ಕೇವಲ 9ದಿನ ಕುಡಿಯಿರಿ ಮೂಳೆ ಗಟ್ಟಿಯಾಗಿ ಸುಸ್ತು ನರಗಳ ಕೈಕಾಲು ಸೆಳೆತ ಮಂಡಿ ಸೊಂಟ ನೋವು ಕೈಕಾಲು ಜೋಮು ವೀಕ್ನೆಸ್ ಎಲ್ಲಾ!

Written by Anand raj

Published on:

ಈ ಮನೆಮದ್ದು ದೇಹಕ್ಕೆ ಎನರ್ಜಿ ಅನ್ನು ತಂದು ಕೊಡುತ್ತದೆ. ಇಡೀ ದೇಹದ ನರನಾಡಿಗಳನ್ನು ಅರೋಗ್ಯವಾಗಿ ಇಡುತ್ತದೆ. ಮೂಳೆಗಳನ್ನು ಕಬ್ಬಿಣದ ತರ ಗಟ್ಟಿ ಮಾಡುತ್ತದೆ ಮತ್ತು ಸ್ಟ್ರಾಂಗ್ ಮಾಡುತ್ತದೆ. ದೇಹದಲ್ಲಿ ಯಾವುದೇ ಭಾಗದಲ್ಲಿ ಇರುವಂತಹ ರಕ್ತನಾಳಗಳಲ್ಲಿ ಬ್ಲಾಕೆಜ್ ಉಂಟಾಗಿದ್ದರು ಸಹಿತ ಅದನ್ನೆಲ್ಲಾ ನಿವಾರಣೆ ಮಾಡಿ ರಕ್ತ ಸಂಚಾರ ಸರಾಗವಾಗಿ ಮಾಡುತ್ತದೆ. ಚಿಕ್ಕ ವಯಸ್ಸಿನಲ್ಲಿ ಮೂಳೆಗಳು ಸಾವಕಾಳಿ ಅದರೆ ಅದನ್ನು ಸಹ ನಿವಾರಣೆ ಮಾಡುತ್ತದೆ. ಅಷ್ಟೇ ಅಲ್ಲದೆ ಚಳಿಗಾಲದಲ್ಲಿ ಕೀಲು ನೋವು ಮಂಡಿ ಸೊಂಟ ನೋವು, ಜೋಮು ಇಡಿಯುವುದು, ತಲೆ ನೋವು ಇರುವವರಿಗೆ ಇದು ತುಂಬಾ ಒಳ್ಳೆಯದು. ಇದು ಸ್ಕಿನ್ ಗೂ ಕೂಡ ತುಂಬಾ ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಆಕ್ರೋಟ್ ನಲ್ಲಿ ರಿಚ್ ಆದ ಕ್ಯಾಲ್ಸಿಯಂ ಮತ್ತು ಕಪರ್ ಅಂಶ ಇದೆ. ಇದು ಮೂಳೆಗಳ ಅರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಒಮೇಗಾ 3 ಫ್ಯಾಂಟಿ ಆಸಿಡ್ಸ್ ಮೆಗ್ನಿಷಿಯಂ ಅಮೈನೋ ಆಸಿಡ್ಸ್ ಕೂಡ ಇದೆ. ಇದರಲ್ಲಿ ಇರುವ ಅಂಶಗಳು ಬಿಪಿ ಅನ್ನು ಕಂಟ್ರೋಲ್ ಮಾಡುತ್ತದೆ. ಇದರಿಂದ ಹೃದಯಘತ ಹಾಗು ಸ್ಟ್ರೋಕ್ ಆಗುವ ಸಮಸ್ಸೆಗಳು ಕಡಿಮೆ ಆಗುತ್ತದೆ.

ಇನ್ನು ಎರಡು ಆಕ್ರೋಟ್ ಅನ್ನು ರಾತ್ರಿ ನೀರಿನಲ್ಲಿ ನೆನಸಿಡಬೇಕು ಹಾಗು ಒಂದು ಬಡಲಿಗೆ 3 ಚಮಚ ತುಪ್ಪವನ್ನು ಹಾಕಿ 100ಗ್ರಾಂ ಅಂಟು ಅನ್ನು ಹಾಕಿ ಫ್ರೈ ಮಾಡಬೇಕು . ಅಂಟು ಅನ್ನು ಹಾಕಬೇಕು. ಅಂಟು ಚಳಿಗಾಲದಲ್ಲಿ ತುಂಬಾ ಒಳ್ಳೆಯದು.ನಂತರ ಇದಕ್ಕೆ ಕಲ್ಲು ಸಕ್ಕರೆ ಅನ್ನು ಹಾಕಬೇಕು. ನಂತರ ಇವೆರಡನ್ನು ಮೀಕ್ಸಿ ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಬೆಳಗ್ಗೆ ಎದ್ದ ತಕ್ಷಣ ಆಕ್ರೋಟ್ ಅನ್ನು ಜಗಿದು ತಿನ್ನಬೇಕು. ನಂತರ ಒಂದು ಚಮಚ ಅಂಟುನ ಪುಡಿಯನ್ನು ಹಾಲಿಗೆ ಹಾಕಿ ಕುಡಿಯಬೇಕು. ಒಂದು ವಾರ ಈ ವಿಧಾನವನ್ನು ಮಾಡಿ ನೋಡಿ. ನಿಮಗೆ ಉತ್ತಮವಾದ ಫಲಿತಾಂಶ ಸಿಗುತ್ತದೆ.

Related Post

Leave a Comment