ನಿಮ್ಮ ಹೆಸರು R ಅಕ್ಷರದಿಂದ ಶುರುವಾಗಿದ್ದರೆ ತಪ್ಪದೆ ಇದನ್ನು ನೋಡಿ!

Written by Anand raj

Published on:

ಹೆಸರಿನಿಂದಲೇ ಹೆಚ್ಚು ಪಾಸಿಟಿವ್ ಮತ್ತು ನೆಗೆಟಿವ್ ಎನರ್ಜಿ ವೃದ್ಧಿ ಆಗುತ್ತದೆ. ಇನ್ನು R ಅಕ್ಷರದಿಂದ ಶುರು ಆಗುವ ಹೆಂಗಸರು ಇದ್ದರೆ ಅಡುಗೆಯಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಇವರು ತುಂಬಾ ಶಾಂತ ಸ್ವಭಾವದವರು ಯಾರೊಂದಿಗೂ ಕಲಹಗಳನ್ನು ಮಾಡಿಕೊಳ್ಳುವುದಿಲ್ಲ. ಜೀವನದಲ್ಲಿ ಯಶಸ್ಸು ಮತ್ತು ಸಾಧನೆ ಮಾಡಬೇಕು ಕೆಲಸ ಆಗಲೇ ಬೇಕು ಎಂದು ಜೀವನದಲ್ಲಿ ಅತೀ ಶ್ರಮವನ್ನು ಪಟ್ಟು ದುಡಿಯುತ್ತಾರೆ. ಶರೀರಿಕ ಶ್ರಮಕ್ಕೆ ಹೆಚ್ಚು ಹೊತ್ತನ್ನು ನೀಡುವ ವ್ಯಕ್ತಿಗಳು ಆಗಿರುತ್ತಾರೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

R ಅಕ್ಷರದಿಂದ ಶುರು ಆಗುವ ವ್ಯಕ್ತಿಗಳು ಪ್ರವಾಸಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ.ಅದರಲ್ಲೂ ತೀರ್ಥಯಾತ್ರೆಗೆ ಹೆಚ್ಚು ಜೀವನವನ್ನು ಶ್ರಮವನ್ನು ಕೊಡುತ್ತಾರೆ. ಇನ್ನು ಇವರು ಕಮ್ಯುನಿಕೇಶನ್ ಸ್ಕಿಲ್ ನಲ್ಲಿ ವಿಶೇಷವಾದ ಪ್ರತಿಭೆಯನ್ನು ಹೊಂದಿರುತ್ತಾರೆ. ಮಾತಿನಲ್ಲಿ ಹೆಚ್ಚು ಪ್ರತಿಭೆ ಹೊಂದಿರುವವರು ಆಗಿರುವುದರಿಂದ ಈ ವ್ಯಕ್ತಿಗಳು ಕಂಪ್ಯೂಟರ್ ಗೆ ಸಂಬಂಧಪಟ್ಟ ಕೆಲಸವನ್ನು ಮಾಡಿದರೆ ತುಂಬಾ ಒಳ್ಳೆಯದು.

ಇನ್ನು ವಿದ್ಯಾಭ್ಯಾಸದಲ್ಲಿ ಬಹಳ ಕಷ್ಟ ಪಡಬೇಕು. ಕಷ್ಟ ಪಟ್ಟು ವಿದ್ಯಾಭ್ಯಾಸವನ್ನು ಕಲಿಯಬೇಕು.ಆದ್ದರಿಂದ ನೀವು ವಿದ್ಯಾಭ್ಯಾಸಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕು. ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಗಳಿಸುತ್ತೀರಾ. ಇನ್ನು 2,11,20 ಹಾಗು 29ನೇ ತಾರೀಕು ಇವರಿಗೆ ಬಹಳ ಅದೃಷ್ಟವನ್ನು ತಂದುಕೊಡುತ್ತದೆ. ಈ ದಿನಾಂಕವೇ ನಿಮಗೆ ಲಕ್ಕಿ ನಂಬರ್ ಆಗಿರುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಭಾನುವಾರ ಅಥವಾ ಸೋಮವಾರ ಯಾವುದಾದರು ಕೆಲಸವನ್ನು ಆರಂಭ ಮಾಡಿದರೆ ಕೆಲಸದಲ್ಲಿ ಅದೃಷ್ಟವನ್ನು ಗಳಿಸುತ್ತೀರಾ. ಆ ಕೆಲಸದಿಂದ ಜೀವನದಲ್ಲಿ ಹೆಚ್ಚು ಬದಲಾವಣೆ ಆಗುತ್ತದೆ.ಇನ್ನು ಇವರಿಗೆ ನೀಲಿ, ಬಿಳಿ ಹಾಗು ಹಳದಿ ಬಣ್ಣ ಹೆಚ್ಚು ಒಳ್ಳೆಯದು.ನೀವು ವ್ಯಾಪಾರದಲ್ಲಿ ಅದ್ಭುತವಾದ ಯಶಸ್ಸು ಮತ್ತು ಲಾಭವನ್ನು ಗಳಿಸುತ್ತಿರ. ನೀವು ಸೋಮವಾರದ ದಿನ ಶಿವನ ಆರಾಧನೇ ಮಾಡಬೇಕು ಹಾಗು ಶುಕ್ರವಾರದ ದಿನ ಮಹಾ ಲಕ್ಷ್ಮಿ ದೇವಿಯಾ ಆರಾಧನೆಯನ್ನು ಮಾಡಬೇಕು.ಈ ರೀತಿ R ಅಕ್ಷರದವರು ಬುದ್ದಿವಂತರು ಶಾಂತ ಸ್ವಭಾವದವರು ವಿದ್ಯಾಭ್ಯಾಸದಲ್ಲಿ ಹೆಚ್ಚು ಕಷ್ಟ ಪಡಬೇಕು ಮತ್ತು ಟೆಕ್ನಿಕಲ್ ರಂಗದಲ್ಲಿ ಮುಂದುವರೆದರೆ ಬಹಳ ಒಳ್ಳೆಯದು ಆಗುತ್ತದೆ

Related Post

Leave a Comment