ಕುಂಭ ರಾಶಿ!ತ್ರಿಗ್ರಹಿ ಯೋಗ!15 to 30 ಸೆಪ್ಟೆಂಬರ್ 2022!ಸೂರ್ಯ+ಬುಧ+ಶುಕ್ರ!ಬುಧದಿತ್ಯಯೋಗ!

Written by Anand raj

Published on:

ಇವತ್ತು ಸೆಪ್ಟೆಂಬರ್ 15 ರಿಂದ 30 ರವರೆಗೂ ಕುಂಭ ರಾಶಿಯ ಬಗ್ಗೆ ತಿಳಿಸಿಕೊಡುತ್ತೇವೆ.ಈ ಸೆಪ್ಟೆಂಬರ್ ತಿಂಗಳಿನ ಕೊನೆಯ 15 ದಿನಗಳು ಕುಂಭ ರಾಶಿಯ ಜಾತಕದವರ ಪಾಲಿಗೆ ಹೇಗೆ ಸಾಬೀತಾಗಲಿದೆ..?ಇಲ್ಲಿ ಸೆಪ್ಟೆಂಬರ್ 15ನೇ ತಾರೀಕಿನಿಂದ ಸೆಪ್ಟೆಂಬರ್ ತಿಂಗಳಿನ 30 ತಾರೀಕಿನ ಒಳಗೆ ಅನೇಕ ರೀತಿಯ ಪರಿವರ್ತನೆಗಳು ಅನೇಕ ರೀತಿಯ ಪ್ರಕ್ರಿಯೆಗಳು ಕಂಡು ಬರುತ್ತದೆ.ವಿಶೇಷವಾಗಿ ಇಲ್ಲಿ ವಿವಿಧವಾದ ಯೋಗ ನಿರ್ಮಾಣಗಳು ಕೂಡ ಉಂಟಾಗಲಿದೆ. ಇದರಿಂದ ಉತ್ತಮ ಫಲಿತಾಂಶವನ್ನು ಕರುಣಿಸಲಿದೆ. ಸೆಪ್ಟೆಂಬರ್ ತಿಂಗಳಿನ 15ನೇ ತಾರೀಕಿನ ದಿನದಂದು ಹಸ್ತ ನಾಗಲಿದ್ದಾನೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap 

ಇದು ಆದ ಎರಡು ದಿನಗಳ ಅಂತರದಲ್ಲಿ ಸೂರ್ಯ ದೇವನ ರಾಶಿ ಪರಿವರ್ತನೆ ಉಂಟಾಗಲಿದೆ.ಇಲ್ಲಿ ಸೂರ್ಯ ದೇವನು ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಾನೆ. ಕನ್ಯಾ ರಾಶಿಯು ಬುಧ ದೇವನ ಸ್ವರಾಶಿಯಾಗಿದೆ. ಪ್ರಸ್ತುತವಾಗಿ ಬುಧ ದೇವನು ಕನ್ಯಾ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಅದರೆ ಬುಧ ದೇವನು ವಕ್ರ ಸ್ಥಿತಿಯಲ್ಲಿ ಗೋಚರಿಸಲಿದ್ದಾನೇ.ಹೀಗಾಗಿ ಸೆಪ್ಟೆಂಬರ್ ತಿಂಗಳಿನ 17 ನೇ ತಾರೀಕಿನಂದು ಸೂರ್ಯ ದೇವನು ಬುಧನೊಂದಿಗೆ ಯುತಿ ಹೊಂದುವ ಮೂಲಕ ರಾಜಯೋಗದ ನಿರ್ಮಾಣವನ್ನು ಸಹ ಮಾಡಲಿದ್ದಾನೆ.

ಸೆಪ್ಟೆಂಬರ್ 15ನೇ ತಾರೀಕಿನ ನಂತರದಲ್ಲಿ ಉಂಟಾಗುವ ಯುತಿಯಲ್ಲಿ ಮೊದಲ ಯೋಗ ಕೂಡ ಇದು ಆಗಲಿದೆ. ಇಲ್ಲಿ ಇನ್ನೊಂದು ರಾಶಿಯ ಪರಿವರ್ತನೆ ಕೂಡ ಉಂಟಾಗಲಿದೆ. ಇದು ಸೆಪ್ಟೆಂಬರ್ ತಿಂಗಳಿನ 24ನೇ ತಾರೀಕಿನಂದು ಉಂಟಾಗಲಿದೆ. ಇಲ್ಲಿ ಶುಕ್ರ ದೇವನು ತನ್ನ ರಾಶಿಯಲ್ಲಿ ಪರಿವರ್ತನೆಯನ್ನು ಗೈಯಲಿದ್ದು. ಶುಕ್ರ ದೇವನು ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾನೆ.ಇಲ್ಲಿ ತ್ರಿಗ್ರಹಿ ಯೋಗ ಕೂಡ ಉಂಟಾಗಲಿದೆ.ಸೂರ್ಯ ದೇವನ ಪರಿವರ್ತನೆಯಿಂದ ಈ ಎಲ್ಲಾ ಪ್ರಕ್ರಿಯೆ ಉಂಟಾಗಲಿದೆ.

