ತಾಯಿ ಲಕ್ಷ್ಮೀದೇವಿ ಹೇಳಿದ ಮಾತು 5 ತಪ್ಪುಗಳು ವ್ಯಕ್ತಿಯನ್ನು ಬಡವನ್ನಾಗಿಸಿ ಬಿಡುತ್ತವೆ!

Written by Anand raj

Published on:

ಮನೆಯಲ್ಲಿ ಬಡತನ ಕಷ್ಟಗಳು ಬರುತ್ತಿದೆ ಎಂದರೆ ಅದು ನೀವು ಮಾಡುತ್ತಿರುವ ಕೆಲವು ತಪ್ಪುಗಳೆ ಕಾರಣ. ಗೊತ್ತಿಲ್ಲದೆ ಈ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳು ಎಂತಹ ಕಷ್ಟವನ್ನು ಕೊಡುತ್ತದೆ ಎಂದು ಯಾರಿಗೂ ಸಹ ಗೊತ್ತಿರುವುದಿಲ್ಲ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಯಾವುದೇ ಕಾರಣಕ್ಕೂ ಮರದ ಕೆಳಗೆ ಮೂತ್ರವಿಸರ್ಜನೆಯ ಮಾಡಬಾರದು. ಯಾಕೆಂದರೆ ಇದು ಕೆಟ್ಟ ಹವ್ಯಾಸ ಕೂಡ ಆಗಿದೆ. ಈ ರೀತಿ ಮಾಡಿದರೆ ವೃಕ್ಷಕ್ಕೆ ಅವಮಾನ ಮಾಡಿದ ಹಾಗೆ. ಇದರಿಂದ ಸಾಕಷ್ಟು ಕಷ್ಟಗಳನ್ನು ನೀವು ಅನುಭವಿಸುತ್ತೀರಿ.2, ಇನ್ನು ತಲೆ ಬಾಚಿ ಕೊಳ್ಳುವುದಕ್ಕೆ ಮುರಿದುಹೋದ ಬಾಚಣಿಕೆಯನ್ನು ಬಳಸಬಾರದು.ಇದರಿಂದ ಸಾಕಷ್ಟು ನೆಗೆಟಿವ್ ಎನರ್ಜಿ ಬರುತ್ತದೆ.3,ಇನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ಕಸವನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಬಾರದು.ಇದರಿಂದ ಸಾಕಷ್ಟು ಕಷ್ಟ ಗಳು ಬರುತ್ತವೆ. ಮನೆಯಲ್ಲಿ ಕಸ ಇದ್ದರೆ ಮಹಾಲಕ್ಷ್ಮಿ ನೆಲೆಸುವುದಿಲ್ಲ. ಆರ್ಥಿಕ ಪರಿಸ್ಥಿತಿ ಕೂಡ ಕಷ್ಟವಾಗುತ್ತದೆ.

4, ಇನ್ನು ಎಡ ಕಾಲಿನಿಂದ ಪ್ಯಾಂಟ್ ಅಥವಾ ಪೈಜಾಮ್ ಗಳನ್ನು ಧರಿಸಬಾರದು. ಆದಷ್ಟು ಈ ರೀತಿ ತಪ್ಪನ್ನು ಮಾಡಬೇಡಿ.ಇಲ್ಲವಾದರೆ ನಿಮ್ಮ ಮನೆಗೆ ಬಡತನ ಹೆಚ್ಚಾಗುತ್ತದೆ.ಇನ್ನು ಹಲ್ಲಿನಿಂದ ರೊಟ್ಟಿ ಚಪಾತಿ ಗೀಚಿ ತಿನ್ನಬೇಡಿ.5, ಕೆಲವರು ಊಟ ಮಾಡುವಾಗ ಶಬ್ದ ಮಾಡುತ್ತ ತಿನ್ನುತ್ತಾರೆ. ಈ ರೀತಿ ಮಾಡುವುದರಿಂದ ಸಾಕಷ್ಟು ಕಷ್ಟಗಳು ಬರುತ್ತವೆ. ಆದಷ್ಟು ಅನ್ನಕ್ಕೆ ಬೆಲೆಕೊಟ್ಟು ತಿಂದರೆ ಸಾಕಷ್ಟು ಒಳ್ಳೆಯದಾಗುತ್ತದೆ.6,ಇನ್ನು ಉಗುರನ್ನು ಹಲ್ಲಿನಿಂದ ಕಚ್ಚಿದ್ದಾರೆ ದಾರಿದ್ರತೆ ಬರುತ್ತದೆ.ಆದ್ದರಿಂದ ಆದಷ್ಟು ಅವಾಯ್ಡ್ ಮಾಡಿದರೆ ಒಳ್ಳೆಯದು.

7, ಇನ್ನು ಸಾಧ್ಯವಾದರೆ ಆದಷ್ಟು ಮುಂಜಾನೆ ಬೇಗ ಎದ್ದೇಳಬೇಕು.ದಿನಪೂರ್ತಿ ನಿಮಗೆ ಚೆನ್ನಾಗಿ ಇರುತ್ತದೆ. ಹಾಗಾಗಿ ಆದಷ್ಟು ಬೆಳಗ್ಗೆ ಬೇಗ ಏಳುವುದಕ್ಕೆ ಟ್ರೈ ಮಾಡಿ.ತಡವಾಗಿ ಹೇಳುವುದರಿಂದ ದರಿದ್ರತೆ ಬರುತ್ತದೆ.ಒಂದು ವೇಳೆ ಚಪ್ಪಲಿಗಳು ಉಲ್ಟಾ ಬಿದಿದ್ದರೆ ಅವುಗಳನ್ನು ನೇರವಾಗಿ ಸರಿಯಾಗಿ ಇಡಿ.8, ಇನ್ನು ಮನೆಗೆ ಬಂದ ಅತಿಥಿಗಳ ಮೇಲೆ ಸಿಟ್ಟು ಮಾಡಿಕೊಳ್ಳಬಾರದು.ಅತಿಥಿಗಳನ್ನು ತುಂಬಾ ಗೌರವದಿಂದ ನೋಡಿಕೊಳ್ಳಬೇಕು.ಯಾವುದೇ ಕಾರಣಕ್ಕೂ ಅತಿಥಿಗಳ ಮೇಲೆ ಸಿಟ್ಟು ಮಾಡಿಕೊಳ್ಳಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment