ವಿಷ್ಣು ಅವತಾರ ಆಮೆ ಪೂಜೆ ಮಾಡುವುದರಿಂದ ಧನ ಅಭಿವೃದ್ಧಿ, ಆಯಸ್ಸು ವೃದ್ಧಿ ಸಂತಾನ ಭಾಗ್ಯ, ವಿದ್ಯಾಭ್ಯಾಸಕ್ಕಾಗಿ!

Written by Anand raj

Published on:

ಆಮೆ ಪೂಜೆಯಾ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡು ಮಾಡಿದರೆ ನಿಮಗೆ ಧನಾಭಿವೃದ್ಧಿ, ಆಯಸ್ಸು ವೃದ್ಧಿ, ಸಂತಾನ ಭಾಗ್ಯ, ವಿದ್ಯಾಭ್ಯಾಸಕ್ಕಾಗಿ ತುಂಬಾ ಒಳ್ಳೆಯದು ಮತ್ತು ಮನೆಯಲ್ಲಿ ಯಾವುದೇ ರೀತಿ ನಕಾರಾತ್ಮಕ ಶಕ್ತಿ ಅನ್ನು ಒಡೆದು ಓಡಿಸಬಹುದು ಹಾಗೂ ಸಾಕಾರತ್ಮಕ ಶಕ್ತಿಯಣ್ಣಿ ಹೆಚ್ಚಿಸುವ ಅದ್ಬುತವಾದ ಶಕ್ತಿ ಆಮೆಗೆ ಇರುತ್ತದೆ.ಮೊದಲು ಒಂದು ಬೌಲ್ ನಲ್ಲಿ ನೀರು ಹಾಕಿ ಅಮೆಯನ್ನು ಇಡಬೇಕಾಗುತ್ತದೆ.ಬೌಲ್ ಸುತ್ತ ಶ್ರೀಗಂಧ ಅರಿಶಿಣ ಕುಂಕುಮ ಹಚ್ಚಬೇಕು ಮತ್ತು ಅರ್ಧ ಭಾಗದಲ್ಲಿ ನೀರು ಹಾಕಿ,5 ರೂಪಾಯಿ ಕಾಯಿನ್, ಸ್ವಲ್ಪ ಪಂಚ ಕರ್ಪೂರ ಹಾಕಬೇಕು . ನಂತರ ಆಮೆಗೆ ಅರಿಶಿಣ ಕುಂಕುಮ ಹಚ್ಚಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ವಿಷ್ಣು ಸ್ವರೂಪ ಆಗಿರುವುದರಿಂದ ತುಳಸಿ ದಳ ಹಾಕುವುದು ತುಂಬಾ ಒಳ್ಳೆಯದು.ದಿನನಿತ್ಯ ತುಳಸಿ ದಳ ಇಟ್ಟು ಪೂಜೆ ಮಾಡುವುದರಿಂದ ಹಣಕಾಸಿನ ವಿಷಯದಲ್ಲಿ ತುಂಬಾ ಒಳ್ಳೆಯದಾಗುತ್ತದ ಹಾಗೂ ಲಕ್ಷ್ಮಿಗೆ ಕೆಂಪು ಬಣ್ಣ ತುಂಬಾನೇ ಪ್ರಿಯ ಆಗಿರುವುದರಿಂದ ಕೆಂಪು ಹೂವನ್ನು ಕೂಡ ಇಡಬಹುದು.ಇನ್ನು ಪೂಜ ಸ್ಥಳದಲ್ಲಿ ಇಷ್ಟು ಮಾಡಿ ಇಡಬೇಕಾಗುತ್ತದೆ.ಪೂಜಾ ಸ್ಥಳದಲ್ಲಿ ಉತ್ತರ ಅಥವಾ ಈಶನ್ಯ ಮೂಲೆಯಲ್ಲಿ ಇಡಬಹುದು.ಆಮೆ ಮೂಖ ಉತ್ತರ ಹಾಗೂ ಈಶನ್ಯ ದಿಕ್ಕು ನೋಡುವ ಹಾಗೆ ಇಡಬೇಕು.

ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೂರ್ವ ಹಾಗೂ ಉತ್ತರ ದಿಕ್ಕು ನೋಡುವ ಹಾಗೆ ಇಡಬೇಕು .ಇನ್ನು ಸಂತಾನ ಭಾಗ್ಯಕ್ಕೆ ಒಂದು ಆಮೆ ಮೇಲೆ ಪುಟ್ಟ ಆಮೆ ಮರಿ ಇಟ್ಟು ಉತ್ತರ ದಿಕ್ಕು ನೋಡುವ ಹಾಗೆ ಪೂಜಾ ಸ್ಥಳದಲ್ಲಿ ಇಡಬೇಕು.ವ್ಯಾಪಾರ ಸ್ಥಳದಲ್ಲಿ ಬೆಳ್ಳಿ ಅಮೆಯನ್ನು ತೆಗೆದುಕೊಂಡು ಬಂದು ಈ ರೀತಿಯಾಗಿ ಪೂಜೆ ಮಾಡಬೇಕು. ಆಮೆಗೆ ದೀರ್ಘಾಯಸ್ಸು ಜಾಸ್ತಿ ಹಾಗಾಗಿ ಆಯಸ್ಸು ವೃದ್ಧಿ ಆಗಬೇಕು ಎಂದರೆ ಮಣ್ಣಿನ ಅಮೆಯನ್ನು ತಂದು ಪೂಜೆಯನ್ನು ಮಾಡಬೇಕು.

ಇನ್ನು ಮನೆಯಲ್ಲಿ ಎಲ್ಲಾ ರೀತಿ ಚೆನ್ನಾಗಿ ಇರಬೇಕು ಎಂದರೆ ಪಂಚ ಲೋಹ ಅಥವಾ ತಾಮ್ರದ ಅಮೆಯನ್ನು ತೆಗೆದುಕೊಂಡು ಬಂದು ದೇವರ ಮನೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕು.ಒಂದು ವೇಳೆ ಗಂಡ ಹೆಂಡತಿಯರ ವೈಮನಸ್ಸು ಉಂಟಾಗಿದ್ದಾರೆ ಮಲಗುವ ಕೋಣೆಯಲ್ಲಿ ಅಮೆಯನ್ನು ತೆಗೆದುಕೊಂಡು ಬಂದು ಉತ್ತರ ದಿಕ್ಕಿನಲ್ಲಿ ಇಡಬೇಕು.ಇದನ್ನು ಪ್ರತಿ ದಿನ ನೀರು ಬದಲಾಯಿಸಿ ಒಂದು ತುಳಸಿ ಹೂವು ಇಟ್ಟು ಪೂಜೆ ಮಾಡಿದರೆ ಸಾಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment