ಶ್ರೀಕೃಷ್ಣ ಹೇಳಿದ ಮಾತು: ಮನೆಯಿಂದ ಆಚೆ ಹೋಗುವಾಗ ಇವುಗಳನ್ನು ನೋಡಬಾರದು, ಕೆಲಸದಲ್ಲಿ ವಿಘ್ನಗಳು ಉಂಟಾಗುತ್ತದೆ!

Written by Anand raj

Published on:

ಭಗವಂತ ಶ್ರೀ ಕೃಷ್ಣರು ಹೇಳುವ ಪ್ರಕಾರ ಮನುಷ್ಯರಿಗೆ ಅವರ ಕರ್ಮಗಳ ಅನುಸಾರವಾಗಿ ಫಲಗಳು ಕೂಡ ಸಿಗುತ್ತದೆ. ಇಲ್ಲಿ ಚಿಕ್ಕಪುಟ್ಟ ತಪ್ಪುಗಳನ್ನು ಮಾಡಿದರು ಸಹ ಯಾರು ಸಹ ಕರ್ಮಫಲಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲಾ. ಮನೆಯಿಂದ ಆಚೆ ಹೋಗುವಾಗ ಈ ತಪ್ಪುಗಳನ್ನು ನೀವು ಮಾಡಬಾರದು. ಮುಖ್ಯ ಕೆಲಸಕ್ಕೆ ಹೋಗುವಾಗ ಕೆಲವು ವಸ್ತುಗಳನ್ನು ನೋಡಿದರೂ ಕೂಡ ಕಾರ್ಯ ಯಶಸ್ಸು ಆಗುವುದಿಲ್ಲ. ಮನೆಯಿಂದ ಆಚೆ ಹೋಗುವಾಗ ಒಳ್ಳೆಯ ವಿಷಯದ ಬಗ್ಗೆ ಕೇಳುವುದಾಗಲಿ ಮತ್ತು ನೋಡುವುದಾಗಲಿ ಅಥವಾ ದರ್ಶನ ಪಡೆದು ಕೊಳ್ಳುವುದು ಆ ಕಾರ್ಯದಲ್ಲಿ ಭಾಗವಹಿಸುವುದು ಒಳ್ಳೆಯದು ಆಗಿರುತ್ತದೆ. ಜೊತೆಗೆ ಶುಭಕಾರ್ಯಗಳನ್ನು ಮಾಡುವುದು ಕೂಡ ಒಳ್ಳೆಯದಾಗಿರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಇನ್ನು ಮನುಷ್ಯರು ತಮ್ಮ ಮನೆಯಿಂದ ಆಚೆ ಹೋಗುವಾಗ ಭಗವಂತನಿಗೆ ನಮಸ್ಕಾರ ಮಾಡಬೇಕು ಮತ್ತು ತಂದೆ ತಾಯಿಯ ಪಾದಗಳನ್ನು ಸ್ಪರ್ಶ ಮಾಡಿ ಅವರ ಆಶೀರ್ವಾದವನ್ನು ಪಡೆದುಕೊಂಡ ನಂತರವೇ ಮನೆಯಿಂದ ಆಚೆ ಹೋಗಬೇಕು. ಆಚೆ ಹೋಗುವಾಗ ಬಲಗಾಲನ್ನು ಮುಂದೆಯಿಟ್ಟು ಹೋಗಬೇಕು. ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳು ನಾಶಗೊಳ್ಳುತ್ತವೆ. ನಂತರ ನಿಮ್ಮ ಯಾವುದೇ ಕಾರ್ಯದಲ್ಲೂ ಸಹ ನಿಮಗೆ ಯಶಸ್ಸು ಸಿಗುತ್ತದೆ.

2, ಮನುಷ್ಯರು ಮನೆಯಿಂದ ಆಚೆ ಹೋಗಬೇಕಾದರೆ ಬಾಯಿಯನ್ನು ಸಿಹಿ ಮಾಡಿಕೊಂಡು ಹೋಗಬೇಕು. ಮನೆಯಿಂದ ಆಚೆ ಹೋಗುವಾಗ ಚಿಕ್ಕದಾದ ಬೆಲ್ಲದ ತುಂಡನ್ನು ತೆಗೆದುಕೊಂಡು ಮನೆಯ ದಕ್ಷಿಣ ಭಾಗಕ್ಕೆ ಎಸೆದು ಹೋಗಬೇಕು. ಇದರ ನಂತರ ನಿಮ್ಮ ಇಷ್ಟ ದೇವರ ಹೆಸರನ್ನು ಮನಸ್ಸಿನಲ್ಲಿ ತೆಗೆದುಕೊಂಡು ನಂತರ ವಿಷಯದ ಬಗ್ಗೆ ಕಾರ್ಯದ ಬಗ್ಗೆ ಮನಸ್ಸಿನಲ್ಲಿ ಯೋಚನೆ ಮಾಡುತ್ತಾ ಮುಂದೆ ಸಾಗಬೇಕು. ಒಂದು ವೇಳೆ ಈ ರೀತಿ ಮಾಡಿದರೆ ಕೆಲಸ ಕಾರ್ಯದಲ್ಲಿ ಬರುವಂತಹ ವಿಘ್ನಗಳು ತೊಂದರೆಗಳು ದೂರ ಆಗುತ್ತವೆ.

