ಶುಕ್ರವಾರದ ದಿನದಂದು ಈ ಎರೆಡು ಹೂವುಗಳನ್ನೂ ಹೊಸ್ತಿಲ ಮೇಲೆ ಇಟ್ಟರೆ ಅಖಂಡ ಐಶ್ವರ್ಯ ! 

Written by Anand raj

Published on:

ಹೊಸ್ತಿಲು ಎಂದರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಸ್ವರೂಪ ನಿದ್ರೆಯಿಂದ ಬೆಳಗ್ಗೆ ಎದ್ದ ನಂತರ ನಾವು ಶುಚಿಯಾಗಿ ಅಂತಹ ವಿಶೇಷವಾದ ಹೊಸ್ತಿಲಿಗೆ ನೀರು ಹಾಕಿ ರಂಗೋಲಿ ಹಾಕಿ ಸ್ವಚ್ಚ ಹೋಲಿಸಿ ಹೂವು ಇಡುವ ಪದ್ಧತಿಯನ್ನು ನಾವು ಆಗಿನ ಕಾಲದಿಂದ ಕೂಡ ಮಾಡಿಕೊಂಡು ಬಂದಿದ್ದೇವೆ ಅದೇ ರೀತಿಯಾಗಿ ಯಾವ ಬಣ್ಣದ ಹೂವನ್ನು ಬಾಗಿಲ ಬಳಿ ಅಂದರೆ ಹೊಸ್ತಿಲಿನ ಮೇಲೆ ಇಟ್ಟರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹ ಆಗುತ್ತದೆ ಮನೆಯಲ್ಲಿ ಇರುವ ಸಕಲ ದಾರಿದ್ರ್ಯ ದೋಷಗಳಿ ತೊಲಗಿ ಹೋಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ.ಹಾಗಾಗಿ ತಪ್ಪದೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಪ್ರತಿ ನಿತ್ಯ ಬೆಳಗಿನ ಸಮಯ ಎದ್ದು ಮನೆಯ ಅಂಗಳ ಸ್ವಚ್ಚ ಮಾಡಿ ಬಾಗಿಲು ಅಂದರೆ ಹೊಸ್ತಿಲು ತಮ್ಮ ಕೈಯಾರೆ ತೊಳೆದು ಅರಿಶಿಣ ಕುಂಕುಮ ಹಚ್ಚಿ ಹೂವನ್ನು ಪ್ರತಿಯೊಬ್ಬರೂ ಕೂಡ ಇಡುತ್ತಾ ಪೂಜೆ ಮಾಡುವಿರಿ ಆದರೆ ಇದರ ಜೊತೆಗೆ ನಿಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾ ಬಂದರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹ ಆಗುವುದು ಖಚಿತ. ಹೌದು ಸ್ನೇಹಿತರೆ ಕನಿಷ್ಟ ಪಕ್ಷ ಶುಕ್ರವಾರ ಒಂದು ದಿನ ಆದರೂ ಈ ಬಣ್ಣದ ಹೂವುಗಳನ್ನು ನೀವು ನಿಮ್ಮ ಮನೆಯ ಹೊಸ್ತಿಲಿನ ಮೇಲೆ ಎರಡು ಭಾಗದಲ್ಲಿ ಎರಡು ಹೂವುಗಳನ್ನು ಇಡಬೇಕು ಈ ಹೂವುಗಳು ಯಾವುವು ಎಂದರೆ ಬಿಳಿ ಬಣ್ಣದ ಹೂವು

ನೀವು ಶುಕ್ರವಾರದ ದಿನ ಮನೆಯಲ್ಲಿ ಪೂಜೆ ಮಾಡುವ ಮುನ್ನ ಯಾವಾಗ ಹೊಸ್ತಿಲು ತೊಳೆಯುವಿರಿ ಬಾಗಿಲು ತೊಳೆಯುವಿರಿ ಅಂತಹ ಸಂದರ್ಭದಲ್ಲಿ ಇಡಬೇಕು ಯಾವುದೇ ಹೂವು ಆಗಿರಬಹುದು ಕಾಕಡ ಆಗಿರಬಹುದು ಯಾವುದೇ ಹೂವು ಆದರೂ ಬಿಳಿ ಬಣ್ಣದ ಹೂವು ಆಗಿರಬೇಕು ಶುಕ್ರವಾರದ ದಿನ ಆ ಹೂವನ್ನು ಮನೆಯ ಹೊಸ್ತಿಲಿನ ಮೇಲೆ ಇಟ್ಟು ನೋಡಿ ಮನೆಯಲ್ಲಿ ಅದ್ಬುತವಾದ ಬದಲಾವಣೆ ಆಗುತ್ತದೆ. ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ಅವತ್ತಿನ ದಿನವೇ ನಿಮ್ಮ ಮನೆಯನ್ನು ಪ್ರವೇಶ ಮಾಡುತ್ತಾಳೆ.

ಮನೆಯಲ್ಲಿ ಯಾವುದೇ ರೀತಿಯ ಕಲಹಗಳು ಇರುವುದಿಲ್ಲ ಕಷ್ಟಗಳು ಕಡಿಮೆ ಆಗುತ್ತಾ ಬರುತ್ತದೆ ಕನಿಷ್ಟ ಪಕ್ಷ ಶುಕ್ರವಾರ ದಿನ ಆದರೂ ನಿಮಗೆ ಹೂವುಗಳು ಸಿಗುವುದಿಲ್ಲ ಸಿಟಿಯಲ್ಲಿ ಇದ್ದೇವೆ ಹೂವುಗಳು ಇಲ್ಲಿ ಹೆಚ್ಚಾಗಿ ಬರುವುದಿಲ್ಲ ಎನ್ನುವವರು ಶುಕ್ರವಾರ ಒಂದು ದಿನ ಆದರೂ ಸ್ವಲ್ಪ ಕಷ್ಟ ಪಟ್ಟು ದೇವರಿಗೆ ಭಕ್ತಿಯಿಂದ ಬಿಳಿ ಬಣ್ಣದ ಹೂವುಗಳನ್ನು ನಿಮ್ಮ ಮನೆಯ ಹೊಸ್ತಿಲಿನ ಮೇಲೆ ಇಡಬೇಕು ಹೊಸ್ತಿಲು ಎಂದರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಸ್ವರೂಪ ಹೊಸ್ತಿಲನ್ನು ಯಾವುದೇ ಕಾರಣಕ್ಕೂ ಕಾಲಿನಿಂದ ತುಳಿಯಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಹೊಸ್ತಿಲನ್ನು ದೇವರು ಎಂದು ಭಾವಿಸಿ ಬಿಳಿ ಬಣ್ಣದ ಹೂವುಗಳನ್ನು ಪ್ರತಿ ಶುಕ್ರವಾರ ಇಡುತ್ತಾ ಬನ್ನಿ ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೇ ನಂಬುವುದಿಲ್ಲ. ಯಾರಿಗೆ ಜೀವನದಲ್ಲಿ ವಿಪರೀತವಾದ ಕಷ್ಟಗಳು ಇದೆ ಮನೆಯಲ್ಲಿ ಕಲಹ ಆಗುತ್ತಾ ಇದೆ ಮನೆಯಲ್ಲಿ ಶಾಂತಿ ನೆಲೆಸಬೇಕು ಮನೆಯಲ್ಲಿ ಸುಖ ಇರಬೇಕು ಎಂದು ಬಯಸುವಿರಿ ಅವರು ಈ ಚಿಕ್ಕ ಕೆಲಸ ಮಾಡಬಹುದು.

Related Post

Leave a Comment