ಸೂರ್ಯನ ಅನುಗ್ರಹದಿಂದ ಆಗಸ್ಟ್ ತಿಂಗಳಿನಲ್ಲಿ ಈ ಜೀವನವೇ ಬದಲಾಗುತ್ತೆ ರಾಜಯೋಗ!

Written by Anand raj

Published on:

ಆಗಸ್ಟ್ ತಿಂಗಳಿನಲ್ಲಿ ಕೆಲವೊಂದು ಪ್ರಮುಖ ಜ್ಯೋತಿಷ್ಯ ಘಟನೆಗಳು ಸಂಭಾವಿಸುವುದರಿಂದ ಈ ಒಂದು ರಾಶಿಗಳ ಮೇಲೆ ಅದರ ಒಂದು ಮಂಗಳಕಾರವಾದ ಪರಿಣಾಮ ಈ ಒಂದು ರಾಶಿಗಳ ಮೇಲೆ ಬೀಳಲಿದೆ.ಬುಧವು ಸಿಂಹ ರಾಶಿಗೆ ಪ್ರವೇಶಿಸಿದಾಗ ಶುಕ್ರನು ಕಟಕ ರಾಶಿಯಲ್ಲಿ ಸಾಗಲು ಪ್ರಾರಂಭ ಮಾಡುತ್ತಾನೆ. ಅದೇ ಸಮಯದಲ್ಲಿ ಮಂಗಳದಲ್ಲಿ ಸೂರ್ಯನ ರಾಶಿ ಚಕ್ರವು ಬದಲಾವಣೆ ಈ ಒಂದು ತಿಂಗಳಲ್ಲಿ ಸಂಭವಿಸುತ್ತದೆ.ಈ ಒಂದು ಗ್ರಹಗಳ ಬದಲಾವಣೆಯಿಂದ ಮಂಗಳಕರವಾದ ಪರಿಣಾಮವು ಈ ರಾಶಿಗಳ ಮೇಲೆ ಬೀಳಲಿದೆ.ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap

1, ಮೇಷ ರಾಶಿ-ಮೇಷ ರಾಶಿಯ ಆರ್ಥಿಕ ಜೀವನವು ತುಂಬಾನೇ ಚೆನ್ನಾಗಿ ಇರುತ್ತದೆ.ಈ ಒಂದು ತಿಂಗಳು ಅತ್ಯುತ್ತಮ ತಿಂಗಳು ಎಂದು ಹೇಳಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆಯಲು ಸಾಧ್ಯ ಆಗುತ್ತದೆ.ಜೊತೆಗೆ ಕೌಟುಂಬಿಕ ಜೀವನವು ಕೂಡ ಸುಖಮಾಯವಾಗಿ ಇರುತ್ತದೆ.

2, ಮಿಥುನ ರಾಶಿ-ಈ ರಾಶಿಯ ಜನರು ಸಂಪತ್ತನ್ನು ಸಂಗ್ರಹಿಸುವಲ್ಲಿ ಯಶಸ್ವಿ ಆಗುತ್ತಾರೆ ಮತ್ತು ಕಠಿಣ ಪರಿಶ್ರಮಕ್ಕೆ ಸಂಪೂರ್ಣ ಫಲ ಸಿಗಲಿದೆ.ಈ ರಾಶಿಯವರ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿ ಇರುತ್ತದೇ. ಎಲ್ಲಾ ವಿಷಯದಲ್ಲಿ ಯಶಸ್ಸನ್ನು ಸಾದಿಸುತ್ತಿರಿ.3, ಸಿಂಹ ರಾಶಿ-ಕೌಟುಂಬಿಕ ಜೀವನ ಅನುಕೂಲಕರವಾಗಿ ಇರುತ್ತದೆ. ರಹಸ್ಯ ಮೂಲದಿಂದ ಹಣವನ್ನು ಪಡೆಯುವ ಸಾಧ್ಯತೆ ಇದೆ. ಪ್ರತಿಯೊಂದು ಕೆಲಸದಲ್ಲಿ ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ನಡೆಸುತ್ತಿದ್ದಾರೆ ಈ ಒಂದು ಫಲಿತಾಂಶ ನಿಮಗೆ ಉತ್ತಮವಾಗಿ ಸಿಗುತ್ತದೆ. ಉತ್ತಮವಾದ ಜೀವನವನ್ನು ಈ ತಿಂಗಳಿನಲ್ಲಿ ಸಾದಿಸುತ್ತಿರಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ .9916788844call/ whatsap

4, ಕನ್ಯಾ ರಾಶಿ-ಈ ರಾಶಿಯವರಿಗೆ ಈ ತಿಂಗಳು ತುಂಬಾನೇ ಪ್ರಯೋಜನಕರಿಯಾಗಲಿದೆ.ಲೆಕ್ಕಚಾರ ವಿಷಯದಲ್ಲಿ ನಿಮಗೆ ಎಲ್ಲಾ ಹಣಗಳು ಬಂದು ಸೇರುತ್ತದೆ. ನೀವು ಸ್ವಂತ ಮನೆಯನ್ನು ಮಾಡಲು ಪ್ರಯತ್ನ ಮಾಡಿದರೆ ಯಶಸ್ವಿ ಆಗುತ್ತದೆ ಮತ್ತು ಲಕ್ಷ್ಮಿ ದೇವಿ ಅನುಗ್ರಹ ಸಿಗುತ್ತದೆ.5, ವೃಶ್ಚಿಕ ರಾಶಿ-ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ನಡೆಸುತ್ತಿದ್ದಾರೆ ಈ ತಿಂಗಳು ನಿಮಗೆ ಶುಭಕರವಾಗಿದೆ. ಕೌಟುಂಬಿಕ ಜೀವನ ಸುಖಮಾಯ ಆಗಿರುತ್ತದೆ.ಈ ತಿಂಗಳು ಆರ್ಥಿಕವಾಗಿ ಬಲವಾಗಿ ಇರುತ್ತದೆ.

Related Post

Leave a Comment