3, ಮನೆಯಿಂದ ಆಚೆ ಹೋಗುವಾಗ ದೇವರ ಕೋಣೆಯಲ್ಲಿ ದೇವರ ಮುಂದೆ ತುಪ್ಪದ ದೀಪವನ್ನು ಉರಿಸಬೇಕು. ಇದೆ ಭಗವಂತನ ಪೂಜಾ ಆರಾಧನೆಯನ್ನು ಮಾಡಿ ಮನೆಯಿಂದ ಆಚೆ ಹೋದರೆ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ.4, ಮನೆಯಿಂದ ಆಚೆ ಹೋಗುವಾಗ ಅಂಗೈಯಲ್ಲಿ ಅಕ್ಕಿಕಾಳುಗಳನ್ನು ತೆಗೆದುಕೊಂಡು ಆಚೆ ಹೋಗಬೇಕು. ನಂತರ ಅದನ್ನು ಹಿಂದೆ ಎಸೆಯಬೇಕು.ಒಂದು ವೇಳೆ ನಿಮ್ಮ ಮೇಲೆ ಕೆಟ್ಟ ದೃಷ್ಟಿ ಅಂಟಿಕೊಂಡಿದ್ದಾರೆ ಈ ರೀತಿ ಮಾಡಿದಾಗ ಅದೆಲ್ಲ ದೂರ ಆಗುತ್ತದೆ.ನಂತರ ನಿಮ್ಮ ಯಾವುದೇ ಕಾರ್ಯದಲ್ಲಿ ಯಶಸ್ಸು ನಿಮಗೆ ಸಿಗುತ್ತದೆ.

5, ಶುಭ ಕಾರ್ಯದಲ್ಲಿ ಯಶಸ್ಸು ಸಿಗಬೇಕು ಎಂದರೆ ಒಂದು ವಸ್ತ್ರದಲ್ಲಿ ಸಾಸಿವೆ ಕಾಳನ್ನು ಮತ್ತು ಅಕ್ಕಿಕಾಳುಗಳನ್ನು ಕಟ್ಟಿಕೊಂಡು ಹೋಗಬೇಕು. ಈ ರೀತಿ ಮಾಡಿದರೆ ಬೇರೆಯವರ ಕೆಟ್ಟದೃಷ್ಟಿಗಳು ನಿಮ್ಮ ಮೇಲೆ ಆಂಟಿಕೊಳ್ಳುವುದಿಲ್ಲ. ನಂತರ ನಿಮ್ಮ ಎಲ್ಲಾ ಕಾರ್ಯದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

6, ಇನ್ನು ಮನೆಯಿಂದ ಆಚೆ ಹೋಗುವಾಗ ಚಾರಿತ್ರಹೀನ ವ್ಯಕ್ತಿಗಳನ್ನು ನೋಡಬಾರದು. ಅವರ ಜೊತೆ ಯಾವುದೇ ವಿಷಯ ಬಗ್ಗೆ ಚರ್ಚೆ ಮಾಡಬಾರದು ಮತ್ತು ಮಾತನಾಡಬಾರದು. ಇಲ್ಲವಾದರೆ ಖಂಡಿತವಾಗಿ ನಿಮ್ಮ ಕಾರ್ಯದಲ್ಲಿ ವಿಘ್ನಗಳು ಉತ್ಪತ್ತಿಯಾಗುತ್ತದೆ. ಒಂದು ವೇಳೆ ನೀವು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಮನೆಯಿಂದ ಆಚೆ ಹೋಗುವುದಾದರೆ ಸುಳ್ಳು ಮಾತುಗಳನ್ನು ನುಡಿಯಬಾರದು. ಸುಳ್ಳು ಮಾತುಗಳನ್ನು ಆಡುವುದರಿಂದ ವ್ಯಕ್ತಿಯ ಮನಸ್ಸು ನಕಾರಾತ್ಮಕ ಶಕ್ತಿಗಳಿಂದ ತುಂಬುತ್ತದೆ.

Related Post

Leave a Comment