ಅಸಾಧ್ಯವಾದುದನ್ನು ಸಾಧ್ಯ ಮಾಡುವ ಬೇರು ಇದು!

Written by Anand raj

Published on:

ಭಾರತದ ಭೂಮಿಯಲ್ಲಿ ಇರುವಂತಹ ಮರಗಿಡಗಳನ್ನು ದೇವರ ರೂಪದಲ್ಲಿ ಪೂಜೆ ಮಾಡುತ್ತೇವೆ. ಭಿನ್ನಭಿನ್ನವಾದ ವೃಕ್ಷಗಳಲ್ಲಿ ಭಿನ್ನಭಿನ್ನವಾದ ದೇವಾನುದೇವತೆಗಳು ವಾಸಮಾಡುತ್ತಾರೆ.ವ್ಯಕ್ತಿಯು ಈ ಮರಗಿಡಗಳ ಮೂಲಕ ತಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಬಹುದಾಗಿದೆ.ಈ ಮರ-ಗಿಡಗಳು ಮೊದಲಿನ ರೀತಿಯಲ್ಲಿ ಇಂದಿಗೂ ಸಹ ಪವಾಡವನ್ನು ನಡೆಸುತ್ತವೆ.ಬನ್ನಿ ಮರದ ಎಲೆಯನ್ನು ದಾಸರ ಸಮಯದಲ್ಲಿ ವಿಜಯದಶಮಿ ದಿನದಲ್ಲಿ ಒಬ್ಬರಿಗೆ ಒಬ್ಬರು ಕೊಟ್ಟು ಇದನ್ನು ಸ್ವೀಕಾರ ಮಾಡುತ್ತೇವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಬನ್ನಿ ಮರವನ್ನು ರಾವಣರು ತಮ್ಮ ತಂತ್ರ ಬಲದಿಂದ ಉತ್ಪತ್ತಿ ಸಿದ್ದರು. ಇವು ನಿಮ್ಮ ಅದೃಷ್ಟವನ್ನು ಬದಲಿಸಿ ನೀವು ಶ್ರೀಮಂತರಾಗುವಂತೆ ಮಾಡುತ್ತವೆ. ಜೊತೆಗೆ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ರೀತಿಯ ತೊಂದರೆಗಳನ್ನು ದೂರ ಮಾಡುತ್ತವೆ.ಇಂದಿಗೂ ಸಹ ಪಾದರಸದಲ್ಲಿ ಇದನ್ನು ಸೇರಿಸಿ ಬಂಗಾರವನ್ನು ತಯಾರಿಸುತ್ತಾರೆ.ಪಾದರಸದ ಮಾಹಿತಿಯ ಪ್ರಕಾರ ಈ ಎಲೆಯ ರಸ ಮತ್ತು ಪಾದರಸವನ್ನು ಸೇರಿಸಿ ಇಂದಿಗೂ ಚಿನ್ನವನ್ನು ತಯಾರಿಸಬಹುದಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಎಲೆಯಿಂದ ಮಾಲೆಯನ್ನು ತಯಾರಿಸಿ ಶುಕ್ರವಾರದ ದಿನ ರಾತ್ರಿ ವೇಳೆ ಧನ ಸಂಪತ್ತಿನ ತಾಯಿಯದ ಲಕ್ಷ್ಮಿ ದೇವಿಗೆ ಇದರ ಹಾರವನ್ನು ಮಾಡಿ ಅರ್ಪಿಸುವುದರಿಂದ ಲಕ್ಷ್ಮಿ ತಕ್ಷಣ ಒಲಿಯುತ್ತಾಳೆ.ನಿಮ್ಮ ಜೀವನದಲ್ಲಿ ಇರುವ ಹಣದ ಕೊರತೆ ಮತ್ತು ಸಮಸ್ಯೆಗಳನ್ನು ನಿವಾರಣೆ ಮಾಡುತ್ತಾಳೆ.ಈ ಮರದ ಬೇರನ್ನು ಧನ ಸಂಪತ್ತಿನ ಬೇರಿನಲ್ಲಿ ಇಡುವುದರಿಂದ ಧನ ಸಂಪತ್ತಿನಲ್ಲಿ ವೃದ್ಧಿ ಆಗುತ್ತದೆ.ಈ ಮರದ ಬೇರನ್ನು ಬೆಳ್ಳಿಯ ತಾಯತದಲ್ಲಿ ಹಾಕಿಕೊಂಡು ಧರಿಸುವುದರಿಂದ ವ್ಯಕ್ತಿಯು ಅಸಾಧ್ಯವಾದ ಕೆಲಸ ಕಾರ್ಯಗಳನ್ನು ಸಹ ಮಾಡಿ ತೋರಿಸುತ್ತಾರೆ.ಇವರು ಶಕ್ತಿಶಾಲಿ ಕೂಡ ಆಗುತ್ತಾರೆ.ಈ ಬೇರನ್ನು ಬೆಳ್ಳಿ ಅಥವಾ ಚಿನ್ನದ ತಾಯತದಲ್ಲಿ ಕಟ್ಟಿಕೊಳ್ಳಬೇಕು.ಈ ರೀತಿ ಮಾಡಿದರೆ ನಿಮ್ಮ ಆರ್ಥಿಕ ಪರಿಸ್ಥಿತಿ ವೃದ್ಧಿ ಆಗುತ್ತದೆ.

Related Post

Leave a Comment