ಸೆಪ್ಟೆಂಬರ್ ತಿಂಗಳಿನ 25ನೇ ತಾರೀಕಿನಂದು ಸರ್ವ ಪಿತೃ ಅಮಾವಾಸ್ಯೆ ಕೂಡ ಇರಲಿದೆ. ಈ ದಿನ ಎಲ್ಲಾ ಪಿತೃಗಳಿಗೆ ತರ್ಪಣ ಸಮರ್ಪಿಸುವುದರ ಮೂಲಕ ಆಶೀರ್ವಾದ ಹೊಂದುವ ದಿನವಾಗಿದೆ. ಇನ್ನು ಸೆಪ್ಟೆಂಬರ್ 26 ನೇ ತಾರೀಕಿನ ದಿನದಂದು ಶಾರದೆಯ ನವರಾತ್ರಿ ಕೂಡ ಇರಲಿದೆ.ಮಾಹಿತಿ ಪ್ರಕಾರ ಈ ದಿನ 9 ದಿನಗಳವರೆಗೂ ದುರ್ಗಾ ಮಾತೇಯು ಪೃತ್ವಿ ಮೇಲೆ ವಾಸ ಮಾಡಿರುತ್ತಾಳೆ ಎಂದು ಹೇಳಲಾಗುತ್ತದೆ. ಹೀಗಾಗಿ ಈ ದಿನಗಳು ಕೂಡ ಅತ್ಯಂತ ಮಹತ್ವಪೂರ್ಣವಾಗಿರಲಿದೆ.ಇನ್ನು ಇಷ್ಟೆಲ್ಲಾ ಮಹತ್ವಪೂರ್ಣ ಹೊಂದಿರುವ ಈ 15 ದಿನಗಳು ವಿಶೇಷವಾಗಿ ಕುಂಭ ರಾಶಿಯ ಜಾತಕದವರ ಪಾಲಿಗೆ ಹೀಗೇ ಸಾಬೀತು ಆಗಲಿದೆ.

ಈ ಅವಧಿಯಲ್ಲಿ ಕುಂಭ ರಾಶಿಯ ಜಾತಕದವರಿಗೆ ಸೂರ್ಯ ಶುಕ್ರ ದೇವರ ವಿಶೇಷ ಪ್ರಭಾವದ ಪ್ರಾಪ್ತಿ ಉಂಟಾಗಲಿದೆ. ಸೂರ್ಯ ದೇವನು ಕುಂಭ ರಾಶಿಯ ಜಾತಕದವರ ಸಪ್ತಮವಾದ ಸ್ವಾಮಿ ಗ್ರಹ ಆಗಿದ್ದು ಈ ಅವಧಿಯಲ್ಲಿ ನಿಮ್ಮ ಅಷ್ಟಮ ಭಾವದಲ್ಲಿ ಗೋಚರಿಸಲಿದ್ದಾನೆ.ಇಲ್ಲಿ ಅಷ್ಟಮ ಭಾವದ ಸೂರ್ಯ ದೇವನು ಪರಿಪೂರ್ಣ ಶುಭ ಫಲಗಳನ್ನು ಕರುಣಿಸದೆ ಹೋದರು ಕೂಡ ಖಂಡಿತ ಕೆಲವು ಕಡೆಗಳಲ್ಲಿ ಉತ್ತಮವಾಗಿ ಸಾಬೀತಾಗಲಿದ್ದಾನೆ. ಇಲ್ಲಿ ಹಸ್ತನು ಆಗಿರುವ ಶುಕ್ರ ದೇವನು ಅಷ್ಟಮ ಭಾವದಲ್ಲಿ ವಿರಾಜಮಾನಾಗಿರುವ ಮೂಲಕ ಮಿಶ್ರ ಫಲಗಳನ್ನು ಕರುಣಿಸಬಹುದಾಗಿದೆ. ಹೀಗಾಗಿ ನೀವು ಇಲ್ಲಿ ಸ್ವಲ್ಪ ಎಚ್ಚರಿಕೆಗಳನ್ನು ಹೊಂದಿರಬೇಕು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap 

