ಪವಾಡ ಆಗಲು ಮುಂಜಾನೆ ಎದ್ದಾಗ ಈ 4 ಅಕ್ಷರ ಹೇಳಿ ಸಾಕು

Written by Anand raj

Published on:

ನಮಸ್ಕಾರ ಸ್ನೇಹಿತರೆ ಹಲವಾರು ಜನರ ದೂರುಗಳು ಯಾವ ರೀತಿ ಇರುತ್ತವೆ ಅಂದರೆ ಅವರ ಮನೆಯಲ್ಲಿ ಅಚಾನಕ್ಕಾಗಿ ಎಲ್ಲವೂ ಏರುಪೇರಾಗಿ ನಡೆಯುತ್ತಾ ಇರುತ್ತವೆ ಅಂದರೆ ಪ್ರತಿಯೊಂದು ಕೆಲಸಗಳು ಆಗುತ್ತಿದ್ದಂತೆಯೇ ನಿಂತು ಹೋಗಿಬಿಡುತ್ತವೆ ಇವರ ಇಷ್ಟದ ಪ್ರಕಾರ ಯಾವ ಕೆಲಸಗಳು ನಡೆಯುತ್ತಾ ಇರುವುದಿಲ್ಲ ಮನೆಯ ವಾತಾವರಣ ಇಲ್ಲಿ ಎಷ್ಟು ಕೆಟ್ಟು ಹೋಗಿರುತ್ತದೆ ಅಂದರೆ, ತಮ್ಮ ಮನೆಯಲ್ಲಿ ತಮಗೆ ಬೇರೆಯ ಅನುಭವ ಆಗುತ್ತಾ ಇರುತ್ತದೆ ಒಂದು ವೇಳೆ ನಿಮ್ಮಿಂದ ಯಾವುದೇ ಕೆಲಸ ಕಾರ್ಯವನ್ನು ಮಾಡಲು ಮನಸ್ಸು ಆಗುತ್ತಾ ಇಲ್ಲ ಅಂದರೆ ಇಂತಹ ಎಲ್ಲಾ ರೀತಿಯ ಸಮಸ್ಯೆಗಳಿಂದ ಆಚೆ ಬರಲು ಇಷ್ಟಪಡುತ್ತಿದ್ದರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಒಂದು ವೇಳೆ ನಿಮ್ಮ ನಿಮ್ಮ ಮನಸ್ಸಿನಲ್ಲಿ ಪದೇ ಪದೇ ಕೆಟ್ಟ ವಿಚಾರಗಳು ಬರುತ್ತಿದ್ದರೆ ಅಂದರೆ ದಿನವಿಡೀ ಟೆನ್ಶನ್ ತುಂಬಿಕೊಂಡಿದ್ದರೆ ಕುಟುಂಬದ ಬಗ್ಗೆನೇ ಇರಲಿ ಅಥವಾ ಹಣದ ಬಗ್ಗೆ ಇರಲಿ ಇಲ್ಲಿ ನೀವು ಮುಂಜಾನೆ ಕೇವಲ ಎರಡು ಶಬ್ದಗಳನ್ನು ಹೇಳಬೇಕು ಅಷ್ಟೇ ಸ್ನೇಹಿತರೆ ಯಾರಿಗೆ ತಾನೇ ಭಗವಂತನಾದ ಶಿವನ ಆಶೀರ್ವಾದ ಪಡೆಯಲು ಇಷ್ಟ ಇಲ್ಲ ಹೇಳಿ ಒಂದು ವೇಳೆ ನೀವು ಕೂಡ ಶಿವನ ಕೃಪೆಯನ್ನು ಪಡೆಯಲು ಇಷ್ಟಪಡುತ್ತಿದ್ದರೆ ಕಮೆಂಟ್ ಬಾಕ್ಸ್ ನಲ್ಲಿ ಖಂಡಿತ ಬರೆಯಿರಿ ಹರಹರ ಮಹಾದೇವ ಅಂತ ಹಾಗೂ ಬೋಲೆನಾಥನಿಗಾಗಿ ಒಂದು ಲೈಕ್ ಅನ್ನು ಖಂಡಿತ ನೀಡಿ ಸ್ನೇಹಿತರೆ ಇಲ್ಲಿ ಭಗವಂತನಾದ ಶಿವನಿಗೆ ಒಳ್ಳೆಯ ಮನಸ್ಸಿನಿಂದ ಪೂಜೆ ಪಾಠಗಳನ್ನು ಮಾಡಿದರೆ ಕೇವಲ ಜಲವನ್ನು ಅರ್ಪಿಸಿದರು ಕೂಡ ನಿಮಗೆ ಒಲಿದುಬಿಡುತ್ತಾನೆ

