ನಿಮ್ಮ ಮನೆಯಲ್ಲಿ ದಾರಿದ್ರ್ಯಾ ದೇವಿ ಇದೆಯೋ ಇಲ್ಲವೋ ತಿಳಿಯಲು ಹೀಗೆ ಪರೀಕ್ಷಿಸಿ ಸಾಕು ಮನೆಯಲಿ ಹೀಗಿದ್ದಾರೆ ಕಷ್ಟ!

Written by Anand raj

Published on:

ಮನೆಯಲ್ಲಿ ದಾರಿದ್ರ್ಯ ದೇವಿ ನೆಲೆಸಿದ್ದಾಳೆ ಎನ್ನುವುದಕ್ಕೆ ಈ ಲಕ್ಷಣಗಳು ಕಂಡುಬರುತ್ತದೆ.ಎಷ್ಟೇ ಕಷ್ಟ ಪಟ್ಟು ದುಡಿದರೂ ಕೂಡ ಮನೆಯಲ್ಲಿ ನೆಮ್ಮದಿ ಇಲ್ಲಾ. ಯಾವಾಗಲು ಕೂಡ ಸಂಸಾರದಲ್ಲಿ ಕಲಹಗಳು ಹೆಚ್ಚಾಗಿ ಇರುತ್ತವೆ. ಒಂದು ವೇಳೆ ಮನೆಯಲ್ಲಿ ಹಲವಾರು ರೀತಿಯ ಕಷ್ಟಗಳು ಕಂಡುಬಂದರೆ ದಾರಿದ್ರ್ಯ ದೇವತೆಯ ತಾಂಡವ ಎನ್ನುವುದು ಮನೆಯಲ್ಲಿ ಆಗುತ್ತಿರುತ್ತದೆ.

1,ಮನೆಯಲ್ಲಿ ಯಾವಾಗಲೂ ಗಂಡ ಹೆಂಡತಿಯರ ಕಿತ್ತಾಟ ಮತ್ತು ಸಣ್ಣ ಸಣ್ಣ ಮಾತುಗಳಿಗೂ ಜಗಳ ಉಂಟಾಗುತ್ತದೆ. ಈ ರೀತಿ ಪದೇಪದೇ ಉಂಟಾದರೆ ಮನೆಯಲ್ಲಿ ದಾರಿದ್ರ್ಯ ದೇವತೆ ನೆಲೆಸಿರುತ್ತಾಳೆ ಎಂದು ಅರ್ಥ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

2, ಮಕ್ಕಳು ಮನೆಯಲ್ಲಿ ಹೇಳಿದ ಮಾತು ಕೇಳುವುದಿಲ್ಲ ನಿಮಗೆ ತಿರುಗಿ ಮಾತನಾಡಿದರೆ ಎಲ್ಲಾ ರೀತಿಯ ದಾರಿದ್ರ್ಯ ದೇವತೆಗಳು ನೆಲೆಸಿರುತ್ತಾರೆ ಎಂದು ಅರ್ಥ.3, ಮನೆಯಲ್ಲಿ ಯಾವಾಗಲೂ ಕೂಡ ಕೆಟ್ಟವಾಸನೆ ಎನ್ನುವುದು ಬರುತ್ತಿರುತ್ತದೆ.ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರು ಸಹ ಮನೆ ಗಾಲಿಜಗಿ ಕಾಣುವುದು.

4, ಮನೆಯಲ್ಲಿ ದಾರಿದ್ರ್ಯ ದೇವಿ ನೆಲೆಸಿದ್ದಾರೆ ಅನಾರೋಗ್ಯದ ಸಮಸ್ಸೆ ಕಾಡುತ್ತದೆ ಮತ್ತು ಅಡುಗೆ ಮನೆಯಲ್ಲಿ ಇರುವ ಆಹಾರ ಪದಾರ್ಥ ಕೆಟ್ಟು ಹೋಗುತ್ತದೆ.ಈ ರೀತಿ ಮನೆಯಲ್ಲಿ ಕಷ್ಟಗಳು ಹೆಚ್ಚಾಗಿರುತ್ತದೆ.ಮನೆಯಲ್ಲಿ ದಾರಿದ್ರ್ಯ ಕಳೆಯಬೇಕು ಎಂದರೆ ಮನೆಯಲ್ಲಿ ಅರಿಶಿಣದ ನೀರನ್ನು ಮನೆಯ ಮೂಲೆ ಮೂಲೆಗೂ ಕೂಡ ಪ್ರೋಕ್ಷಣೆ ಮಾಡಬೇಕು.ಜೊತೆಗೆ ಶನಿವಾರದ ದಿವಸ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷವಾಗಿ ನೈವೈದ್ಯವನ್ನು ಇಟ್ಟು ಪೂಜೆಯನ್ನು ಮಾಡಿದರೆ ದಾರಿದ್ರ್ಯ ದೋಷಗಕು ಮನೆಯಿಂದ ತೋಲಾಗಿ ಹೋಗುತ್ತದೆ ಮತ್ತು ಸಾಕ್ಷಾತ್ ಮಹಾಲಕ್ಷ್ಮಿಯ ವಾಸ ನೆಲೆಸುತ್ತದೆ. ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆ ಬಂದಾಗ ದೂಪಾ ದೀಪ ಆರತಿಗಳನ್ನು ಬಹಳ ಅದ್ಬುತವಾಗಿ ಮಾಡಬೇಕು.ಈ ರೀತಿ ಪರಿಹಾರವನ್ನು ಮಾಡಿಕೊಳ್ಳಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment