ಅಮಾವಾಸ್ಯೆ ದಿನ ಅರಿಶಿಣ ಹಾಗೂ ಕುಂಕುಮದ ನೀರಿನಿಂದ ಈ ಚಿಕ್ಕ ಕೆಲಸ ಮಾಡಿ ನಿಮ್ಮ ಸಮಸ್ಯೆಗಳು ನಿಮ್ಮಿಂದ ದೂರ.. ಕೋಟ್ಯಾಧಿಪತಿ!

Written by Anand raj

Published on:

ಜನವರಿ ಎರಡನೇ ತಾರೀಕು ಶಕ್ತಿಶಾಲಿ ಅಮಾವಾಸ್ಯೆ ಬಂದಿದೆ. ಭಾನುವಾರದ ದಿನ ಯಾರ ಮನೆಯಲ್ಲಿ ಮಾಟ-ಮಂತ್ರದ ಪ್ರಯೋಗ ಹೆಚ್ಚಾಗಿದ್ದಾರೆ, ಹಣಕಾಸಿನ ಸಮಸ್ಯೆ, ಗಂಡ-ಹೆಂಡತಿ ಕಿರಿಕಿರಿ, ಸಣ್ಣಪುಟ್ಟ ಜಗಳಗಳು, ನಕಾರಾತ್ಮಕ ಶಕ್ತಿ ಗಳು ಮನೆಯಲ್ಲಿ ಹೆಚ್ಚಾಗಿದ್ದಾರೆ ಈ ಎಲ್ಲಾ ಸಮಸ್ಯೆಗಳು ಬೆಳೆಯಬೇಕು ಎನ್ನುವುದಾದರೆ ಅರಿಶಿಣ ಹಾಗೂ ಕುಂಕುಮದ ನೀರಿನಿಂದ ಈ ಒಂದು ಸಣ್ಣ ಕೆಲಸವನ್ನು ಮಾಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಅಮಾವಾಸ್ಯೆ ಜನವರಿ ಎರಡನೇ ತಾರೀಕು ಬೆಳಗ್ಗೆ 3:42ಕ್ಕೆ ಆರಂಭ ಆಗುತ್ತದೆ ಮತ್ತು ಜನವರಿ 3 ಸೋಮವಾರ ಬೆಳಗ್ಗೆ 12:03 ನಿಮಿಷಕ್ಕೆ ಅಂತ್ಯ ಆಗುತ್ತದೆ. ಇನ್ನು ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಎಂದರೆ ಅರಿಶಿಣದ ನೀರು ಹಾಗೂ ಕುಂಕುಮದ ನೀರು ಬಳಸಿಕೊಂಡು ವಿಶೇಷವಾಗಿ ದೃಷ್ಟಿಯನ್ನು ಮನೆಗೆ ತೆಗೆಯಬೇಕು. ಭಾನುವಾರ ಸಂಜೆ 4:00 ಯಿಂದ 7:00 ಗಂಟೆ ಒಳಗಾಗಿ ಈ ಒಂದು ಕೆಲಸವನ್ನು ಮಾಡಬೇಕು.

ಮನೆಯಲ್ಲಿ ದೇವರ ಪೂಜೆಯನ್ನು ಮಾಡಿ ಒಂದು ಲೋಟದಲ್ಲಿ ಅರಿಶಿಣದ ನೀರನ್ನು ತೆಗೆದುಕೊಳ್ಳಬೇಕು ಮತ್ತು ಇನ್ನೊಂದು ತಟ್ಟೆಯಲ್ಲಿ ಕುಂಕುಮದ ನೀರನ್ನು ತೆಗೆದುಕೊಳ್ಳಬೇಕು. ಸ್ವಲ್ಪ ನೀರಿಗೆ ಕುಂಕುಮವನ್ನು ಬೆರೆಸಿಕೊಂಡು ಅದನ್ನು ಕುಂಕುಮದ ನೀರಾಗಿ ಮಾಡಿಕೊಳ್ಳಬೇಕು. ಎರಡು ವಸ್ತುಗಳನ್ನು ದೇವರ ಮುಂದೆ ಇಟ್ಟು ಪೂಜೆಯನ್ನು ಮಾಡಬೇಕು. ಮನೆಯ ದೇವರನ್ನು ನೆನಪಿಸಿಕೊಂಡು ಮನೆಗೆ ದೃಷ್ಟಿಯನ್ನು ತೆಗೆಯಬೇಕು. ಮೊದಲು ಅರಿಶಿಣ ಇರುವ ನೀರನ್ನು ಕೈಯಲ್ಲಿಟ್ಟುಕೊಂಡು ಸಂಕಲ್ಪವನ್ನು ಮಾಡಿಕೊಂಡು ಮನೆಯ ಪ್ರತಿ ಮೂಲೆಗೂ ಕೂಡ ಪ್ರತಿ ಗೋಡೆಗೂ ಕೂಡ ಆ ಒಂದು ಅರಿಶಿಣದ ನೀರನ್ನು ಪ್ರತಿ ಗೋಡೆಗೂ ಸಿಂಪಡಿಸಬೇಕು.

ನಂತರ ಕುಂಕುಮದ ತಟ್ಟೆಯ ನೀರನ್ನು ತೆಗೆದುಕೊಂಡು ಮನೆಗೆ ದೃಷ್ಟಿಯನ್ನು ತೆಗೆಯಬೇಕು. ನಂತರ ಆ ನೀರನ್ನು ಮೂರು ರಸ್ತೆ ಸೇರುವಂತಹ ಜಾಗ ಅಥವಾ 4 ರಸ್ತೆ ಸೇರುವ ಜಾಗದಲ್ಲಿ ಹಾಕಬೇಕು. ನಂತರ ಮನೆಯ ಒಳಗೆ ಬರುವ ಮೊದಲು ಕೈಕಾಲುಗಳನ್ನು ತೊಳೆದುಕೊಂಡು ಬರಬೇಕು. ಭಾನುವಾರದ ದಿನ ಈ ಒಂದು ಸಣ್ಣ ಕೆಲಸವನ್ನು ಮಾಡಿದರೆ ಅವರ ಮನೆಯಲ್ಲಿ ಇರುವಂತಹ ಸಕಲ ದಾರಿದ್ರ ದೋಷಗಳು ಮನೆಯಿಂದ ತೊಲಗಿ ಹೋಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment