ತಿಲ್ಲ ಅಂದ್ರೆ ಮನೆಯಿಂದ ಈ 1 ವಸ್ತು ತೆಗೆದುಹಾಕಿರಿ..

Written by Anand raj

Published on:

ಮನೆಯಲ್ಲಿ ಈ 7 ವಸ್ತುಗಳನ್ನು ಇಡಬಾರದು. ಒಂದು ವೇಳೆ ನೀವು ನಿಮ್ಮ ಮನೆಯಿಂದ ಈ 7 ವಾಸ್ತು ದೋಷಗಳನ್ನು ಆಚೆ ತೆಗೆದು ಹಾಕಿದರೆ ನಿಮ್ಮ ಬಳಿ ಯಾವತ್ತಿಗೂ ಹಣದ ಕೊರತೆಯಾಗುವುದಿಲ್ಲ.ಮನೆಯಲ್ಲಿ ಕೆಲವು ವಸ್ತುಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಮತ್ತು ಎಸೆಯಲು ಸಹ ಮನಸ್ಸಾಗುವುದಿಲ್ಲ.ನಿರ್ಜಿವ ವಸ್ತುಗಳಲ್ಲಿ ಯಾವತ್ತಿಗೂ ಸಕಾರಾತ್ಮಕ ಶಕ್ತಿ ಇರುವುದಿಲ್ಲ. ಬದಲಿಗೆ ನಕರತ್ಮಕ ಶಕ್ತಿಗಳು ಸಹ ಇರುತ್ತವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇವುಗಳ ಕಾರಣದಿಂದಾಗಿ ಇವುಗಳ ಕೆಟ್ಟ ಪ್ರಭಾವ ಮನೆಯ ಕುಟುಂಬದ ಸದಸ್ಯರ ಮೇಲೆ ಬೀಳುತ್ತಿರುತ್ತದೆ. ಆದರೆ ಮನೆಯಲ್ಲಿ ಇರುವಂತಹ ಒಡೆದ ವಸ್ತುಗಳನ್ನು ತೆಗೆದು ಹಾಕಿದರೆ ಒಳ್ಳೆಯದು.ವಾಸ್ತುಶಾಸ್ತ್ರದ ಅನುಸಾರವಾಗಿ ಮನೆಯಲ್ಲಿ ಒಡೆದುಹೋದ ವಸ್ತುಗಳು ಏನಾದರು ಇದ್ದಾರೆ ಇವುಗಳನ್ನು ಕಂಡು ತಾಯಿ ಲಕ್ಷ್ಮಿ ದೇವಿ ಸಿಟ್ಟಗುತ್ತಳೆ. ಇಲ್ಲಿ ಯಾವುದೇ ರೀತಿಯ ಸೌಭಾಗ್ಯವು ನಿಮಗೆ ಸಿಗುವುದಿಲ್ಲ.

1, ಧನಸಂಪತ್ತು ಇಡುವ ಸ್ಥಾನದಲ್ಲಿ ನೀಲಿ ಬಣ್ಣದ ವಸ್ತುಗಳನ್ನು ಇಡಬಾರದು. ಯಾಕೆಂದರೆ ನೀಲಿ ಬಣ್ಣವು ನೀರನ್ನು ಸೂಚಿಸುತ್ತದೆ. ಹಾಗಾಗಿ ಈ ಸ್ಥಾನದಲ್ಲಿ ಈ ವಸ್ತುಗಳನ್ನು ಇಟ್ಟರೆ ಹಣ ಎಲ್ಲಾ ನೀರಿನಂತೆ ಕರಗುತ್ತದೆ.2,ಅಮೂಲ್ಯವಾದ ವಸ್ತುಗಳನ್ನು ವಾಯುವ್ಯ ದಿಕ್ಕಿನಲ್ಲಿ ಇಡಬಾರದು. ಉತ್ತರ ಮತ್ತು ಪಶ್ಚಿಮ ದಿಕ್ಕಿನ ಮದ್ಯೆ ಇರುವ ಸ್ಥಾನವನ್ನು ವಾಯುವ್ಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನ ಮುಖ್ಯ ತತ್ವವು ವಾಯುನೊಂದಿಗೆ ಸೇರಿಕೊಂಡಿರುತ್ತದೆ.3,ಪರ್ಸ್ ಮತ್ತು ಬಿರುವಿನಲ್ಲಿ ಹಣ ಇಡುವುದರ ಮುನ್ನ ಹರಿದು ಹೋದ ಪರ್ಸ್ ಮತ್ತು ಒಡೆದು ಹೋದ ಬಿರುವಿನಲ್ಲಿ ಯಾವತ್ತಿಗೂ ತಾಯಿ ಲಕ್ಷ್ಮೀದೇವಿ ನಿಲ್ಲುವುದಿಲ್ಲ.

4, ಕಬ್ಬಡ್ಡಿ ಪಂದ್ಯದಲ್ಲಿ ತಾಯಿ ಲಕ್ಷ್ಮೀದೇವಿ ಯಂತ್ರ ಅಥವಾ ಕುಬೇರ ಯಂತ್ರ ಇಡುವುದರಿಂದ ನಿಮಗೆ ಶುಭಫಲ ಸಿಗುತ್ತದೆ.5, ಮನೆಯಲ್ಲಿ ಒಡೆದುಹೋದ ಫರ್ನಿಚರ್ ಅನ್ನು ಇಡುವುದರಿಂದ ಧನ ಸಂಪತ್ತಿನ ವೃದ್ಧಿ ಮತ್ತು ಉನ್ನತಿಯಲ್ಲಿ ನಿಲುವು ಕಾಣಿಸುತ್ತದೆ.ಜೊತೆಗೆ ಕುಟುಂಬ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಒಂದು ವೇಳೆ ಒಡೆದುಹೋದ ವಸ್ತುಗಳು ಮನೆಯಲ್ಲಿದ್ದರೆ ತಕ್ಷಣ ಸರಿ ಮಾಡಿಸಬೇಕು.

7, ಮನೆಯ ಮೇಲೆ ಕೊಳಕಾದ ವಸ್ತುಗಳನ್ನು ಕೂಡಿ ಹಾಕಿ ಇಡಬಾರದು.ಇದರಿಂದ ಆರ್ಥಿಕ ತೊಂದರೆ ಹೆಚ್ಚಾಗುತ್ತದೆ. ಇದರಿಂದ ಕುಟುಂಬದ ಆದಾಯ ಮತ್ತು ಮಾನಸಿಕ ಸ್ಥಿತಿಯ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ.ಜೊತೆಗೆ ಆದಾಯ ಕೂಡ ಆಗುವುದಿಲ್ಲ.8, ಇನ್ನು ಮನೆಯಲ್ಲಿ ಒಡೆದುಹೋದ ಮೂರ್ತಿಗಳನ್ನು ವಸ್ತುಗಳನ್ನು ಇಟ್ಟುಕೊಳ್ಳಬಾರದು.ಇವುಗಳ ಮೂಲಕ ವಾಸ್ತುದೋಷ ಉತ್ಪತ್ತಿಯಾಗುತ್ತದೆ. ಇವುಗಳ ಕಾರಣದಿಂದ ತಾಯಿ ಲಕ್ಷ್ಮೀದೇವಿ ಮನೆಗೆ ಬರುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment