ಬೆಳಗ್ಗೆ ಎದ್ದ ತಕ್ಷಣ ಒಂದು ಸ್ಟ್ರಾಂಗ್ ಟೀ ಕುಡಿದರೆ ಇಡೀ ದಿನ ಮೂಡ್ ಫ್ರೆಶ್ ಆಗಿ ಇರುತ್ತದೆ ಮತ್ತು ತುಂಬಾನೇ ಆಕ್ಟಿವ್ ಆಗಿ ಇರುತ್ತೇವೆ.ಟೀ ತುಂಬಾ ರುಚಿಯಾಗಿ ಇರಬೇಕು ಮತ್ತು ಸಿಪ್ ಸಿಪ್ ಆಗಿ ಕುಡಿತ ಇದ್ದರೆ ತುಂಬಾ ರುಚಿ ಎನ್ನಿಸಬೇಕು.ಮೊದಲು ಒಂದು ಟೀ ಪಾತ್ರೆ ತೆಗೆದುಕೊಳ್ಳಿ. ಇದಕ್ಕೆ ಎರಡು ಲೋಟ ನೀರು ಹಾಕಿ ಮತ್ತು 2 ಚಮಚ ಟೀ ಪೌಡರ್,2 ಏಲಕ್ಕಿ, ಕಾಲ್ ಇಂಚು ಶುಂಠಿ ಮತ್ತು 3 ಚಮಚ ಸಕ್ಕರೆ ಹಾಕಿ ಚೆನ್ನಾಗಿ ಕುದಿಸಬೇಕು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.
ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ನಂತರ ಎರಡು ಗ್ಲಾಸ್ ಹಾಲನ್ನು ಹಾಕಿಕೊಳ್ಳಬೇಕು.ನಂತರ 2 ನಿಮಿಷ ಕುದಿಸಬೇಕು.ರುಚಿ ಹೆಚ್ಚಿಸುವುದಕ್ಕೆ ಒಂದು ಚಮಚ ಹಾಲಿನ ಪೌಡರ್ ಅನ್ನು ಸ್ವಲ್ಪ ನೀರು ಹಾಕಿ ಬೆರೆಸಿದ ನಂತರ ಕುದಿಯುತ್ತಿರುವ ಟೀ ಗೆ ಹಾಕಿ 1 ನಿಮಿಷ ಕುದಿಸಿ. ನಂತರ ಶೋದಿಸಿ ಕುಡಿಯಿರಿ.ಈ ಟೀ ಕುಡಿಯುವುದರಿಂದ ಒಳ್ಳೆಯ ಎನರ್ಜಿ ಸಿಗುತ್ತದೆ.ಇದು ಹೃದಯಕ್ಕೂ ಕೂಡ ತುಂಬಾ ಒಳ್ಳೆಯದು.