ಇಂದಿನ ಮಧ್ಯರಾತ್ರಿಯಿಂದಲೇ 712 ವರ್ಷಗಳ ಬಳಿಕ ಈ 5 ರಾಶಿಯವರಿಗೆ ಶನಿದೇವರ ಅನುಗ್ರಹ!

Written by Anand raj

Published on:

ಹಿಂದೂ ಧರ್ಮದ ಪುರಾಣಗಳಲ್ಲಿ ಶನಿ ದೇವರಿಗೆ ಅಗ್ರಸ್ಥಾನವನ್ನು ನೀಡಿದ್ದಾರೆ.ಶನಿ ದೇವರನ್ನು ಕಂಡರೆ ಎಲ್ಲರಿಗೂ ಕೂಡ ಭಯ ಇದ್ದೆ ಇರುತ್ತದೆ.ಆತನ ನೇರ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಪೂಜಾ ವಿಧಿ ವಿಧಾನಗಳನ್ನು ಕೂಡ ಮಾಡಲಾಗುತ್ತದೆ.ಶನಿ ದೇವರನ್ನು ಕಂಡರೆ ಭಕ್ತಿಗಿಂತ ಭಯ ಹೆಚ್ಚಾಗುತ್ತದೆ.ಆತನ ನೇರ ದೃಷ್ಟಿಯಿಂದ ಏನೋ ಅನಾಹುತ ಆಗುತ್ತಾದೇ ಎನ್ನುವ ಭಯ ಜೊತೆಗೆ ಹಲವರು ಪೂಜೆಗಳನ್ನು ಈ ಭಯದಿಂದ ಮಾಡಲಾಗುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಶನಿ ದೇವರ ಆಶೀರ್ವಾದ ಸಿಕ್ಕರೆ ಜೀವನದ ಹಾದಿ ಬದಲಾಗುತ್ತದೆ.ಜೀವನದಲ್ಲಿ ಯಶಸ್ಸು ಕೂಡ ಕಾಣುತ್ತೆವೆ.712 ವರ್ಷಗಳ ನಂತರ ಶನಿದೇವರ ದಿವ್ಯ ದೃಷ್ಟಿ ಈ ರಾಶಿಯವರ ಮೇಲೆ ಬೀಳಲಿದೇ.ಅದೃಷ್ಟದ ದಿನಗಳು ಆರಂಭ ಆಗಲಿದೆ.ಶನಿ ದೇವರ ನೇರ ದೃಷ್ಟಿಯಿಂದ ಈ 5 ರಾಶಿಯವರ ಜೀವನವೇ ಬದಲಾಗುತ್ತದೆ.ಅದೃಷ್ಟದ ದಿನಗಳು ಮುಂದೆ ಬರಳಿದ್ದು. ಇವರಿಗೆ ಜೀವನದಲ್ಲಿ ಮುಂದೆ ಎಲ್ಲವು ಬದಲಾಗುತ್ತದೆ.712 ವರ್ಷಗಳ ನಂತರ ಮಹಾರಾಜ ಯೋಗ ಮತ್ತು ಗಜಕೇಸರಿ ಯೋಗವನ್ನು ಅನುಭವಿಸುತ್ತಿರುವ ಮೊದಲನೇ ರಾಶಿ

1, ಕಟಕ ರಾಶಿ.-ಈ ರಾಶಿಯವರ ಹಣಕಾಸಿನ ಪರಿಸ್ಥಿತಿ ಬಹಳ ಉತ್ತಮವಾಗಿ ಇರುತ್ತದೆ.ಕಚೇರಿಯ ಕೆಲಸದಲ್ಲಿ ಸಾಕಷ್ಟು ಸಮಸ್ಸೆ ಇದ್ದರು ಕೂಡ ಅದನ್ನು ಎದುರಿಸುವ ಶಕ್ತಿ ಈ ರಾಶಿಯಲ್ಲಿ ಹುಟ್ಟಿದವರಿಗೆ ಇರುತ್ತದೆ.ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಯಾವಾಗಲು ನೆಲೆಸಿರುತ್ತದೆ.ದಾಂಪತ್ಯ ಜೀವನದಲ್ಲಿ ಕೂಡ ಸುಖವನ್ನು ಕಾಣಬಹುದು.

