ಅಕ್ಟೋಬರ್ 9 ರ ಹುಣ್ಣಿಮೆ ದಿನ ಈ ಕೆಲಸ ಮಾಡಿದರೆ ಸಾಕ್ಷಾತ್ ಮಹಾಲಕ್ಷ್ಮಿ ಮನೆಗೆ ಬರುತ್ತಾಳೆ ದುಡ್ಡು,ಬಂಗಾರ ರಾಶಿ ಬರುತ್ತೆ..

Written by Anand raj

Updated on:

ಇದೇ ಅಕ್ಟೋಬರ್ 9 ರಂದು ಕೌಮುದಿ ಹುಣ್ಣಿಮೆ ಅಥವಾ ಗೋಜಾಗಿರಿ ಹುಣ್ಣಿಮೆ ಎಂಬ ವಿಶೇಷ ಹುಣ್ಣಿಮೆ ಬರುತ್ತಿದೆ. ಈ ದಿನದಂದು ವೈಕುಂಠವಾಸಿನಿಯಾದ ಮಹಾಲಕ್ಷ್ಮಿಯು ಭೂಲೋಕ ಸಂಚಾರ ಮಾಡುತ್ತಾಳೆ. ಮಹಾಲಕ್ಷ್ಮಿಯು ನಿಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸುತ್ತಾಳೆ ಎಂಬ ವಿಶೇಷವಾದಂತಹ ನಂಬಿಕೆ ಇದೆ. ಹಾಗಿದ್ದರೆ ಈ ವಿಶೇಷವಾದ ಹುಣ್ಣಿಮೆ ದಿನ ಏನು ಮಾಡಬೇಕು ಎದು ತಿಳಿಯೋಣ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ಹುಣ್ಣಿಮೆಯನ್ನು ಭಾರತದ ಹಲವು ಭಾಗಗಳಲ್ಲಿ ಹಲವು ರೀತಿಯ ವಿಧಾನಗಳನ್ನು ಅನುಸರಿಸಿ ಪೂಜಿಸುತ್ತಾರೆ. ವಿಶೇಷವಾಗಿ ಸಂಜೆ ಸಮಯದಲ್ಲಿ ನೀವು ಲಕ್ಷ್ಮಿ ಫೋಟೋಗೆ ವಿಶೇಷವಾದಂತಹ ಗುಲಾಬಿ ಬಣ್ಣದ ಹೂಗಳಿಂದ ಅಲಂಕರಿಸಿ, ತುಪ್ಪದ ದೀಪ ಹಚ್ಚಿ ಬೆಳಗಬೇಕು. ಹುಣ್ಣಿಮೆ ದಿನ ಹಾಲಿನಿಂದ ಮಾಡಿದ ಕೀರನ್ನು ನೇವೇದ್ಯ
ಇಡಬೇಕು. ನಂತರ ನೇವೇದ್ಯವನ್ನು ನೀವು ನೇರವಾಗಿ ತೆಗೆದುಕೊಂಡು ಹೋಗಿ ಮನೆಯ ಮಹಡಿ ಮೇಲೆ ಅಥವಾ ನಿಮ್ಮ ಮನೆಯ ಮೇಲೆ ಚಂದ್ರನ ಕಿರಣಗಳು ನೇರವಾಗಿ ಬೀಳುವ ಜಾಗಲ್ಲಿ ಇಡಬೇಕು. ಅದನ್ನು ನೀವು 12 ಗಂಟೆ 59 ನಿಮಿಷದವರೆಗೆ ಅಲ್ಲಿಯೇ ಇಟ್ಟು ಪುನಹ ಲಕ್ಹ್ಮೀ ಎದುರು ಇಡಬೇಕು ಮತ್ತು ಅದನ್ನು ಪ್ರಸಾದವಾಗಿ ಸೇವಿಸಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ನಾಳೆ ಲಕ್ಷ್ಮಿಯು ವಿಶೇಷವಾದಂತ ಭೂ ಸಂಚಾರವನ್ನು ಮಾಡಲಿದ್ದಾಳೆ. ಆದ್ದರಿಂದ ನೀವು ಹಳದಿ ಬಣ್ಣದ 9 ಕವಡೆಗಳನ್ನು ತೆಗೆದುಕೊಳ್ಳಬೇಕು ಮತ್ತು ಅದಕ್ಕೆ ಪೂಜೆಯನ್ನು ಮಾಡಬೇಕು ಮತ್ತು ೧೨:೦೫ ನಿಮಿಷದಿಂದ ೧೨:೪೯ ನಿಮಿಷದವರೆಗೆ ಕವಡೆಯ ಶಬ್ಧವನ್ನು ಮಾಡಬೇಕು. ಮನೆಯ ಕಿಟಕಿ ಬಾಗಿಲುಗಳನ್ನು ತೆರೆದು ಈ ರೀತಿಯ ಕವಡೆ ಶಬ್ಧವನ್ನು ಮಾಡುವುದರಿಂದ ಲಕ್ಷ್ಮಿಯ ಹರಿಯುವಿಕೆಯು ಆಗುತ್ತದೆ ಮತ್ತು ಲಕ್ಷ್ಮಿ ಅಂಶವು ಮನೆಯಲ್ಲಿ ಪ್ರಾಪ್ತಿ ಆಗುತ್ತದೆ. ಯಾರು ಈ ರೀತಿಯಾಗಿ ಹುಣ್ಣಿಮೆಯ ದಿನ ಮಧ್ಯರಾತ್ರಿಯಲ್ಲಿ ಕವಡೆಯ ಶಬ್ದ ಮಾಡುತ್ತಾರೋ ಅವರ ಮನೆಯಲ್ಲಿ ಹಣಕಾಸಿನ ತೊಂದರೆಯೇ ಬರುವುದಿಲ್ಲ. ಶಾಶ್ವತವಾಗಿ ನೀವು ಶ್ರೀಮಂತರಾಗುತ್ತೀರ. ಅಷ್ಟ ಐಶ್ವರ್ಯವನ್ನು ತಾಯಿ ಕರುಣಿಸುತ್ತಾಳೆ.

Related Post

Leave a Comment