ಜ್ಯೋತಿಷ್ಯದ ಅನುಸಾರವಾಗಿ ಬಡತನ ಹೆಚ್ಚಾಗುವ ಸಾಧ್ಯತೆ ಇರುವಾಗ ಮನೆಯಲ್ಲಿ ಚಿಕ್ಕ ಗುರುತುಗಳು ಕಂಡು ಬರುತ್ತವೆ.ಮನೆಯ ಸೌಂದರ್ಯವನ್ನು ಹೆಚ್ಚಿಸಲು ಎಂದಿಗೂ ನಕಲಿ ಹೂಗಳ ಬಳಕೆಯನ್ನು ಮಾಡಬಾರದು.ಪೂಜೆಯ ಮಾಲೆ ಒಣಗಿ ಹೋದರೆ. ಅದನ್ನು ಮನೆಯಿಂದ ತೆಗೆದು ಹೊರ ಹಾಕಬೇಕು.ಯಾವ ಮನೆಯಲ್ಲಿ ಬೆಕ್ಕಿನ ಪ್ರವೇಶವು ಪದೇಪದೇ ಆಗುತ್ತಿದ್ದರೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಮತ್ತು ಹಣವೂ ಖರ್ಚಾಗುತ್ತ ಹೋಗುತ್ತವೆ.ಮನೆಯಲ್ಲಿ ಪದೇ ಪದೇ ಹಾಲು ಉಕ್ಕುತ್ತಿದ್ದಾರೆ ಅಲ್ಲಿ ಹಣ ಖರ್ಚಾಗುತ್ತ ಹೋಗುತ್ತದೆ. ಮನೆಯವರ ಮೇಲೆ ದೂರು ಬರಲು ಶುರುವಾಗುತ್ತದೆ.
ಮನೆಯಲ್ಲಿರುವ ವಿದ್ಯುತ್ ಉಪಕರಣಗಳು ಕೆಟ್ಟು ಹೋಗಿದ್ದಾರೆ. ಇವುಗಳನ್ನು ಮೊದಲು ಸರಿ ಮಾಡಿಸಿ. ಇಲ್ಲವಾದರೆ ಮನೆಯಿಂದ ಆಚೆ ತೆಗೆದು ಇಡಿ. ಇಂತಹ ವಸ್ತುಗಳು ಮನೆಯಲ್ಲಿದ್ದರೆ ರಾಹು ಪ್ರಬಲನಾಗುತ್ತಾನೆ ಮತ್ತು ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.ನೀರಿನ ಟ್ಯಾಂಕ್ ಯಿಂದ ನೀರು ಬೀಳುತ್ತಿದ್ದಾರೆ ತುಂಬಾ ಹಣ ಖರ್ಚು ಆಗುತ್ತದೆ ಎಂದು ಅರ್ಥ.ಒಂದು ವೇಳೆ ಮನೆಯಲ್ಲಿರುವ ಸಸ್ಯಗಳು ಒಣಗಿ ಹೋಗಿದ್ದರೆ. ಒಣಗಿದ ಸಸ್ಯಗಳನ್ನು ತಕ್ಷಣ ತೆಗೆದುಹಾಕಿ. ಹಾಗಾಗಿ ದಿನವೂ ಸಸ್ಯಗಳಿಗೆ ಜಲವನ್ನು ಅರ್ಪಿಸಬೇಕು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಸಾಮಾನ್ಯವಾಗಿ ಮನೆಯಲ್ಲಿ ಕಸ ಗುಡಿಸುವುದು ಮತ್ತು ನೆಲವನ್ನು ವರೆಸುತ್ತಾರೆ.ಪೊರಕೆಯನ್ನು ಸರಿಯಾಗಿ ಬಳಸಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ.ಆದ್ದರಿಂದ ಕಸಮರಿಗೆಯ ಮೇಲೆ ಕಾಲನ್ನು ಇಡಬಾರದು.ಈ ರೀತಿ ಮಾಡಿದರೆ ತಾಯಿ ಲಕ್ಷ್ಮೀದೇವಿಗೆ ಕೋಪ ಬರುತ್ತದೆ.ಮನೆಯಲ್ಲಿ ಇರುವ ಮಕ್ಕಳು ಕಸ ಗುಡಿಸುತ್ತಿದರೆ ಮನೆಗೆ ಸಂಬಂಧಿಕರು ಬರುವ ಸೂಚನೆಯಾಗಿರುತ್ತದೆ.
ಸೂರ್ಯಾಸ್ತದ ನಂತರ ಯಾವುದೇ ಕಾರಣಕ್ಕೂ ಕಸಗುಡಿಸಬಾರದು.ಈ ರೀತಿ ಮಾಡಿದರೆ ವ್ಯಕ್ತಿಯ ದುರ್ಭಾಗ್ಯವನ್ನು ಕರೆದಂತೆ ಆಗುತ್ತದೆ.ಪೊರಕೆಯನ್ನು ಉಲ್ಟಾ ಇಡುವುದು ಕೂಡ ಅಪಶಕುನ. ಉಲ್ಟಾ ಇಡುವುದರಿಂದ ಖರ್ಚು ಹೆಚ್ಚಾಗುತ್ತದೆ.ಮನೆಯ ವ್ಯಕ್ತಿಗಳು ಹೊರಗಡೆ ಹೋದ ತಕ್ಷಣ ಕಸ ಗುಡಿಸಿದರೆ ಅಶುಭ ಎಂದು ಅರ್ಥ. ನಂತರ ವ್ಯಕ್ತಿಗಳು ಅಸಫಲತೆ ಎದುರಿಸುವ ಸಾಧ್ಯತೆ ಇರುತ್ತದೆ.ಕೆಲವು ಕೆಟ್ಟ ಕನಸುಗಳು ಮುಂದೆ ಬರುವ ಧನಲಾಭ ಆಗುವ ಸಂಕೇತವನ್ನು ನೀಡುತ್ತಿರುತ್ತಾದೆ ಹಾಗೂ ಧನ ಹಾನಿ ಬಗ್ಗೆ ಕೂಡ ಸೂಚನೆ ನೀಡುತ್ತದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಶಾಸ್ತ್ರಗಳ ಅನುಸಾರವಾಗಿ ಕನಸಿನಲ್ಲಿ ಹಾವು ಬರುವುದು ಶುಭ ಎಂದು ಹೇಳಲಾಗುತ್ತದೆ.ಧನ ಪ್ರಾಪ್ತಿ ಮತ್ತು ಸಂತಾನಪ್ರಾಪ್ತಿ ಬಗ್ಗೆ ಸೂಚನೆ ನೀಡುತ್ತವೆ.ಪಲ್ಲಿಗಳು ಕನಸಿನಲ್ಲಿ ಬಂದರೆ ಶುಭ ಸಂಕೇತವಾಗಿರುತ್ತದೆ. ಇದರಿಂದ ಧನ ಸಂಪತ್ತಿನ ಆಗಮನ ನಿಮ್ಮದಾಗುತ್ತದೆ.