ಮಾರ್ಚ್ 25 ಭಯಂಕರ ಹುಣ್ಣಿಮೆ ಮುಗಿದ ಮಧ್ಯರಾತ್ರಿಯಿಂದ 4 ರಾಶಿಯವರಿಗೆ ಭಾರಿ ಅದೃಷ್ಟ ಶ್ರೀಮಂತರಾಗೋದು ಗ್ಯಾರಂಟಿ!

Written by Anand raj

Published on:

ಎಲ್ಲರಿಗೂ ನಮಸ್ಕಾರ ಮಾರ್ಚ್ ಇಪ್ಪತ್ತೈದನೇ ತಾರೀಖು ಭಯಂಕರ ಹುಣ್ಣಿಮೆ ಮುಗಿದ ಮಧ್ಯರಾತ್ರಿಯಿಂದ ನಾಲ್ಕು ರಾಶಿಯವರಿಗೆ ಭಾರಿ ಅದೃಷ್ಟ ಗಜಕೇಸರಿ ಯೋಗ ಶ್ರೀಮಂತರಾಗೋದು ಗ್ಯಾರಂಟಿ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಆಂಜನೇಯ ಸ್ವಾಮಿಯ ಭಕ್ತರಾಗಿದ್ದಾರೆ.

ಈ ಸಮಯದಲ್ಲಿ ನೀವು ಅನಿರೀಕ್ಷಿತ ಲಾಭಗಳನ್ನು ಪಡೆಯಲ್ಲಿ ಇದಿರಾ ಎಲ್ಲೋ ಸಿಕ್ಕಿಹಾಕಿಕೊಂಡಿದ್ದ ನಿಮ್ಮ ಹಣ ಈ ಸಮಯದಲ್ಲಿ ಮರಳಿ ಬರಲಿದೆ. ಆದಾಯ ಗಳಿಕೆ ಹೆಚ್ಚಾಗಲಿದೆ. ಸಂಪತ್ತು ವೃದ್ಧಿಯಾಗಲಿದೆ.ವ್ಯಾಪಾರ ಉದ್ದಿಮೆ ಕ್ಷೇತ್ರದಲ್ಲಿರುವವರಿಗೆ ಹೊಸ ಹೊಸ ಅವಕಾಶ ದೊರೆಯಲಿದೆ. ವಿಶೇಷ ಎಂದರೆ ನಿಮ್ಮ ಜ್ಞಾನದಿಂದ ಇತರರನ್ನು ಆಕರ್ಷಿಸಲಿ. ಇದಿರಾ ಮಾತು ಪ್ರೌಢವಾಗಲಿದೆ.

ನಿಮ್ಮ ಸಂವಹನದಿಂದಲೇ ಹಲವಾರು ಮಂದಿಯನ್ನು ಸೆಳೆಯಲಿ. ಇದಿರಾ ಸಮಾಜದ ಮನೆಗೆ ಪ್ರಾಪ್ತವಾಗಲಿದ್ದೀರ ನಿಮ್ಮ ನಡೆ ನುಡಿಯಿಂದ ಅನೇಕರನ್ನು ಪ್ರಭಾವಿಸುವ ಸಾಧ್ಯತೆ ಇದೆ.ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಿರುವ ಮನೆಯಲ್ಲಿ ಆಹ್ಲಾದಕರ ವಾತಾವರಣವನ್ನು ಗಳಿಸಲು ಇದ್ದೀರಾ.

ಈ ಅವಧಿಯಲ್ಲಿ ಉದ್ಯಮಿಗಳು ಮಾಡಿದ ಕೆಲಸಗಳಲ್ಲೆಲ್ಲ ಯಶಸ್ಸು ದೊರೆಯುತ್ತದೆ. ವ್ಯಾಪಾರ ಮಾಡುವವರಿಗೆ ದೊಡ್ಡ ವ್ಯವಹಾರ ಮಾಡುವ ಅವಕಾಶ ದೊರೆಯಲಿದೆ. ಅದರಿಂದ ಗೆಲುವು ಸಿಕ್ಕಿ ಆರ್ಥಿಕ ಲಾಭ ಲಭ್ಯವಾಗಲಿದೆ.

ಜೇಬು ತುಂಬಾ ಹಣ ನಿಮ್ಮನೇ ಕಾಸಿಗಳು ಇರುತ್ತವೆ. ನಿಮ್ಮ ಹೊಸ ಕೆಲಸವನ್ನು ಆರಂಭಿಸುವ ಲಕ್ಷಣವೂ ಇದೆ. ಅದರಿಂದಲೂ ಗೆಲುವು ಸಿಗಲಿದೆ.ಅದೃಷ್ಟ ನಿಮ್ಮ ಪಾಲಿಗೆ ಇರುವುದರಿಂದ ಯಾವ ಅಡೆತಡೆಗಳು ನಿಮ್ಮನ್ನು ಬಾಧಿಸಲಾರದು. ಅಡೆತಡೆದು ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳುವವು. ಯಾವುದೇಲ್ಲಿ ನೀವು ಅಪಾರ ಸುಖ, ಸಂತೋಷ, ಶಾಂತಿ, ನೆಮ್ಮದಿ ಹೊಂದಲಿದ್ದೀರಿ.ಹಣದ ಹೂಡಿಕೆ ವಿಚಾರಗಳ ಬಗ್ಗೆ ನೀವು ಆತಂಕ ಬೇಕಾಗಿಲ್ಲ. ಹೂಡಿಕೆ ಯೋಜನೆಗಳು ಯಶಸ್ಸು ಕಾಣಬಹುದಾಗಿದೆ. ಉದ್ಯೋಗಿಗಳು ತಮ್ಮ ಕೆಲಸಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸುತ್ತಾರೆ.

ಇದರಿಂದಾಗಿ ಹೊಸ ಹೊಸ ಜವಾಬ್ದಾರಿಗಳು ಹೆಗಲೇಗೆ ಬರಬಹುದು.ಅದರಿಂದ ಮೆಚ್ಚುಗೆ ಸಿಗಬಹುದು. ಜೊತೆಗೆ ಆದಾಯ ಹೆಚ್ಚಳ ಉಂಟಾಗಬಹುದು.ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲಗಳನ್ನ ಪಡೆಯುತ್ತಿರುವ ರಾಶಿಗಳು ಯಾವುವೆಂದರೆ ವೃಷಭ ರಾಶಿ, ಕಟಕ ರಾಶಿ, ಸಿಂಹ ರಾಶಿ ಮತ್ತು ತುಲಾ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಮಂಡನೆಯ ನಮಃ ಅಂತ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Related Post

Leave a Comment