ಈ ಸಮಯದಲ್ಲಿ ನೀವು ಇಲ್ಲಿ ಬುದ್ದಿ ಪ್ರಯೋಗ ಮತ್ತು ಬಲ ಪ್ರಯೋಗವನ್ನು ಮಾಡಬೇಕು.ಇಲ್ಲಿ ನಿಮಗೆ ಧರ್ಮ ಕರ್ಮಗಳ ಕುರಿತಾಗಿ ವಿಶೇಷವಾದ ಆಸಕ್ತಿ ಉಂಟಾಗಲಿದೆ. ಜೊತೆಗೆ ನೀವು ಇಲ್ಲಿ ವಿಶೇಷ ಧಾರ್ಮಿಕ ಅನುಷ್ಠಾನಗಳನ್ನು ಸಹ ಮಾಡುವಂತೆ ಕಂಡು ಬರಲಿದ್ದೀರಿ.ಇನ್ನು ಪಾಲುದಾರಿಕೆಯಲ್ಲಿ ತೋಡಾಗಿರುವ ಜಾತಕದವರು ಸ್ವಲ್ಪ ಜಾಗ್ರತೆಯನ್ನು ಹೊಂದಿರಬೇಕು.ಇಲ್ಲಿ ಸೂರ್ಯ ದೇವನ ದೃಷ್ಟಿಯು ಅನೇಕ ದೋಷಗಳನ್ನು ನೀವಾರಿಸುವ ಕಾರ್ಯವನ್ನು ಸಹ ಮಾಡಲಿದೆ. ಈ ಅವಧಿಯಲ್ಲಿ ನೀವು ಯಾವುದಾದರು ಒಂದು ಮೂಲೆಯಿಂದ ಧನ ಲಾಭವನ್ನು ಹೊಂದಿರುತ್ತೀರಾ.

ಶುಕ್ರ ದೇವನು ಕುಂಭ ರಾಶಿಯ ಜಾತಕದವರ ಪಾಲಿಗೆ ಯೋಗ ಕಾರಕ ಗ್ರಹ ಕೂಡ ಆಗಿದ್ದು ಯಾವಾಗ ಶುಕ್ರ ದೇವನು ಅಷ್ಟಮ ಭಾವದಲ್ಲಿ ಪ್ರವೇಶ ಹೊಂದುವನೋ ಆಗ ಧನ ಲಾಭದ ಹೊಸ ಯೋಜನೆಕೂಡ ನಿಮ್ಮ ಮುಂದೆ ತೆರೆದುಕೊಳ್ಳಬಹುದು. ಇಲ್ಲಿ ಆರ್ಥಿಕ ಸ್ಥಿತಿಯಲ್ಲಿ ಸದೃಢತೇ ಉಂಟಾಗುವುದರ ಜೊತೆಗೆ ಇಲ್ಲಿ ನೀವು ಹಣದ ಉಳಿತಾಯವನ್ನು ಮಾಡುವಲ್ಲಿ ಸಫಲತೆ ಹೊಂದಲಿದ್ದೀರಿ. ಇಲ್ಲಿ ನೀವು ಮಾಡುವ ಪ್ರತಿಯೊಂದು ಪ್ರಯತ್ನ ಕೂಡ ನಿಮ್ಮನ್ನು ಯಶಸ್ಸಿನ ಕಡೆ ಕೊಂಡುಯುವ ಕಾರ್ಯವನ್ನು ಮಾಡಲಿವೆ. ಇನ್ನು ಇಲ್ಲಿ ನೀವು ವಿಶೇಷ ಪರಿಹಾರ ಉಪಾಯವನ್ನು ಮಾಡಿಕೊಳ್ಳುವುದು ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ಬಾಲ ಕನ್ಯಾರಿಗೆ ಶುಕ್ರವಾರ ದಿನದಂದು ಭೋಜನ ಮಾಡಿಸುವುದು, ಗೋಮಾತೆಗೆ ಹಸಿರು ಹುಲ್ಲನ್ನು ತಿನ್ನಿಸುವುದು ಹಾಗು ಭಾನುವಾರದ ದಿನ ಸೂರ್ಯ ದೇವನಿಗೆ ಜಲವನ್ನು ಸಮರ್ಪಿಸಬೇಕು.ಇನ್ನು ಗೋಧಿ ಬೆಲ್ಲವನ್ನು ಈ ದಿನ ದಾನವಾಗಿ ನೀಡಬೇಕು.

Related Post

Leave a Comment