2, ಮಿಥುನ ರಾಶಿ.-ಈ ರಾಶಿಯವರು ಕೂಡ ರಿಯಲ್ ಎಸ್ಟೇಟ್ ಉದ್ಯಮಿ ಆಗಿರುತ್ತಾರೆ.ಸಾಕಷ್ಟು ಲಾಭವನ್ನು ಗಳಿಸಲಿದ್ದಾರೆ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದರಿಂದ ಸ್ವಲ್ಪ ಯೋಚನೆ ಮಾಡುವುದು ಒಳ್ಳೆಯದು.ಏಕೆಂದರೇ ಆತುರದ ನಿರ್ಧಾರ ಕೆಡುಕನ್ನು ಉಂಟು ಮಾಡಬಹುದು.

3, ಕನ್ಯಾ ರಾಶಿ.-ಈ ರಾಶಿಯ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಉತ್ತಮವಾಗಿ ಇರುತ್ತಾದೆ.ಪರೀಕ್ಷೆಯನ್ನು ಬರೆಯಾದಿದ್ದಾರೆ ಉತ್ತಮವಾದ ಫಲಿತಾಂಶವನ್ನು ಪಡೆಯಲು ಸಾಧ್ಯ.ಹೀಗಾಗಿ ಪರೀಕ್ಷೆಯನ್ನು ಬರೆದರೆ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದಾಗಿದೆ ಹಾಗೂ ಈ ರಾಶಿಯವರು ಸಾಲ ತೆಗೆದುಕೊಂಡಿದ್ದಾರೆ ಅದನ್ನು ತೀರಿಸುವ ಸಮಯ ಇದಾಗಿದೆ.ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸುತ್ತಾರೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

4, ಕುಂಭ ರಾಶಿ.-ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳು ಎಲ್ಲಾ ಕೆಲಸಗಳು ಪುನಃ ಆರಂಭ ಆಗಲಿದೆ.ನಿಮ್ಮ ಕೋಪದಿಂದ ಕೆಲವು ಘಟನೆಗಳು ನಡೆದಿರಬಹುದು ಹಾಗಾಗಿ ತಾಳ್ಮೆಯಿಂದ ಬಹಳ ಉತ್ತಮವಾಗಿ ನಡೆದುಕೊಳ್ಳುವುದು ತುಂಬಾನೇ ಒಳ್ಳೆಯದಾಗುತ್ತದೆ.5, ಸಿಂಹ ರಾಶಿ-ಈ ರಾಶಿಯವರು ಉತ್ತಮ ಜೀವನ ಅನುಭವಿಸಲಿದ್ದಾರೆ. ಮಹಾರಾಜಯೋಗ ಹಾಗೂ ಗಜಕೇಸರಿ ಯೋಗದಿಂದ ಸಿಂಹ ರಾಶಿಯವರು ಉತ್ತಮವಾದ ಲಾಭವನ್ನು ಗಳಿಸಲಿದ್ದಾರೆ.ಈ ರಾಶಿಯವರು ಎಷ್ಟೋ ದಿನಗಳಿಂದ ಕಾದಿದ್ದ ಕೆಲಸಗಳು ಮುಂದುವರೆಯುತ್ತವೆ ಹಾಗೂ ದಾಂಪತ್ಯ ಜೀವನ ಬಹಳ ಉತ್ತನವಾಗಿ ಇರುತ್ತದೆ.ಇನ್ನು ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶವನ್ನು ಕಾಣುತ್ತಿರಿ.ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ.

Related Post

Leave a Comment