ಇವರು ತನ್ನ ಭಕ್ತರಿಗೆ ಪವಾಡಗಳನ್ನೇ ತೋರಿಸುತ್ತಾನೆ ಆದರೆ ಇಲ್ಲಿ ನಾವು ನಿಮಗೆ ಮುಂಜಾನೆ ಎದ್ದ ತಕ್ಷಣ ಯಾವ ಎರಡು ಶಬ್ದಗಳನ್ನು ಹೇಳಬೇಕು ಎನ್ನುವುದರ ಬಗ್ಗೆ ತಿಳಿಸಿಕೊಡುತ್ತೇವೆ ಇವುಗಳ ಮೂಲಕ ನಿಮ್ಮ ಮನಸ್ಸಿನ ಇಚ್ಛೆ ಏನೇ ಇದ್ದರೂ ಕೂಡ ಅವೆಲ್ಲವೂ ಈಡೇರುತ್ತದೆ ಇಲ್ಲಿ ಶಿವನ ಕೃಪೆ ಕೂಡ ನಿಮಗೆ ಸಿಗುತ್ತದೆ ಇದಕ್ಕಾಗಿ ಇಲ್ಲಿ ಕೇವಲ ಈ ಶಬ್ದಗಳನ್ನು ಹೇಳಬೇಕು ಅಷ್ಟೇ ಇಲ್ಲಿ ಯಾವ ಪೂಜೆ ಪಾಠ ಇಲ್ಲದೆ ಎಷ್ಟು ಲಾಭ ಸಿಗುತ್ತದೆ ಅಂದರೆ ಅದರ ಬಗ್ಗೆ ನೀವು ಕಲ್ಪನೆ ಕೂಡ ಮಾಡಲು ಸಾಧ್ಯವಾಗುವುದಿಲ್ಲ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಬೋಲೆನಾಥ ಮತ್ತು ಮಹಾ ಗೌರಿ ಯಾವತ್ತಿಗೂ ತಮ್ಮ ಭಕ್ತರ ಮೇಲೆ ತಮ್ಮ ಕೃಪಾ ದೃಷ್ಟಿಯನ್ನು ಸುರಿಸುತ್ತದೆ

ಒಂದು ವೇಳೆ ಇಬ್ಬರಲ್ಲಿ ಒಬ್ಬರನ್ನು ನೀವು ಒಲಿಸಿಕೊಂಡುದ್ದೇ ಆದಲ್ಲಿ ನಿಮ್ಮ ಜೀವನದಲ್ಲಿ ನಿಮಗೆ ಬೇಕಾಗಿರುವ ಲಾಭ ಖಂಡಿತ ನಿಮಗೆ ಸಿಗುತ್ತದೆ ಮುಂಜಾನೆ ಸಮಯದಲ್ಲಿ ಇಲ್ಲಿ ತಿಳಿಸಿರುವ ಶಬ್ದಗಳನ್ನು ನೀವು ಖಂಡಿತ ಹೇಳಬೇಕು ಒಂದು ವೇಳೆ ನೀವು ಚಿಕ್ಕ ಮಕ್ಕಳು ವಿದ್ಯಾರ್ಥಿಗಳು ಆಗಿದ್ದರೂ ಸಹ ಈ ಉಪಾಯವನ್ನು ಮಾಡಬಹುದು ಕೇವಲ ಮನೆಯಲ್ಲಿರುವಂತಹ ಹಿರಿಯರು ದೊಡ್ಡವರು ಅಷ್ಟೇ ಅಲ್ಲ ಬದಲಿಗೆ ಮಕ್ಕಳು ಸಹ ಉಪಾಯವನ್ನು ಮಾಡಬಹುದು ಯಾಕೆಂದರೆ ಇದರಿಂದ ನಿಮ್ಮ ಮನೋಬಲ ಎಷ್ಟು ಶಕ್ತಿಶಾಲಿ ಆಗಿರುತ್ತದೆ ಅಂದರೆ ನಿಮಗೆ ನಿಮ್ಮ ಪರೀಕ್ಷೆಗಳಲ್ಲಿ ನಿಮ್ಮ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ ಮತ್ತು ಮನೆಯಲ್ಲಿ ಇರುವಂತಹ ಮಹಿಳೆಯರು ಈ ಉಪಾಯವನ್ನು ಮಾಡಿರಿ ಇದಕ್ಕಾಗಿ ನೀವು ಸ್ನಾನ ಮಾಡಬೇಕು

