ಮನೆಯ ಮುಖ್ಯ ದ್ವಾರಕ್ಕೆ ಈ ಚಿಹ್ನೆ ಬರೆದರೆ ಸಾಕು!ಕಷ್ಟಗಳೆಲ್ಲ ದೂರವಾಗಿ ಕೋಟ್ಯಧಿಪತಿಯಾಗುತ್ತೀರಾ!

Written by Anand raj

Published on:

ಈ ಒಂದು ಚಿಹ್ನೆಯನ್ನು ಮನೆಯ ಮುಖ್ಯದ್ವಾರಕ್ಕೆ ಬರೆದರೆ ಸಾಕು ನಿಮಗೆ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ. ಮನೆಯಲ್ಲಿ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯು ಕೂಡ ಸುಳಿಯುವುದಿಲ್ಲ. ಬಹಳಷ್ಟು ಧನಪ್ರಾಪ್ತಿ ಐಶ್ವರ್ಯ ಪ್ರಾಪ್ತಿಗಳು ಕೂಡ ಈ ಒಂದು ಚಿಹ್ನೆಯನ್ನು ಬರೆಯುವುದರಿಂದ ಆಗುತ್ತದೆ. ಮನೆಯ ಮುಖ್ಯ ದ್ವಾರಕ್ಕೆ ಗುರುವಾರದ ದಿನ ಹೀಗೆ ಮಾಡಿದರೆ ಹಣಕಾಸಿನ ಸಮಸ್ಯೆ ಕಳೆಯುತ್ತದೆ. ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಅರಿಶಿಣದ ಕೊಂಬಿನಿಂದ ಈ ಬೀಜಕ್ಷರ ಮಂತ್ರವನ್ನು ಬರೆಯಬೇಕು. ಹಣಕಾಸಿನ ಸಮಸ್ಯೆ ಕಳೆದು ನೀವು ಸುಖ ಶಾಂತಿ ನೆಮ್ಮದಿಯಿಂದ ಬದುಕಬಹುದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮನೆಯ ಮುಖ್ಯ ದ್ವಾರಕ್ಕೆ ಸಿಂಹ ದ್ವಾರ ಎಂದು ಕರೆಯಲಾಗುತ್ತದೆ.ಮನೆಯ ಮುಖ್ಯದ್ವಾರದಿಂದ ಮಹಾಲಕ್ಷ್ಮಿಯು ಮನೆಗೆ ಆಗಮಿಸುತ್ತಾಳೆ.ಮನೆಯ ಮುಖ್ಯದ್ವಾರದ ಹೊಸ್ತಿಲಿನಲ್ಲಿ ಸಾಕ್ಷಾತ್ ಲಕ್ಷ್ಮಿ ನರಸಿಂಹ ಸ್ವಾಮಿಯಾ ವಾಸ ಇರುತ್ತದೆ ಎಂದು ಪುರಾಣದಲ್ಲಿ ಉಲ್ಲೇಖ ಮಾಡಲಾಗಿದೆ. ಈ ಮುಖ್ಯದ್ವಾರದಿಂದ ನಕಾರಾತ್ಮಕ ಶಕ್ತಿಗಳು ಕೂಡ ಮನೆಯ ಒಳಗೆ ಪ್ರವೇಶ ಮಾಡುತ್ತದೆ.

ಈ ಎಲ್ಲಾ ಕೆಟ್ಟ ಶಕ್ತಿಗಳು ಮನೆಗೆ ಬರಬಾರದು ಎಂದರೆ ಗುರುವಾರದ ದಿನ ಅರಿಶಿಣ ಕೊಂಬಿನಿಂದ ಈ ಒಂದು ಬೀಜಾಕ್ಷರ ಮಂತ್ರವನ್ನು ನೀವು ಬರೆಯಬೇಕಾಗುತ್ತದೆ.ಆ ಮಂತ್ರ ಯಾವುದು ಎಂದರೆ ” ಓಂ ಗಂಗಣಪತಯೇ ನಮಃ “
ಈ ಮಂತ್ರವನ್ನು ಮುಖ್ಯದ್ವಾರದ ಮೇಲೆ ಬರೆಯಬೇಕು. ಎಲ್ಲಾ ಸಾಕಾರತ್ಮಕ ಶಕ್ತಿಗಳಿಗೆ ಇದು ಆದಿಯಾಗಿ ನಕಾರಾತ್ಮಕ ಶಕ್ತಿಗಳಿಗೆ ಅಂತ್ಯ ಆಗುತ್ತದೆ.ನಿಮ್ಮ ಮನೆಯಲ್ಲಿ ಏನಾದರು ಜಗಳ ಕಿರಿಕಿರಿ ಮಾನಸಿಕ ಅಶಾಂತಿ ಹಣಕಾಸಿನ ಸಮಸ್ಸೆ ನಿಮ್ಮನ್ನು ಕಾಡುತ್ತಿದ್ದಾರೆ ಅದು ನಿಮ್ಮ ಜಾತಕದಲ್ಲಿರುವ ದೋಷಗಳಿಂದ ಬಂದಿರಬಹುದು.ಇದಕ್ಕೆ ಪರಿಹಾರ ಏನು ಎಂದರೆ ನೀವು ನಿಮ್ಮ ಜಾತಕವನ್ನು ಒಮ್ಮೆ ಪರಿಶೀಲಿಸಿ ನೋಡಿ ಇದರಿಂದ ಬೇಕಾದ ಪರಿಹಾರವನ್ನು ಮಾಡಿಕೊಂಡು ಸುಖವಾದ ಜೀವನವನ್ನು ನಡೆಸಬಹುದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment