ಶನಿ ಮಹಾರಾಜನ ನೆಚ್ಚಿನ ರಾಶಿ ಯಾವುದು ಗೊತ್ತಾ? ಈ ರಾಶಿಗಳ ಜನರಿಗೆ ಶನಿ ಸತಾಯಿಸುವುದಿಲ್ಲ

Written by Anand raj

Published on:

ನವಗ್ರಹಗಳಲ್ಲಿ ಶನಿ ದೇವನ ಸ್ಥಾನ ತುಂಬಾ ವಿಶೇಷವಾಗಿದೆ. ಶನಿಯ ನೆರಳು, ಶನಿಯ ದೃಷ್ಠಿ, ಶನಿಯ ದೆಸೆ, ಸಾಡೇಸಾತಿ ಹಾಗೂ ಶನಿಯ ಎರಡೂವರೆ ವರ್ಷಗಳ ಕಾಟಕ್ಕೆ ಮನುಷ್ಯರೇ ಅಲ್ಲ, ದೇವತೆಗಳು ಕೂಡ ಹೆದರುತ್ತಾರೆ. ಶನಿ ಚಾಲಿಸಾದಿಂದಲೂ ಕೂಡ ಇದು ಸಾಬೀತಾಗುತ್ತದೆ. ಪೌರಾಣಿಕ ಗ್ರಂಥಗಳ ಪ್ರಕಾರ ದೇವಾದಿದೇವ ಮಹಾದೇವನಿಗೂ ಕೂಡ ಶನಿಯ ಪ್ರಕೋಪ ಎದುರಿಸಬೇಕಾಯಿತು ಎನ್ನಲಾಗುತ್ತದೆ. ಶನಿಯ ನೆರಳಿನಿಂದ ತಪ್ಪಿಸಿಕೊಳ್ಳಲು ಶಿವ ಆನೆಯ ರೂಪ ಧರಿಸಿದ್ದರು. ಅಂದರೆ, ಶಿವನಿಗೆ ದೇವ ಯೋನಿಯನ್ನು ತೊರೆದು ಪ್ರಾಣಿಗಳ ಯೋನಿಯನ್ನೇ ಪ್ರವೇಶಿಸಬೇಕಾಯಿತು ಎನ್ನಲಾಗುತ್ತದೆ. ಶನಿಯ ಪ್ರಭಾವ ಈ ರೀತಿ ಇರುತ್ತದೆ. 

ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಎರಡು ರಾಶಿಗಳಿಗೆ ಅಧಿಪತಿ. ಮಕರ ಹಾಗೂ ಕುಂಭ ರಾಶಿಗಳಿಗೆ ಶನಿ ಸ್ವಾಮಿ. ಇದಲ್ಲದೆ ತುಲಾ ರಾಶಿಯನ್ನು ಶನಿಯ ಉಚ್ಛ ರಾಶಿ ಹಾಗೂ ಮೇಷ ರಾಶಿಯನ್ನು ಶನಿಯ ನೀಚ ರಾಶಿ ಎಂದು ಪರಿಗಣಿಸಲಾಗುತ್ತದೆ. (ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಶನಿಯ ನೆಚ್ಚಿನ ರಾಶಿಜೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯನ್ನು ಶನಿಯ ನೆಚ್ಚಿನ ರಾಶಿ ಎಂದು ಕರೆಯಲಾಗುತ್ತದೆ. ತುಲಾ ರಾಶಿಯ ಜಾತಕದವರಿಗೆ ಶನಿ ಕೇವಲ ವಿಶೇಷ ಪರಿಸ್ಥಿತಿಗಳಲ್ಲಿ ಮಾತ್ರ ತೊಂದರೆ ನೀಡುತ್ತಾನೆ ಎನ್ನಲಾಗುತ್ತದೆ. ತಪ್ಪು ಅಥವಾ ಅನೈತಿಕ ಕೆಲಸಗಳನ್ನು ಮಾಡಿದರೆ ಮಾತ್ರ ಈ ರಾಶಿಯ ಜನರಿಗೆ ಶನಿ ಕಷ್ಟ ಕೊಡುತ್ತಾನೆ. ಇದಲ್ಲದೆ, ತುಲಾ ರಾಶಿಯ ಜನರಿಗೆ ಶನಿ ಸುಲಭವಾಗಿ ಸಫಲತೆಯನ್ನು ದಯಪಾಲಿಸುತ್ತಾನೆ. ಹೀಗಾಗಿ ಧೈರ್ಯದಿಂದಿರಿ ಹಾಗೂ ಪರಿಶ್ರಮಕ್ಕೆ ಹಿಂಜರಿಯಬೇಡಿ.

ಶನಿಯನ್ನು ಹೇಗೆ ಪ್ರಸನ್ನಗೊಳಿಸಬೇಕು?ಶನಿಯನ್ನು ಪ್ರಸನ್ನಗೊಳಿಸಲು ನಿಯಮ, ಶಿಸ್ತನ್ನು ಪಾಲಿಸಬೇಕು.ಸೋಮಾರಿತನದಿಂದ ದೂರವಿರಿ ಹಾಗೂ ಅಗತ್ಯವಿರುವವರಿಗೆ ಹಾಗೂ ನಿರ್ಗತಿಕರಿಗೆ ಆಗ್ಗಾಗ ನೆರವು ನೀಡಿ. ಇತರರಿಗೆ ಸಹಾಯ ಮಾಡುವ ಹಾಗೂ ಕಷ್ಟದಲ್ಲಿರುವವರಿಗೆ ಸ್ಪಂದಿಸುವವರರಿಗೆ ಶನಿ ಎಂದಿಗೂ ಕೂಡ ಸತಾಯಿಸುವುದಿಲ್ಲ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

Related Post

Leave a Comment