ಅಂತ ಏನಿಲ್ಲ ಪ್ರತಿಯೊಂದು ಉಪಾಯಗಳಲ್ಲಿ ಭಗವಂತನಿಗೆ ಸಂಬಂಧಿಸಿದ ಪೂಜೆ ಪಾಠಗಳನ್ನು ಮಾಡುವ ಮುನ್ನ ಸ್ನಾನಾದಿಗಳನ್ನು ಮಾಡುವ ಅವಶ್ಯಕತೆ ಇದ್ದೇ ಇರುತ್ತದೆ ಇಲ್ಲಿ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕಾಗುತ್ತದೆ ಸ್ನಾನ ಮಾಡಿ ಶುದ್ಧವಾದ ಬಟ್ಟೆಗಳನ್ನು ಧರಿಸುವುದು ಇರುತ್ತದೆ ಇವುಗಳ ನಂತರವೇ ಉಪಾಯವನ್ನು ಮಾಡಬೇಕಾಗಿರುತ್ತದೆ ಆದರೆ ಇಲ್ಲಿ ನಾವು ತಿಳಿಸುತ್ತಿರುವ ವಿಷಯ ಕೇವಲ ಎರಡು ಶಬ್ದಗಳಾಗಿವೆ ಇವುಗಳನ್ನು ನೀವು ಮುಂಜಾನೆ ಸಮಯದಲ್ಲಿ ಹೇಳಬೇಕು ಒಂದು ವೇಳೆ ಮನೆಯಲ್ಲಿ ಸ್ತ್ರೀಯರಿದ್ದರೆ ಮದುವೆಯಾದ ದಂಪತಿಗಳು ಇದ್ದರೆ ಮುಂಜಾನೆ ಎದ್ದ ತಕ್ಷಣ ಈ ಶಬ್ದಗಳನ್ನು ಹೇಳಿದರೆ ಅವರಿಗೆ ಉತ್ತಮ ಸಂತಾನದ ಫಲ ಸಿಗುತ್ತದೆ ಇವರು ನಿಮ್ಮ ಮನೆಗಾಗಿ ಭಾಗ್ಯಶಾಲಿಗಳು ಆಗುವವರು ಜೊತೆಗೆ ನಿಮ್ಮ ವೈವಾಹಿಕ ಜೀವನ ಕೂಡ ತುಂಬಾನೇ ಚೆನ್ನಾಗಿ ಆಗುತ್ತದೆ ಇಲ್ಲಿ ಸಿಗುವ ಶುಭ ಫಲದ ಬಗ್ಗೆ ಕಲ್ಪನೆ

ಕೂಡ ಮಾಡಲು ಆಗುವುದಿಲ್ಲ ಇದೇ ರೀತಿಯಾಗಿ ಹಿರಿಯರು ದೀರ್ಘಾಯುಷ್ಯವನ್ನು ಪಡೆಯಲು ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣಲು ಈ ಉಪಾಯವನ್ನು ಮಾಡಬಹುದು ಒಂದು ವೇಳೆ ಯಾರಾದರೂ ತಮ್ಮ ಜೀವನವನ್ನು ಚೆನ್ನಾಗಿ ಆಗಿಸಲು ಇಷ್ಟಪಡುತ್ತಿದ್ದರೆ ಜೀವನದಲ್ಲಿ ಮುಂದೆ ಸಾಗಲು ಇಷ್ಟಪಡುತ್ತಿದ್ದರೆ ಅಂಥವರು ಈ ಮನಸ್ಥಿತಿಯನ್ನು ಪೂರೈಸುವ ಈ ಶಬ್ದವನ್ನು ಮುಂಜಾನೆ ಜಪ ಮಾಡಬೇಕು ಖಂಡಿತವಾಗಿ ಇಲ್ಲಿ ನಿಮಗೆ ಬೋಲೇನಾಥನ ಕೃಪೆ ಸಿಗುವುದು ಭಗವಂತನಾದ ಶಿವನ ಆಶೀರ್ವಾದ ಯಾವ ವ್ಯಕ್ತಿಗೆ ಸಿಗುತ್ತದೆ ಅಂದರೆ ಇಂಥವರಿಗೆ ಜೀವನದಲ್ಲಿ ಎಲ್ಲಾ ರೀತಿಯ ಯಶಸ್ಸುಗಳು ಸಿಗುತ್ತವೆ ಸ್ನೇಹಿತರೆ ಇಲ್ಲಿ ನೀವು ಮಾಡಬೇಕಿರುವುದು ಇಷ್ಟೆ ಮುಂಜಾನೆ ಎದ್ದ ತಕ್ಷಣ ದೇವತೆಗಳನ್ನು ಸ್ಮರಿಸಬೇಕು ಅಷ್ಟೇ ಅಲ್ಲದೆ

ನಿಮ್ಮ ದಿನದ ಪ್ರಾರಂಭವನ್ನು ದೇವಾನುದೇವತೆಗಳ ಪೂಜೆ ಪಾಠದಿಂದಲೇ ಶುರು ಮಾಡಬೇಕಾಗಿರುತ್ತದೆ ಇದರಿಂದ ಇವುಗಳ ಸರಿಯಾದ ಶುಭ ಫಲ ನಿಮಗೆ ಸಿಗುತ್ತದೆ ನಂತರ ನಿಮ್ಮ ಜೀವನದಲ್ಲಿ ಒಳ್ಳೆಯ ಕೆಲಸ ಕಾರ್ಯಗಳು ಕೂಡ ಕಂಡುಬರುತ್ತವೆ ಮುಂಜಾನೆ ನಿಮ್ಮ ಎರಡು ಅಂಗೈಯನ್ನು ಜೋಡಿಸಿ ಈ ಎರಡು ಶಬ್ದಗಳನ್ನು ಹೇಳಬೇಕು ಇವು ಈ ರೀತಿಯಾಗಿವೆ ಓಂ ಜೂಮ್ ಸಹ ಇದು ಲಘು ಮಹಾ ಮೃತ್ಯುಂಜಯ ಮಂತ್ರ ಆಗಿದೆ ಈ ಮಂತ್ರದ ಜಪದಿಂದ ಒಂದು ವೇಳೆ ನಿಮ್ಮ ಕುಂಡಲಿಯಲ್ಲಿ ಏನಾದರೂ ದೋಷ ಇದ್ದರೆ ಕ್ರಮೇಣವಾಗಿ ಕಡಿಮೆಯಾಗುತ್ತ ಹೋಗುತ್ತವೆ ಇದಲ್ಲದೆ ನಿಮ್ಮ ಎರಡು ಅಂಗೈಯನ್ನು ಜೋಡಿಸಿ

ಈ ಮಂತ್ರವನ್ನು ಜಪ ಮಾಡಬೇಕು ಮಂತ್ರವು ಈ ಪ್ರಕಾರದಲ್ಲಿದೆ ಕಾರ ಗ್ರೇ ವಸತೇ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರಮೂಲೆ ಸ್ಥಿತೇ ಗೋವಿಂದಂ ಪ್ರಭಾತೆ ಕರದಶನಂ ಬೇಕಾದರೆ ನೀವು ಎರಡರಲ್ಲಿ ಒಂದು ಉಪಾಯವನ್ನು ನೀವು ಮಾಡಬಹುದು ಇಲ್ಲವಾದರೆ ಎರಡು ಉಪಾಯವನ್ನು ಮಾಡಿರಿ ಈ ಮಂತ್ರದ ಅರ್ಥ ಏನಿದೆ ಅಂದರೆ ಅಂಗೈನ ಮೇಲ್ಭಾಗದಲ್ಲಿ ತಾಯಿ ಲಕ್ಷ್ಮಿ ಮಧ್ಯಭಾಗದಲ್ಲಿ ಸರಸ್ವತಿ ಅಂಗೈನ ಕೆಳಭಾಗದಲ್ಲಿ ಗೋವಿಂದನ ವಾಸ ಇರುತ್ತದೆ ಇದೇ ರೀತಿಯಾಗಿ ನಾವು ನಮ್ಮ ಮುಂಜಾನೆಯ ಪ್ರಾರಂಭವನ್ನು ಮಾಡಬೇಕು ಈ ರೀತಿ ಮಾಡಿದಾಗ ನಮ್ಮ ಸಮಯವು ಚೆನ್ನಾಗಿ ಕಳೆಯುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Related Post

Leave a Comment